AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video | ಶ್ರೀಲಂಕಾ ಕ್ರಿಕೆಟಿಗನ ವಿಚಿತ್ರ ಬೌಲಿಂಗ್​ ಶೈಲಿ, ಎದುರಾಳಿ ತಂಡದ ಬ್ಯಾಟ್ಸ್​ಮನ್​ ಜೊತೆ ಕಾಮೆಂಟೇಟರ್ಸ್​ಗೂ ಶಾಕ್​..!

ಟಿ 10 ಲೀಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಕೊಥಿಗೋಡ ಅವರ ವಿಲಕ್ಷಣ ಬೌಲಿಂಗ್ ಶೈಲಿಯಿಂದ ಗೊಂದಲಕ್ಕೊಳಗಾಗಿದ್ದಾರೆ. ಈಗ ಕೊಥಿಗೋಡಾದ ಬೌಲಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರೊಂದಿಗೆ ಹೋಲಿಸಲಾಗಿದೆ.

Viral Video | ಶ್ರೀಲಂಕಾ ಕ್ರಿಕೆಟಿಗನ ವಿಚಿತ್ರ ಬೌಲಿಂಗ್​ ಶೈಲಿ, ಎದುರಾಳಿ ತಂಡದ ಬ್ಯಾಟ್ಸ್​ಮನ್​ ಜೊತೆ ಕಾಮೆಂಟೇಟರ್ಸ್​ಗೂ ಶಾಕ್​..!
ಕೆವಿನ್ ಕೊಥಿಗೋಡ
ಪೃಥ್ವಿಶಂಕರ
| Edited By: |

Updated on: Feb 04, 2021 | 7:58 PM

Share

ಅಬುಧಾಬಿ: ಶ್ರೀಲಂಕಾ ಲೆಗ್ ಸ್ಪಿನ್ನರ್ ಕೆವಿನ್ ಕೊಥಿಗೋಡ ತಮ್ಮ ಹೊಸರೀತಿಯ ಬೌಲಿಂಗ್ ಶೈಲಿಯಿಂದ ಕ್ರಿಕೆಟ್ ಜಗತ್ತನ್ನು ತಮ್ಮತ್ತ ಸೆಳೆದಿದ್ದಾರೆ. ಮಲೇಷ್ಯಾದಲ್ಲಿ ನಡೆದ ಯೂತ್ ಏಷ್ಯಾ ಕಪ್‌ನಲ್ಲಿ ಕೆವಿನ್ ಕೊಥಿಗೋಡ ಬೌಲಿಂಗ್ ಮಾಡುವ ವಿಡಿಯೋಗಳು ಈಗ ಫುಲ್​ ವೈರಲ್ ಆಗಿದೆ. ಅಬುಧಾಬಿ ಟಿ 10 ಲೀಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು, ಕೊಥಿಗೋಡ ಅವರ ವಿಲಕ್ಷಣ ಬೌಲಿಂಗ್ ಶೈಲಿಯಿಂದ ಗೊಂದಲಕ್ಕೊಳಗಾಗಿದ್ದಾರೆ. ಈಗ ಕೊಥಿಗೋಡಾದ ಬೌಲಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರೊಂದಿಗೆ ಹೋಲಿಸಲಾಗಿದೆ.

ಮಾರ್ಥಾ ಅರೇಬಿಯನ್ಸ್​ ಮತ್ತು ಖಲಂದರ್​ ತಂಡಗಳ ನಡುವಿನ ಅಬುಧಾಬಿ ಟಿ 10 ಪಂದ್ಯದ ಸಮಯದಲ್ಲಿ, ಕೊಥಿಗೋಡ ಬೌಲಿಂಗ್ ಎದುರಿಸಿದ ಎದುರಾಳಿ ತಂಡದ ದಾಂಡಿಗ ಬ್ಯಾಂಟನ್ ತಾವು ಎದುರಿಸಿದ ಮೊದಲ ಎಸೆತದಲ್ಲಿ ಗೊಂದಲಕ್ಕಿಡಾದರು. ಬ್ಯಾಟ್ಸ್‌ಮನ್ ಮತ್ತು ಕಾಮೆಂಟೆಟರ್​ಗಳು ಆರಂಭದಲ್ಲಿ, ಲೆಗ್-ಸ್ಪಿನ್ನರ್ ಕೊಥಿಗೋಡ ಬೌಲಿಂಗ್ ರನ್-ಅಪ್​ನಲ್ಲಿ ಎಡವಟ್ಟಾಗಿರಬಹುದು, ಹೀಗಾಗಿ ಈ ರೀತಿ ಬೌಲಿಂಗ್​ ಮಾಡಿದ್ದಾರೆ ಎಂದು ಬಾವಿಸಿದ್ದರು. ಆದರೆ ಕೋಥಿಗೋಡ ತಮ್ಮ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯನ್ನು ಮುಂದಿನ ಎಸೆತದಲ್ಲೂ ಮುಂದುವರೆಸಿದರು. ಇದರಿಂದ ಎದುರಾಳಿ ತಂಡದ ದಾಂಡಿಗ ಬ್ಯಾಂಟನ್ ಹಾಗೂ ಕಾಮೆಂಟೆಟರ್​ಗಳು ಅಕ್ಷರಶಃ ಆಶ್ಚರ್ಯಕ್ಕೊಳಗಾದರು.

India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್​ಗಳು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ