Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು RCBಗೆ ಸಪೋರ್ಟ್ ಮಾಡೋಹಾಗಿದ್ರೆ.. ಅರ್ಧ ರೇಟ್​ಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಿ!

ಮೈಸೂರು:ಎಲ್ಲೆಡೆ ಐಪಿಎಲ್ ಫಿವರ್ ಹೆಚ್ಚಾಗಿದ್ದು ಅದಕ್ಕಾಗಿ ಮೈಸೂರಿನ ಆರ್.ಸಿ.ಬಿ ಫ್ಯಾನ್ ಒಬ್ರು ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೊಟ್ಟೆ ತುಂಬ ಬಿರಿಯಾನಿ ತಿನ್ನಿ ಅರ್ಧ ಹಣ ಕೊಡಿ ಅಂತಾ ಹೋಟೆಲ್ ಮಾಲೀಕರೊಬ್ಬರು ಆಫರ್ ನೀಡಿದ್ದಾರೆ. ಆರ್.ಸಿ.ಬಿ ಬಿರಿಯಾನಿ ಮೈಸೂರಿನ ಗೋಕುಲಂನಲ್ಲಿರುವ ನಾಟಿ ಹಟ್ ಹೋಟೆಲ್ ನಲ್ಲಿ ಈ ಆಫರ್ ನೀಡಿದ್ದು, ಆರ್.ಸಿ.ಬಿ‌ ಮ್ಯಾಚ್ ಇರುವ ದಿನ ಈ ಆಫರ್ ನೀಡಿದ್ದಾರೆ. ಇದೀಗಾ ಇಡೀ ಹೋಟಲನ್ನು ಆರ್.ಸಿ.ಬಿ ಮಯ ಮಾಡಿಕೊಂಡಿದ್ದಾರೆ.ಅದರಲ್ಲೂ ಬಿರಿಯಾನಿಗೆ ಆರ್.ಸಿ.ಬಿ ಬಿರಿಯಾನಿ ಅಂತ ಕೂಡ ಹೆಸರಿಟ್ಟಿದ್ದಾರೆ. […]

ನೀವು RCBಗೆ ಸಪೋರ್ಟ್ ಮಾಡೋಹಾಗಿದ್ರೆ.. ಅರ್ಧ ರೇಟ್​ಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಿ!
Follow us
ಸಾಧು ಶ್ರೀನಾಥ್​
|

Updated on:Oct 12, 2020 | 4:32 PM

ಮೈಸೂರು:ಎಲ್ಲೆಡೆ ಐಪಿಎಲ್ ಫಿವರ್ ಹೆಚ್ಚಾಗಿದ್ದು ಅದಕ್ಕಾಗಿ ಮೈಸೂರಿನ ಆರ್.ಸಿ.ಬಿ ಫ್ಯಾನ್ ಒಬ್ರು ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೊಟ್ಟೆ ತುಂಬ ಬಿರಿಯಾನಿ ತಿನ್ನಿ ಅರ್ಧ ಹಣ ಕೊಡಿ ಅಂತಾ ಹೋಟೆಲ್ ಮಾಲೀಕರೊಬ್ಬರು ಆಫರ್ ನೀಡಿದ್ದಾರೆ.

ಆರ್.ಸಿ.ಬಿ ಬಿರಿಯಾನಿ ಮೈಸೂರಿನ ಗೋಕುಲಂನಲ್ಲಿರುವ ನಾಟಿ ಹಟ್ ಹೋಟೆಲ್ ನಲ್ಲಿ ಈ ಆಫರ್ ನೀಡಿದ್ದು, ಆರ್.ಸಿ.ಬಿ‌ ಮ್ಯಾಚ್ ಇರುವ ದಿನ ಈ ಆಫರ್ ನೀಡಿದ್ದಾರೆ. ಇದೀಗಾ ಇಡೀ ಹೋಟಲನ್ನು ಆರ್.ಸಿ.ಬಿ ಮಯ ಮಾಡಿಕೊಂಡಿದ್ದಾರೆ.ಅದರಲ್ಲೂ ಬಿರಿಯಾನಿಗೆ ಆರ್.ಸಿ.ಬಿ ಬಿರಿಯಾನಿ ಅಂತ ಕೂಡ ಹೆಸರಿಟ್ಟಿದ್ದಾರೆ.

ಹೌದು, ಮೂಲತಃ ಮೈಸೂರಿನ ನಿವಾಸಿಯಾಗಿರುವ ಹೋಟೆಲ್ ಮಾಲೀಕ ಸ್ವರೂಪ್ ಈಗಷ್ಟೇ ಹೊಸದಾಗಿ ನಾಟಿ ಹಟ್ ಎಂಬ ನಾನ್ ವೆಜ್ ಹೋಟೆಲ್ ಮಾಡಿದ್ದಾರೆ. RCB ಪಕ್ಕಾ ಫ್ಯಾನ್ ಆದ ಸ್ವರೂಪ್, RCB ಗೆದ್ದಾಗಲೂ ಸೋತಾಗಲು RCBಯನ್ನೆ ಸಪೋರ್ಟ್ ಮಾಡುತ್ತಿದ್ದಾರೆ. ಇದೀಗ‌ ಹೋಟೆಲ್‌‌ ತೆರೆದಿರುವ ಸ್ವರೂಪ್ ಈ ಬಾರಿ ಕಪ್ ನಮ್ದೇ ಎಂದು ತಮ್ಮ ಹೋಟೆಲ್ ‌ನಲ್ಲಿ RCB ಅಭಿಮಾನಿಗಳಿಗೆ ಭರ್ಜರಿ ಡಿಸ್ಕೌಂಟ್ ಕೊಡ್ತಿದಾರೆ‌. [yop_poll id=”10″] ಅದು ನೂರು ರೂ ಇರೋ ಚಿಕನ್ ಬಿರಿಯಾನಿ RCB ಮ್ಯಾಚ್ ವೇಳೆ 49ರೂ ‘ಇನ್ನು ಚಿಕನ್ ಚಾಪ್ಸ್’ 49 ರೂ, ಎರಡು ತೆಗೆದುಕೊಂಡರೆ 90 ರೂ ಗೆ ಕಾಂಬೋ ಆಫರ್ ಆಗಿ ನೀಡಲಾಗ್ತಿದೆ. ಇದೆಲ್ಲವು RCB ಪರ ಸಪೋರ್ಟ‌ಗಾಗಿ ಅಂತಾರೆ ಹೋಟೆಲ್ ಮಾಲೀಕ ಸ್ವರೂಪ್. RCB ಎಷ್ಟೇ ಬಾರಿ ಸೋತ್ರು ಕೂಡ RCB ಮೇಲಿನ ಪ್ರೀತಿ‌ ಮಾತ್ರ ಕಡಿಮೆಯಾಗುತ್ತಿಲ್ಲ ಅಭಿಮಾನಿಗಳಿಗೆ. -ದಿಲೀಪ್ ಚೌಡಹಳ್ಳಿ

Published On - 4:08 pm, Mon, 12 October 20

ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ