AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್

ಭಾರತೀಯ ನೃತ್ಯ ಪರಂಪರೆಯನ್ನು ಆಭರಣಗಳ ಮೇಲೆ ಮೂಡಿಸುವಂಥ ಸಂಗ್ರಹ ನೃತ್ಯಾಂಜಲಿಯನ್ನು ಮಲಬಾರ್ ಗೋಲ್ಡ್​ನಿಂದ ಅನಾವರಣಗೊಳಿಸಲಾಗಿದೆ.

 Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ನ ನೃತ್ಯಾಂಜಲಿ ಆಭರಣ ಸಂಗ್ರಹ
TV9 Web
| Edited By: |

Updated on: May 23, 2022 | 11:48 AM

Share

ಬೆಂಗಳೂರು: ಆಭರಣಪ್ರಿಯರಿಗೆ ಮತ್ತೊಮ್ಮೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಖರೀದಿ ಅವಕಾಶ ನೀಡಿದೆ. ಆಭರಣದ ಸಂಗ್ರಹ ಸರಣಿಯಲ್ಲಿ ಈ ಬಾರಿ ವಿಶಿಷ್ಟ ಆಲೋಚನೆಯೊಂದಿಗೆ ನಿಮ್ಮೆದುರು ಬಂದಿದ್ದು, ಆಯ್ಕೆಗೆ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ಭಾರತದ ಅತಿ ದೊಡ್ಡ ಚಿನ್ನ ಹಾಗೂ ವಜ್ರ ರೀಟೇಲ್ ಸರಣಿ ಮಳಿಗೆಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್​ನಿಂದ ಹೊಸ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಲಾಗಿದೆ. ಇತ್ತೀಚಿನ ಈ ಸಂಗ್ರಹವನ್ನು ನೃತ್ಯಾಂಜಲಿ- ಭಾರತದ ನೃತ್ಯಗಳಿಗೆ ಒಂದು ಗೌರವ ಎಂದು ಕರೆಯಲಾಗಿದೆ.

ಭಾರತದ ಪರಂಪರೆಯನ್ನು ಶುದ್ಧ ಚಿನ್ನದ ರೂಪದಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನು ಈ ನೃತ್ಯಾಂಜಲಿ ಸಂಗ್ರಹದ ಮೂಲಕ ಮಾಡಲಾಗುತ್ತಿದೆ. ಸೂಕ್ಷ್ಮ ಕುಸುರಿಗಾರಿಕೆ, ಅದ್ಭುತ ತಾಂತ್ರಿಕತೆಯು ಈ ಆಭರಣ ಸರಣಿಯಲ್ಲಿನ ವಿಶೇಷವಾಗಿದೆ. ಪ್ರತಿ ಆಭರಣವನ್ನು ಶೇ 100ರಷ್ಟು ಬಿಐಎಸ್ ಹಾಲ್​ಮಾರ್ಕ್ ಆದ ಚಿನ್ನದೊಂದಿಗೆ ರೂಪಿಸಲಾಗಿದೆ ಮತ್ತು ಅದರ ಜತೆಗೆ ತುಂಬ ಬೆಲೆಬಾಳುವ ರತ್ನಗಳನ್ನು ಅಳವಡಿಸುವ ಮೂಲಕ ಆಭರಣಗಳಿಗೆ ಮತ್ತಷ್ಟು ಮೆರುಗು ನೀಡಲಾಗಿದೆ.

ಸಣ್ಣಸಣ್ಣ ತಿರುವುಗಳು, ರತ್ನಗಳನ್ನು ಜೋಡಿಸಿರುವುದು ಆಭರಣದ ವಿನ್ಯಾಸಕ್ಕೆ ತೀಕ್ಷ್ಣವಾದ ಆಯಾಮ ನೀಡಿವೆ. ಈ ಮೂಲಕ ಭಾರತೀಯ ನೃತ್ಯದ ಮಾದರಿಗಳ ವಿವಿಧ ಭಂಗಿಗಳು, ರೂಪಗಳು ಮತ್ತು ಮುದ್ರೆಗಳನ್ನು ಅನಾವರಣಗೊಳಿಸಿದೆ. ಇನ್ನು ಈ ಸಂಗ್ರಹದಲ್ಲಿ ಎಷ್ಟೆಲ್ಲ ಆಭರಣಗಳಿವೆ ಗೊತ್ತೆ? ನೆಕ್ಲೇಸ್, ಕಿವಿಯೋಲೆ, ಉಂಗುರು ಮತ್ತು ಬಳೆಗಳು ಸೇರಿದಂತೆ ವಿಶಿಷ್ಟವಾದ ಮೋಟಿಫ್​ಗಳನ್ನು ಸಹ ಹೊಂದಿದೆ.

ಇನ್ನು ತಡ ಮಾಡದೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್​ಗೆ ಭೇಟಿ ನೀಡಿ, ನೃತ್ಯಾಂಜಲಿ ಸರಣಿಯ ಆಭರಣಗಳನ್ನು ನೋಡಿ. ಭಾರತೀಯ ಪಾರಂಪರಿಕ ನೃತ್ಯದ ವಿವಿಧ ಭಂಗಿಯು ಚಿನ್ನದ ಮೇಲೆ ಹೇಗೆ ಮೂಡಿ ಬಂದಿದೆ ಎಂಬುದನ್ನು ಗಮನಿಸಿ, ಅವುಗಳನ್ನು ನಿಮ್ಮ ಸಂಗ್ರಹದ ಭಾಗವನ್ನಾಗಿ ಮಾಡಿಕೊಳ್ಳಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್