AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್

ಭಾರತೀಯ ನೃತ್ಯ ಪರಂಪರೆಯನ್ನು ಆಭರಣಗಳ ಮೇಲೆ ಮೂಡಿಸುವಂಥ ಸಂಗ್ರಹ ನೃತ್ಯಾಂಜಲಿಯನ್ನು ಮಲಬಾರ್ ಗೋಲ್ಡ್​ನಿಂದ ಅನಾವರಣಗೊಳಿಸಲಾಗಿದೆ.

 Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ನ ನೃತ್ಯಾಂಜಲಿ ಆಭರಣ ಸಂಗ್ರಹ
Follow us
TV9 Web
| Updated By: Srinivas Mata

Updated on: May 23, 2022 | 11:48 AM

ಬೆಂಗಳೂರು: ಆಭರಣಪ್ರಿಯರಿಗೆ ಮತ್ತೊಮ್ಮೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಖರೀದಿ ಅವಕಾಶ ನೀಡಿದೆ. ಆಭರಣದ ಸಂಗ್ರಹ ಸರಣಿಯಲ್ಲಿ ಈ ಬಾರಿ ವಿಶಿಷ್ಟ ಆಲೋಚನೆಯೊಂದಿಗೆ ನಿಮ್ಮೆದುರು ಬಂದಿದ್ದು, ಆಯ್ಕೆಗೆ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ಭಾರತದ ಅತಿ ದೊಡ್ಡ ಚಿನ್ನ ಹಾಗೂ ವಜ್ರ ರೀಟೇಲ್ ಸರಣಿ ಮಳಿಗೆಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್​ನಿಂದ ಹೊಸ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಲಾಗಿದೆ. ಇತ್ತೀಚಿನ ಈ ಸಂಗ್ರಹವನ್ನು ನೃತ್ಯಾಂಜಲಿ- ಭಾರತದ ನೃತ್ಯಗಳಿಗೆ ಒಂದು ಗೌರವ ಎಂದು ಕರೆಯಲಾಗಿದೆ.

ಭಾರತದ ಪರಂಪರೆಯನ್ನು ಶುದ್ಧ ಚಿನ್ನದ ರೂಪದಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನು ಈ ನೃತ್ಯಾಂಜಲಿ ಸಂಗ್ರಹದ ಮೂಲಕ ಮಾಡಲಾಗುತ್ತಿದೆ. ಸೂಕ್ಷ್ಮ ಕುಸುರಿಗಾರಿಕೆ, ಅದ್ಭುತ ತಾಂತ್ರಿಕತೆಯು ಈ ಆಭರಣ ಸರಣಿಯಲ್ಲಿನ ವಿಶೇಷವಾಗಿದೆ. ಪ್ರತಿ ಆಭರಣವನ್ನು ಶೇ 100ರಷ್ಟು ಬಿಐಎಸ್ ಹಾಲ್​ಮಾರ್ಕ್ ಆದ ಚಿನ್ನದೊಂದಿಗೆ ರೂಪಿಸಲಾಗಿದೆ ಮತ್ತು ಅದರ ಜತೆಗೆ ತುಂಬ ಬೆಲೆಬಾಳುವ ರತ್ನಗಳನ್ನು ಅಳವಡಿಸುವ ಮೂಲಕ ಆಭರಣಗಳಿಗೆ ಮತ್ತಷ್ಟು ಮೆರುಗು ನೀಡಲಾಗಿದೆ.

ಸಣ್ಣಸಣ್ಣ ತಿರುವುಗಳು, ರತ್ನಗಳನ್ನು ಜೋಡಿಸಿರುವುದು ಆಭರಣದ ವಿನ್ಯಾಸಕ್ಕೆ ತೀಕ್ಷ್ಣವಾದ ಆಯಾಮ ನೀಡಿವೆ. ಈ ಮೂಲಕ ಭಾರತೀಯ ನೃತ್ಯದ ಮಾದರಿಗಳ ವಿವಿಧ ಭಂಗಿಗಳು, ರೂಪಗಳು ಮತ್ತು ಮುದ್ರೆಗಳನ್ನು ಅನಾವರಣಗೊಳಿಸಿದೆ. ಇನ್ನು ಈ ಸಂಗ್ರಹದಲ್ಲಿ ಎಷ್ಟೆಲ್ಲ ಆಭರಣಗಳಿವೆ ಗೊತ್ತೆ? ನೆಕ್ಲೇಸ್, ಕಿವಿಯೋಲೆ, ಉಂಗುರು ಮತ್ತು ಬಳೆಗಳು ಸೇರಿದಂತೆ ವಿಶಿಷ್ಟವಾದ ಮೋಟಿಫ್​ಗಳನ್ನು ಸಹ ಹೊಂದಿದೆ.

ಇನ್ನು ತಡ ಮಾಡದೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್​ಗೆ ಭೇಟಿ ನೀಡಿ, ನೃತ್ಯಾಂಜಲಿ ಸರಣಿಯ ಆಭರಣಗಳನ್ನು ನೋಡಿ. ಭಾರತೀಯ ಪಾರಂಪರಿಕ ನೃತ್ಯದ ವಿವಿಧ ಭಂಗಿಯು ಚಿನ್ನದ ಮೇಲೆ ಹೇಗೆ ಮೂಡಿ ಬಂದಿದೆ ಎಂಬುದನ್ನು ಗಮನಿಸಿ, ಅವುಗಳನ್ನು ನಿಮ್ಮ ಸಂಗ್ರಹದ ಭಾಗವನ್ನಾಗಿ ಮಾಡಿಕೊಳ್ಳಿ.

ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ