ತಿರುಪತಿ ತಿಮ್ಮಪ್ಪನಿಗೆ ನಾನಾ ಹೂವಿನ ಅಲಂಕಾರ ಸೇವೆಗಳು: ಏನದರ ವಿಶೇಷತೆಗಳು? ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ

Garlands and flower decorations of Lord Venkateswara: ತಿರುಪತಿ ತಿಮ್ಮಪ್ಪ ಕೇವಲ ಅಭಿಷೇಕ, ನೈವೇದ್ಯ ಪ್ರೇಮಿಯಲ್ಲ; ಅಲಂಕಾರ ಪ್ರಿಯನೂ ಹೌದು. ಕೋಟ್ಯಾದಿಮಂದಿ ಭಕ್ತರ ಆರಾಧ್ಯದೈವ ಶ್ರೀ ವೇಂಕಟೇಶ್ವರನನ್ನು ಹೀಗೆ ಅಲಂಕರಿಸಲ್ಪಡುವುದು ಲಕ್ಷಾಂತರ ಭಕ್ತರನ್ನು ಮಂತ್ರಮುಗ್ಧರಾಗಿಸುತ್ತದೆ. ಚಿನ್ನದ ಆಭರಣಗಳು, ವಜ್ರ ವೈಢೂರ್ಯದಿಂದ ಅಲಂಕೃತವಾಗಿರುವ ತಿರುಪತಿ ತಿಮ್ಮಪ್ಪನನ್ನು ನೋಡುವುದೇ ಆತನ ಅಖಂಡ ಭಕ್ತರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಇನ್ನು ಹೂ ಮಾಲೆ, ಹೂ ದಂಡಗಳು ತಿಮ್ಮಪ್ಪನಿಗೆ ವಿಶೇಷ ಸ್ಥಾನವನ್ನು ನೀಡುತ್ತದೆ. ಕಲಿಯುಗದ ಪ್ರತ್ಯಕ್ಷ ದೈವ ಇಡೀ ಬ್ರಹ್ಮಾಂಡದ ನಾಯಕ ಶ್ರೀ ವೇಂಕಟೇಶ್ವಸ್ವಾಮಿ ಹೂವಿನ ಪ್ರೇಮಿಯ ರೂಪದಲ್ಲಿ ಭಕ್ತರ ಎದುರು ತನ್ನನ್ನು ಪ್ರಕಟಿಸಗೊಳಿಸುತ್ತಾನೆ.

|

Updated on: Oct 03, 2024 | 11:29 AM


Garlands and flower decorations of Lord Venkateswara: ತಿರುಪತಿ ತಿಮ್ಮಪ್ಪ ಕೇವಲ ಅಭಿಷೇಕ, ನೈವೇದ್ಯ ಪ್ರೇಮಿಯಲ್ಲ; ಅಲಂಕಾರ ಪ್ರಿಯನೂ ಹೌದು. ಕೋಟ್ಯಾದಿಮಂದಿ ಭಕ್ತರ ಆರಾಧ್ಯದೈವ ಶ್ರೀ ವೇಂಕಟೇಶ್ವರನನ್ನು ಹೀಗೆ ಅಲಂಕರಿಸಲ್ಪಡುವುದು ಲಕ್ಷಾಂತರ ಭಕ್ತರನ್ನು ಮಂತ್ರಮುಗ್ಧರಾಗಿಸುತ್ತದೆ. ಚಿನ್ನದ ಆಭರಣಗಳು, ವಜ್ರ ವೈಢೂರ್ಯದಿಂದ ಅಲಂಕೃತವಾಗಿರುವ ತಿರುಪತಿ ತಿಮ್ಮಪ್ಪನನ್ನು ನೋಡುವುದೇ ಆತನ ಅಖಂಡ ಭಕ್ತರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಇನ್ನು ಹೂ ಮಾಲೆ, ಹೂ ದಂಡಗಳು ತಿಮ್ಮಪ್ಪನಿಗೆ ವಿಶೇಷ ಸ್ಥಾನವನ್ನು ನೀಡುತ್ತದೆ. ಕಲಿಯುಗದ ಪ್ರತ್ಯಕ್ಷ ದೈವ ಇಡೀ ಬ್ರಹ್ಮಾಂಡದ ನಾಯಕ ಶ್ರೀ ವೇಂಕಟೇಶ್ವಸ್ವಾಮಿ ಹೂವಿನ ಪ್ರೇಮಿಯ ರೂಪದಲ್ಲಿ ಭಕ್ತರ ಎದುರು  ತನ್ನನ್ನು ಪ್ರಕಟಿಸಗೊಳಿಸುತ್ತಾನೆ.

Garlands and flower decorations of Lord Venkateswara: ತಿರುಪತಿ ತಿಮ್ಮಪ್ಪ ಕೇವಲ ಅಭಿಷೇಕ, ನೈವೇದ್ಯ ಪ್ರೇಮಿಯಲ್ಲ; ಅಲಂಕಾರ ಪ್ರಿಯನೂ ಹೌದು. ಕೋಟ್ಯಾದಿಮಂದಿ ಭಕ್ತರ ಆರಾಧ್ಯದೈವ ಶ್ರೀ ವೇಂಕಟೇಶ್ವರನನ್ನು ಹೀಗೆ ಅಲಂಕರಿಸಲ್ಪಡುವುದು ಲಕ್ಷಾಂತರ ಭಕ್ತರನ್ನು ಮಂತ್ರಮುಗ್ಧರಾಗಿಸುತ್ತದೆ. ಚಿನ್ನದ ಆಭರಣಗಳು, ವಜ್ರ ವೈಢೂರ್ಯದಿಂದ ಅಲಂಕೃತವಾಗಿರುವ ತಿರುಪತಿ ತಿಮ್ಮಪ್ಪನನ್ನು ನೋಡುವುದೇ ಆತನ ಅಖಂಡ ಭಕ್ತರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಇನ್ನು ಹೂ ಮಾಲೆ, ಹೂ ದಂಡಗಳು ತಿಮ್ಮಪ್ಪನಿಗೆ ವಿಶೇಷ ಸ್ಥಾನವನ್ನು ನೀಡುತ್ತದೆ. ಕಲಿಯುಗದ ಪ್ರತ್ಯಕ್ಷ ದೈವ ಇಡೀ ಬ್ರಹ್ಮಾಂಡದ ನಾಯಕ ಶ್ರೀ ವೇಂಕಟೇಶ್ವಸ್ವಾಮಿ ಹೂವಿನ ಪ್ರೇಮಿಯ ರೂಪದಲ್ಲಿ ಭಕ್ತರ ಎದುರು ತನ್ನನ್ನು ಪ್ರಕಟಿಸಗೊಳಿಸುತ್ತಾನೆ.

1 / 14
ಶ್ರೀನಿವಾಸನಿಗೆ ಸಲ್ಲಿಸುವ ಹಲವಾರು ಸೇವೆಗಳಲ್ಲಿ ಪುಷ್ಪಾರ್ಚನೆ ಅತ್ಯಂತ ಪ್ರಿಯವಾಗಿದೆ. ಪುರಾತನ ತಮಿಳು ಪುಸ್ತಕಗಳಲ್ಲಿ ಇದನ್ನು ಪವಿತ್ರ ಆಚರಣೆಗಳೆಂದು ತಿರುವಾಯಿ ಮೊಲ್ಹಿ ಎಂದು ಉಲ್ಲೇಖಿಸಲಾಗಿದೆ. ಅರ್ಚಕರು ಸ್ವಾಮಿಯ ದೇವಾಲಯವನ್ನು ವಿವಿಧ ರೀತಿಯ ಪರಿಮಳಯುಕ್ತ ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ದೇವರಿಗೆ ಅನೇಕ ಹೂವಿನ ಹಾರಗಳನ್ನು ಅರ್ಪಿಸುತ್ತಾರೆ.

ಶ್ರೀನಿವಾಸನಿಗೆ ಸಲ್ಲಿಸುವ ಹಲವಾರು ಸೇವೆಗಳಲ್ಲಿ ಪುಷ್ಪಾರ್ಚನೆ ಅತ್ಯಂತ ಪ್ರಿಯವಾಗಿದೆ. ಪುರಾತನ ತಮಿಳು ಪುಸ್ತಕಗಳಲ್ಲಿ ಇದನ್ನು ಪವಿತ್ರ ಆಚರಣೆಗಳೆಂದು ತಿರುವಾಯಿ ಮೊಲ್ಹಿ ಎಂದು ಉಲ್ಲೇಖಿಸಲಾಗಿದೆ. ಅರ್ಚಕರು ಸ್ವಾಮಿಯ ದೇವಾಲಯವನ್ನು ವಿವಿಧ ರೀತಿಯ ಪರಿಮಳಯುಕ್ತ ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ದೇವರಿಗೆ ಅನೇಕ ಹೂವಿನ ಹಾರಗಳನ್ನು ಅರ್ಪಿಸುತ್ತಾರೆ.

2 / 14
ತಿರುಪತಿ ತಿಮ್ಮಪ್ಪನಿಗೆ ಸಲ್ಲಿಸಿಸುವ ಹಲವಾರು ಸೇವೆಗಳಲ್ಲಿ ಪುಷ್ಪಾರ್ಚನೆ ಅತ್ಯಂತ ಪ್ರಿಯವಾದುದು. ಪುರಾತನ ತಮಿಳು ಪುಸ್ತಕಗಳಲ್ಲಿ ಇದನ್ನು ಪವಿತ್ರ ಆಚರಣೆಗಳೆಂದು ತಿರುವಾಯಿ ಮೊಲ್ಹಿ ಎಂದು ಉಲ್ಲೇಖಿಸಲಾಗಿದೆ. ಅರ್ಚಕರು ಸ್ವಾಮಿಯ ದೇವಾಲಯವನ್ನು ವಿವಿಧ ರೀತಿಯ ಪರಿಮಳಯುಕ್ತ ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ದೇವರಿಗೆ ಅನೇಕ ಹೂವಿನ ಹಾರಗಳನ್ನು ಅರ್ಪಿಸುತ್ತಾರೆ.

ತಿರುಪತಿ ತಿಮ್ಮಪ್ಪನಿಗೆ ಸಲ್ಲಿಸಿಸುವ ಹಲವಾರು ಸೇವೆಗಳಲ್ಲಿ ಪುಷ್ಪಾರ್ಚನೆ ಅತ್ಯಂತ ಪ್ರಿಯವಾದುದು. ಪುರಾತನ ತಮಿಳು ಪುಸ್ತಕಗಳಲ್ಲಿ ಇದನ್ನು ಪವಿತ್ರ ಆಚರಣೆಗಳೆಂದು ತಿರುವಾಯಿ ಮೊಲ್ಹಿ ಎಂದು ಉಲ್ಲೇಖಿಸಲಾಗಿದೆ. ಅರ್ಚಕರು ಸ್ವಾಮಿಯ ದೇವಾಲಯವನ್ನು ವಿವಿಧ ರೀತಿಯ ಪರಿಮಳಯುಕ್ತ ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ದೇವರಿಗೆ ಅನೇಕ ಹೂವಿನ ಹಾರಗಳನ್ನು ಅರ್ಪಿಸುತ್ತಾರೆ.

3 / 14
ಶಿಖಾಮಣಿ: ಶಿಖಾಮಣಿ ಎಂದರೆ ಕಿರೀಟದ ಮೇಲ್ಭಾಗದಿಂದ ಎರಡು ಭುಜಗಳವರೆಗೆ ಅಲಂಕರಿಸಲ್ಪಟ್ಟ ಏಕೈಕ ಹೂವಿನ ದಂಡ. ಇದು ಎಂಟು ಮೊಳ ಉದ್ದದ ಹೂವಿನ ದಂಡ. ಸಾಲಿಗ್ರಾಮ ಪುಷ್ಪಮಾಲೆ: ಶ್ರೀವಾರಿಯ ಭುಜಗಳಿಂದ ಪಾದದವರೆಗೆ ಎರಡೂ ಬದಿಗಳಲ್ಲಿ ಸಾಲಿಗ್ರಾಮದ ಉದ್ದಕ್ಕೂ ಹೂವಿನ ಹಾರಗಳು ನೇತಾಡುತ್ತವೆ. ಈ ಎರಡೂ ಮಾಲೆಗಳು ಅಲ್ಲದೆ ಪ್ರತಿಯೊಂದೂ ಸರಿಸುಮಾರು 4 ಮೊಳ ಉದ್ದವಿರುತ್ತೆ.

ಶಿಖಾಮಣಿ: ಶಿಖಾಮಣಿ ಎಂದರೆ ಕಿರೀಟದ ಮೇಲ್ಭಾಗದಿಂದ ಎರಡು ಭುಜಗಳವರೆಗೆ ಅಲಂಕರಿಸಲ್ಪಟ್ಟ ಏಕೈಕ ಹೂವಿನ ದಂಡ. ಇದು ಎಂಟು ಮೊಳ ಉದ್ದದ ಹೂವಿನ ದಂಡ. ಸಾಲಿಗ್ರಾಮ ಪುಷ್ಪಮಾಲೆ: ಶ್ರೀವಾರಿಯ ಭುಜಗಳಿಂದ ಪಾದದವರೆಗೆ ಎರಡೂ ಬದಿಗಳಲ್ಲಿ ಸಾಲಿಗ್ರಾಮದ ಉದ್ದಕ್ಕೂ ಹೂವಿನ ಹಾರಗಳು ನೇತಾಡುತ್ತವೆ. ಈ ಎರಡೂ ಮಾಲೆಗಳು ಅಲ್ಲದೆ ಪ್ರತಿಯೊಂದೂ ಸರಿಸುಮಾರು 4 ಮೊಳ ಉದ್ದವಿರುತ್ತೆ.

4 / 14
ಕಂಠಸಾರಿ: ಕಂಠಸಾರಿ ತಿರುಪತಿ ತಿಮ್ಮಪ್ಪನ ಕೊರಳಿನಿಂದ ಎರಡೂ ಭುಜ, ತೋಳುಗಳ ಮೇಲಿಂದ ಪಾದಗಳವರೆಗೆ ಅಲಂಕರಿಸಲ್ಪಟ್ಟಿರುತ್ತದೆ. ಇದು ಒಂದೊಂದೂ ಮೂರೂವರೆ ಮೊಳ ಇರುತ್ತದೆ. ವಕ್ಷಸ್ಥಳ ಲಕ್ಷ್ಮಿ: ಶ್ರೀವಾರಿಯ ಎದೆಯ ಜಾಗದಲ್ಲಿ ನೆಲೆಗೊಂಡಿರುವ ಶ್ರೀದೇವಿ ಭೂದೇವಿಯರನ್ನು ಎರಡು ಪುಷ್ಪಹಾರಗಳಲ್ಲಿ ಅಲಂಕರಿಸಲಾಗುತ್ತದೆ. ಇವು ತಲಾ ಒಂದೂವರೆ ಮೊಳ ಇರುತ್ತದೆ.

ಕಂಠಸಾರಿ: ಕಂಠಸಾರಿ ತಿರುಪತಿ ತಿಮ್ಮಪ್ಪನ ಕೊರಳಿನಿಂದ ಎರಡೂ ಭುಜ, ತೋಳುಗಳ ಮೇಲಿಂದ ಪಾದಗಳವರೆಗೆ ಅಲಂಕರಿಸಲ್ಪಟ್ಟಿರುತ್ತದೆ. ಇದು ಒಂದೊಂದೂ ಮೂರೂವರೆ ಮೊಳ ಇರುತ್ತದೆ. ವಕ್ಷಸ್ಥಳ ಲಕ್ಷ್ಮಿ: ಶ್ರೀವಾರಿಯ ಎದೆಯ ಜಾಗದಲ್ಲಿ ನೆಲೆಗೊಂಡಿರುವ ಶ್ರೀದೇವಿ ಭೂದೇವಿಯರನ್ನು ಎರಡು ಪುಷ್ಪಹಾರಗಳಲ್ಲಿ ಅಲಂಕರಿಸಲಾಗುತ್ತದೆ. ಇವು ತಲಾ ಒಂದೂವರೆ ಮೊಳ ಇರುತ್ತದೆ.

5 / 14
ಶಂಖುಚಕ್ರ: ಶಂಖುಚಕ್ರವನ್ನು ಎರಡು ಹೂವಿನ ದಂಡಗಳಿಂದ ಅಲಂಕರಿಸಲಾಗುತ್ತದೆ. ಒಂದೊಂದೂ ಒಂದೊಂದು ಮೊಳ ಇರುತ್ತದೆ. ಕಠಾರಿಸರ: ಇದು ಶ್ರೀ ವೆಂಕಟೇಶ್ವರ ಸ್ವಾಮಿಯ ಹೊಟ್ಟೆ ಭಾಗದಲ್ಲಿ ಇರುವ ನಂದಕ ಖಡ್ಗವನ್ನು ಅಲಂಕರಿಸುವ ಹೂವಿನ ದಂಡ. ಈ ಹೂ ದಂಡ ಎರಡು ಮೊಳ ಉದ್ದವಿರುತ್ತದೆ.

ಶಂಖುಚಕ್ರ: ಶಂಖುಚಕ್ರವನ್ನು ಎರಡು ಹೂವಿನ ದಂಡಗಳಿಂದ ಅಲಂಕರಿಸಲಾಗುತ್ತದೆ. ಒಂದೊಂದೂ ಒಂದೊಂದು ಮೊಳ ಇರುತ್ತದೆ. ಕಠಾರಿಸರ: ಇದು ಶ್ರೀ ವೆಂಕಟೇಶ್ವರ ಸ್ವಾಮಿಯ ಹೊಟ್ಟೆ ಭಾಗದಲ್ಲಿ ಇರುವ ನಂದಕ ಖಡ್ಗವನ್ನು ಅಲಂಕರಿಸುವ ಹೂವಿನ ದಂಡ. ಈ ಹೂ ದಂಡ ಎರಡು ಮೊಳ ಉದ್ದವಿರುತ್ತದೆ.

6 / 14
ನೆಕ್ಲೇಸ್​ (ತಾವಳ): ನೆಕ್ಲೇಸ್ ಎರಡು ಮೊಣಕೈಗಳ ಕೆಳಗೆ ಸೊಂಟದಿಂದ ಮೊಣಕಾಲುಗಳವರೆಗೆ ನೆಕ್ಲೇಸ್ ಳಾಗಿ ಮತ್ತು ಮೊಣಕಾಲುಗಳಿಂದ ಪಾದದವರೆಗೆ ನೇತಾಡುವ ಮೂರು ಮಾಲೆಗಳ ನೆಕ್ಲೇಸ್ ಇವು. ಇವುಗಳ ಪೈಕಿ ಒಂದು ಮೂರು ಮೊಳ, ಇನ್ನೊಂದು ಮೂರೂವರೆ ಮೊಳ, ಇನ್ನೊಂದು ನಾಲ್ಕು ಮೊಳ ಇರುತ್ತದೆ.

ನೆಕ್ಲೇಸ್​ (ತಾವಳ): ನೆಕ್ಲೇಸ್ ಎರಡು ಮೊಣಕೈಗಳ ಕೆಳಗೆ ಸೊಂಟದಿಂದ ಮೊಣಕಾಲುಗಳವರೆಗೆ ನೆಕ್ಲೇಸ್ ಳಾಗಿ ಮತ್ತು ಮೊಣಕಾಲುಗಳಿಂದ ಪಾದದವರೆಗೆ ನೇತಾಡುವ ಮೂರು ಮಾಲೆಗಳ ನೆಕ್ಲೇಸ್ ಇವು. ಇವುಗಳ ಪೈಕಿ ಒಂದು ಮೂರು ಮೊಳ, ಇನ್ನೊಂದು ಮೂರೂವರೆ ಮೊಳ, ಇನ್ನೊಂದು ನಾಲ್ಕು ಮೊಳ ಇರುತ್ತದೆ.

7 / 14
ತಿರುವಡಿ ಹೂ ದಂಡಗಳು: ತಿರುಪತಿ ತಿಮ್ಮಪ್ಪನ ಪಾದದ ಸುತ್ತ ಅಲಂಕೃತವಾಗಿರುವ ಎರಡು ಹೂ ದಂಡಗಳೇ ತಿರುವಡಿ ಹೂ ದಂಡಗಳು. ಒಂದೊಂದು ತಲಾ ಒಂದು ಮೊಳವಿರುತ್ತದೆ. ಪ್ರತಿ ಗುರುವಾರ ನಡೆಯುವ ಪೂಳಂಗಿ ಸೇವೆಯಲ್ಲಿ ಮಾತ್ರವೇ ಈ ಹೂ ಅಲಂಕಾರ ನಡೆಯುತ್ತದೆ. ಸ್ವಾಮಿಯ ಮೂಲ ವಿಗ್ರಹಕ್ಕೆ ಹಾಕಿರುವ ಎಲ್ಲ ಆಭರಣಗಳನ್ನು ತೆಗೆದು ಈ ಹೂ ಹಾರಗಳನ್ನು ಸ್ವಾಮಿಯ ವಿಗ್ರಹದುದ್ದಕ್ಕೂ ಅಲಂಕರಿಸಲಾಗುತ್ತದೆ.

ತಿರುವಡಿ ಹೂ ದಂಡಗಳು: ತಿರುಪತಿ ತಿಮ್ಮಪ್ಪನ ಪಾದದ ಸುತ್ತ ಅಲಂಕೃತವಾಗಿರುವ ಎರಡು ಹೂ ದಂಡಗಳೇ ತಿರುವಡಿ ಹೂ ದಂಡಗಳು. ಒಂದೊಂದು ತಲಾ ಒಂದು ಮೊಳವಿರುತ್ತದೆ. ಪ್ರತಿ ಗುರುವಾರ ನಡೆಯುವ ಪೂಳಂಗಿ ಸೇವೆಯಲ್ಲಿ ಮಾತ್ರವೇ ಈ ಹೂ ಅಲಂಕಾರ ನಡೆಯುತ್ತದೆ. ಸ್ವಾಮಿಯ ಮೂಲ ವಿಗ್ರಹಕ್ಕೆ ಹಾಕಿರುವ ಎಲ್ಲ ಆಭರಣಗಳನ್ನು ತೆಗೆದು ಈ ಹೂ ಹಾರಗಳನ್ನು ಸ್ವಾಮಿಯ ವಿಗ್ರಹದುದ್ದಕ್ಕೂ ಅಲಂಕರಿಸಲಾಗುತ್ತದೆ.

8 / 14

ಇದಲ್ಲದೆ, ಶ್ರೀವಾರಿ ಆನಂದ ನಿಲಯದಲ್ಲಿರುವ ವಿವಿಧ ಉತ್ಸವ ಮೂರ್ತಿಗಳಿಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ (ಟಿಟಿಡಿ) ಅರ್ಚಕರು ಅನೇಕ ಹೂ ಮಾಲೆಗಳಿಂದ ಅಲಂಕರಿಸುತ್ತಾರೆ. ಉತ್ಸವಮೂರ್ತಿಗಳಿಗೆ ಸದಾ ಅಲಂಕರಿಸುವ ಹೂ ಮಾಲೆಗಳಲ್ಲಿ ಅರ್ಚಕರು ಭೋಗ ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಕೊಲುವು ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಶ್ರೀದೇವಿ ಭೂದೇವಿ ಸಹಿತ ಮಲಯಪ್ಪಸ್ವಾಮಿಗೆ ಮೂರು ಹೂ ಮಾಲೆಗಳನ್ನು ಅಲಂಕರಿಸುತ್ತಾರೆ.

ಇದಲ್ಲದೆ, ಶ್ರೀವಾರಿ ಆನಂದ ನಿಲಯದಲ್ಲಿರುವ ವಿವಿಧ ಉತ್ಸವ ಮೂರ್ತಿಗಳಿಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ (ಟಿಟಿಡಿ) ಅರ್ಚಕರು ಅನೇಕ ಹೂ ಮಾಲೆಗಳಿಂದ ಅಲಂಕರಿಸುತ್ತಾರೆ. ಉತ್ಸವಮೂರ್ತಿಗಳಿಗೆ ಸದಾ ಅಲಂಕರಿಸುವ ಹೂ ಮಾಲೆಗಳಲ್ಲಿ ಅರ್ಚಕರು ಭೋಗ ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಕೊಲುವು ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಶ್ರೀದೇವಿ ಭೂದೇವಿ ಸಹಿತ ಮಲಯಪ್ಪಸ್ವಾಮಿಗೆ ಮೂರು ಹೂ ಮಾಲೆಗಳನ್ನು ಅಲಂಕರಿಸುತ್ತಾರೆ.

9 / 14
ಇನ್ನು ಬಂಗಾರದ ಬಾಗಿಲಿನ ದ್ವಾರಪಾಲಕರಿಗೆ ಎರಡು ಮಾಲೆಗಳು ಮತ್ತು ಗುರುಡಾಳ್ವಾರರಿಗೆ ಒಂದು ಹೂ ಮಾಲೆ ತೊಡಿಸಲಾಗುತ್ತದೆ. ವರದರಾಜಸ್ವಾಮಿಗೆ ಇನ್ನೊಂದು ಹೂ ಮಾಲೆ, ವಕುಲಮಾಲಿಕೆಗೆ ಒಂದು ಮಾಲೆ, ಭಗವದ್ರಾಮಾನುಜ ಮೂಲಮೂರ್ತಿ ಮತ್ತು ಉತ್ಸವಮೂರ್ತಿಗೆ ಎರಡು ಹೂ ಮಾಲೆ ತೊಡಿಸಲಾಗುತ್ತದೆ. ಯೋಗಾನರಸಿಂಹಸ್ವಾಮಿಗೆ ಒಂದು ಮಾಲಾರ್ಪಣೆ. ವಿಶ್ವಕ್ಸೇನರಿಗೆ ಒಂದು ಹೂ ಮಾಲೆ, ಪೋಟು ತಾಯರಿಗೆ ಒಂದು ಮಾಲೆ, ಬೇಡಿ ಆಂಜನೇಯಸ್ವಾಮಿಗೆ ಇನ್ನೊಂದು ಮಾಲೆ ಮತ್ತು ಶ್ರೀ ವರಾಹಸ್ವಾಮಿ ದೇವಸ್ಥಾನಕ್ಕೆ ಮೂರು ಮಾಲೆಗಳನ್ನು ಟಿಟಿಡಿ ಮಂಡಳಿ ಸಮರ್ಪಿಸುತ್ತದೆ.

ಇನ್ನು ಬಂಗಾರದ ಬಾಗಿಲಿನ ದ್ವಾರಪಾಲಕರಿಗೆ ಎರಡು ಮಾಲೆಗಳು ಮತ್ತು ಗುರುಡಾಳ್ವಾರರಿಗೆ ಒಂದು ಹೂ ಮಾಲೆ ತೊಡಿಸಲಾಗುತ್ತದೆ. ವರದರಾಜಸ್ವಾಮಿಗೆ ಇನ್ನೊಂದು ಹೂ ಮಾಲೆ, ವಕುಲಮಾಲಿಕೆಗೆ ಒಂದು ಮಾಲೆ, ಭಗವದ್ರಾಮಾನುಜ ಮೂಲಮೂರ್ತಿ ಮತ್ತು ಉತ್ಸವಮೂರ್ತಿಗೆ ಎರಡು ಹೂ ಮಾಲೆ ತೊಡಿಸಲಾಗುತ್ತದೆ. ಯೋಗಾನರಸಿಂಹಸ್ವಾಮಿಗೆ ಒಂದು ಮಾಲಾರ್ಪಣೆ. ವಿಶ್ವಕ್ಸೇನರಿಗೆ ಒಂದು ಹೂ ಮಾಲೆ, ಪೋಟು ತಾಯರಿಗೆ ಒಂದು ಮಾಲೆ, ಬೇಡಿ ಆಂಜನೇಯಸ್ವಾಮಿಗೆ ಇನ್ನೊಂದು ಮಾಲೆ ಮತ್ತು ಶ್ರೀ ವರಾಹಸ್ವಾಮಿ ದೇವಸ್ಥಾನಕ್ಕೆ ಮೂರು ಮಾಲೆಗಳನ್ನು ಟಿಟಿಡಿ ಮಂಡಳಿ ಸಮರ್ಪಿಸುತ್ತದೆ.

10 / 14
ಟಿಟಿಡಿ ಪ್ರತಿ ಭಾನುವಾರ ಮಾತ್ರವೇ ಕೋನೇಟಿಗಟ್ಟು ಆಂಜನೇಯಸ್ವಾಮಿಯನ್ನು ಹೂವಿನ ಹಾರದಿಂದ ಅಲಂಕರಿಸುತ್ತದೆ. ಅಲ್ಲದೆ ಶ್ರೀವಾರಿ ನಿತ್ಯ ಕಲ್ಯಾಣೋತ್ಸವ, ವಸಂತೋತ್ಸವ, ಮೆರವಣಿಗೆ, ಉತ್ಸವಗಳ ಸಂದ್ರಭದಲ್ಲಿ  ಅರ್ಚಕರು ವಿಶೇಷವಾಗಿ ಮಾಲೆಗಳನ್ನು ಸಿದ್ಧಪಡಿಸಿ, ಅಲಂಕಾರ ಪ್ರಿಯ ವೇಂಕಣ್ಣನನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂಡಿಸಿ ಭಕ್ತರಿಗೆ ದರ್ಶನ ಕಲ್ಪಿಸುತ್ತಾರೆ.

ಟಿಟಿಡಿ ಪ್ರತಿ ಭಾನುವಾರ ಮಾತ್ರವೇ ಕೋನೇಟಿಗಟ್ಟು ಆಂಜನೇಯಸ್ವಾಮಿಯನ್ನು ಹೂವಿನ ಹಾರದಿಂದ ಅಲಂಕರಿಸುತ್ತದೆ. ಅಲ್ಲದೆ ಶ್ರೀವಾರಿ ನಿತ್ಯ ಕಲ್ಯಾಣೋತ್ಸವ, ವಸಂತೋತ್ಸವ, ಮೆರವಣಿಗೆ, ಉತ್ಸವಗಳ ಸಂದ್ರಭದಲ್ಲಿ ಅರ್ಚಕರು ವಿಶೇಷವಾಗಿ ಮಾಲೆಗಳನ್ನು ಸಿದ್ಧಪಡಿಸಿ, ಅಲಂಕಾರ ಪ್ರಿಯ ವೇಂಕಣ್ಣನನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂಡಿಸಿ ಭಕ್ತರಿಗೆ ದರ್ಶನ ಕಲ್ಪಿಸುತ್ತಾರೆ.

11 / 14
ತಿರುಮಲ ಕ್ಷೇತ್ರದಲ್ಲಿ ಹೂ ಮಾಲೆಗಳಿಗೆ ಸಂಬಂಧಿಸಿದಂತೆ ತುಳಸಿ, ಸೇವಂತಿಗೆ, ಗೆನ್ನೇರು, ಸಣ್ಣ ಜಾಜಿ, ಮಲ್ಲಿಗೆ, ಕೇದಗೆ, ಕಮಲ, ಗುಲಾಬಿಗಳು, ಸಂಪಂಗಿ, ಸುಗಂಧ ಹೂ, ಮಾವಿನ ಎಲೆ, ವೀಳ್ಯದೆಲೆ, ಹಸಿರು ಹಳದಿ ಕೊಂಬೆಗಳು, ಕನಕಾಂಬರ, ಮರುಗ, ಮಾಚಿಪತ್ರೆ, ದವನ, ಪತ್ರೆ, ಬಿಲ್ವ ಪತ್ರೆ ಇವೇ ಮುಂತಾದ ತರಹೇವಾರಿ ಹೂಗಳನ್ನು ಪುಷ್ಪ ಕೈಂಕರ್ಯದಲ್ಲಿ ತಿರುಪತಿ ತಿಮ್ಮಪ್ಪನಿಗೆ ಬಳಸಲಾಗುತ್ತದೆ.

ತಿರುಮಲ ಕ್ಷೇತ್ರದಲ್ಲಿ ಹೂ ಮಾಲೆಗಳಿಗೆ ಸಂಬಂಧಿಸಿದಂತೆ ತುಳಸಿ, ಸೇವಂತಿಗೆ, ಗೆನ್ನೇರು, ಸಣ್ಣ ಜಾಜಿ, ಮಲ್ಲಿಗೆ, ಕೇದಗೆ, ಕಮಲ, ಗುಲಾಬಿಗಳು, ಸಂಪಂಗಿ, ಸುಗಂಧ ಹೂ, ಮಾವಿನ ಎಲೆ, ವೀಳ್ಯದೆಲೆ, ಹಸಿರು ಹಳದಿ ಕೊಂಬೆಗಳು, ಕನಕಾಂಬರ, ಮರುಗ, ಮಾಚಿಪತ್ರೆ, ದವನ, ಪತ್ರೆ, ಬಿಲ್ವ ಪತ್ರೆ ಇವೇ ಮುಂತಾದ ತರಹೇವಾರಿ ಹೂಗಳನ್ನು ಪುಷ್ಪ ಕೈಂಕರ್ಯದಲ್ಲಿ ತಿರುಪತಿ ತಿಮ್ಮಪ್ಪನಿಗೆ ಬಳಸಲಾಗುತ್ತದೆ.

12 / 14
ತಿರುಪತಿ ತಿಮ್ಮಪ್ಪನಿಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ನಡೆಯುವ ಪುಷ್ಪ ಕೈಂಕರ್ಯ ತೋಮಾಲ ಸೇವೆಗೆ ತಲೆಯ ಮೇಲೆ ಇಟ್ಟು ಛತ್ರಿ ಚಾಮರ ವಿಧಿವಿಧಾನಗಳೊಂದಿಗೆ ಬಾಜಾ ಭಜಂತ್ರಿಗಳೊಂದಿಗೆ ವೇದ ಮಂತ್ರ ಪಠಣದೊಂದಿಗೆ ವಿವಿಧ ಪುಷ್ಪಗಳಿಂದ ತಯಾರಿಸಿದ ಹೂವಿನ ಮಾಲೆಯನ್ನು ಶ್ರೀಗಳ ಸನ್ನಿಧಿಯಲ್ಲಿ ಇಡಲಾಗುತ್ತದೆ. ಮತ್ತು ಅರ್ಚಕರು ಧ್ವಜಸ್ತಂಭಕ್ಕೆ ಪ್ರದಕ್ಷಿಣೆ ಹಾಕಿ ಶ್ರೀಗಳ ಸನ್ನಿಧಿಯಲ್ಲಿ ಅರ್ಪಿಸುತ್ತಾರೆ. ಅದರಂತೆ ತಿರುಮಲ ಕ್ಷೇತ್ರದಲ್ಲಿ ನಿತ್ಯವೂ ಶಿವನಿಗೆ ಅರ್ಪಿಸುವ ಹೂವಿನ ಮಾಲೆಗಳಿಂದ ಹೊರಹೊಮ್ಮುವ ಪರಿಮಳ ಮತ್ತು ಅಲಂಕಾರಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ತಿರುಪತಿ ತಿಮ್ಮಪ್ಪನಿಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ನಡೆಯುವ ಪುಷ್ಪ ಕೈಂಕರ್ಯ ತೋಮಾಲ ಸೇವೆಗೆ ತಲೆಯ ಮೇಲೆ ಇಟ್ಟು ಛತ್ರಿ ಚಾಮರ ವಿಧಿವಿಧಾನಗಳೊಂದಿಗೆ ಬಾಜಾ ಭಜಂತ್ರಿಗಳೊಂದಿಗೆ ವೇದ ಮಂತ್ರ ಪಠಣದೊಂದಿಗೆ ವಿವಿಧ ಪುಷ್ಪಗಳಿಂದ ತಯಾರಿಸಿದ ಹೂವಿನ ಮಾಲೆಯನ್ನು ಶ್ರೀಗಳ ಸನ್ನಿಧಿಯಲ್ಲಿ ಇಡಲಾಗುತ್ತದೆ. ಮತ್ತು ಅರ್ಚಕರು ಧ್ವಜಸ್ತಂಭಕ್ಕೆ ಪ್ರದಕ್ಷಿಣೆ ಹಾಕಿ ಶ್ರೀಗಳ ಸನ್ನಿಧಿಯಲ್ಲಿ ಅರ್ಪಿಸುತ್ತಾರೆ. ಅದರಂತೆ ತಿರುಮಲ ಕ್ಷೇತ್ರದಲ್ಲಿ ನಿತ್ಯವೂ ಶಿವನಿಗೆ ಅರ್ಪಿಸುವ ಹೂವಿನ ಮಾಲೆಗಳಿಂದ ಹೊರಹೊಮ್ಮುವ ಪರಿಮಳ ಮತ್ತು ಅಲಂಕಾರಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

13 / 14
ಉತ್ಸವಮೂರ್ತಿಗಳಿಗೆ ಸದಾ ಅಲಂಕರಿಸುವ ಹೂ ಮಾಲೆಗಳಲ್ಲಿ ಅರ್ಚಕರು ಭೋಗ ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಕೊಲುವು ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಶ್ರೀದೇವಿ ಭೂದೇವಿ ಸಹಿತ ಮಲಯಪ್ಪಸ್ವಾಮಿಗೆ ಮೂರು ಹೂ ಮಾಲೆಗಳನ್ನು ಅಲಂಕರಿಸುತ್ತಾರೆ.

ಉತ್ಸವಮೂರ್ತಿಗಳಿಗೆ ಸದಾ ಅಲಂಕರಿಸುವ ಹೂ ಮಾಲೆಗಳಲ್ಲಿ ಅರ್ಚಕರು ಭೋಗ ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಕೊಲುವು ಶ್ರೀನಿವಾಸಮೂರ್ತಿಗೆ ಒಂದು ಹೂ ಮಾಲೆ, ಶ್ರೀದೇವಿ ಭೂದೇವಿ ಸಹಿತ ಮಲಯಪ್ಪಸ್ವಾಮಿಗೆ ಮೂರು ಹೂ ಮಾಲೆಗಳನ್ನು ಅಲಂಕರಿಸುತ್ತಾರೆ.

14 / 14
Follow us