AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಿತ ಮೀಡಿಯಾ ಕಪ್​: ಟಿವಿ9 ಕ್ರಿಕೆಟ್ ತಂಡಕ್ಕೆ ಅಮೋಘ ಗೆಲುವು

ಬೆಂಗಳೂರು: ಟಿವಿ9 ಕರ್ನಾಟಕ ತಂಡವು ಟಿ-10 ಮೀಡಿಯಾ ಕ್ರಿಕೆಟ್​ ಚಾಂಪಿಯನ್​ಶಿಪ್​​ನಲ್ಲಿ ಅಮೋಘ ಸಾಧನೆ ಮಾಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಿಟಿವಿ ಕ್ರಿಕೆಟ್​ ತಂಡವನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಫೈನಲ್ಸ್​ನಲ್ಲಿ ಟಿವಿ9 ಕರ್ನಾಟಕ ತಂಡವು ನಿಗದಿತ10 ಓವರ್​​ಗಳಲ್ಲಿ 79 ರನ್ ಗಳಿಸಿ, ಎದುರಾಳಿ ಬಿಟಿವಿ ತಂಡಕ್ಕೆ 80 ರನ್​ಗಳ ಟಾರ್ಗೆಟ್​​ ನೀಡಿತು. ಬಿಟಿವಿ ಕ್ರಿಕೆಟ್​ ತಂಡವು 8 ವಿಕೆಟ್​ಗಳ ನಷ್ಟಕ್ಕೆ 52 ರನ್​ ಗಳಿಸಿ, ಸೋಲನ್ನೊಪ್ಪಿತು. ಕಿರಣ್​ ಹೆಚ್​ ವಿ ನಾಯಕತ್ವದಲ್ಲಿ ಟಿವಿ9 ತಂಡ […]

ಪ್ರತಿಷ್ಠಿತ ಮೀಡಿಯಾ ಕಪ್​: ಟಿವಿ9 ಕ್ರಿಕೆಟ್ ತಂಡಕ್ಕೆ ಅಮೋಘ ಗೆಲುವು
ಸಾಧು ಶ್ರೀನಾಥ್​
|

Updated on:Dec 25, 2019 | 7:07 PM

Share

ಬೆಂಗಳೂರು: ಟಿವಿ9 ಕರ್ನಾಟಕ ತಂಡವು ಟಿ-10 ಮೀಡಿಯಾ ಕ್ರಿಕೆಟ್​ ಚಾಂಪಿಯನ್​ಶಿಪ್​​ನಲ್ಲಿ ಅಮೋಘ ಸಾಧನೆ ಮಾಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಿಟಿವಿ ಕ್ರಿಕೆಟ್​ ತಂಡವನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಫೈನಲ್ಸ್​ನಲ್ಲಿ ಟಿವಿ9 ಕರ್ನಾಟಕ ತಂಡವು ನಿಗದಿತ10 ಓವರ್​​ಗಳಲ್ಲಿ 79 ರನ್ ಗಳಿಸಿ, ಎದುರಾಳಿ ಬಿಟಿವಿ ತಂಡಕ್ಕೆ 80 ರನ್​ಗಳ ಟಾರ್ಗೆಟ್​​ ನೀಡಿತು. ಬಿಟಿವಿ ಕ್ರಿಕೆಟ್​ ತಂಡವು 8 ವಿಕೆಟ್​ಗಳ ನಷ್ಟಕ್ಕೆ 52 ರನ್​ ಗಳಿಸಿ, ಸೋಲನ್ನೊಪ್ಪಿತು. ಕಿರಣ್​ ಹೆಚ್​ ವಿ ನಾಯಕತ್ವದಲ್ಲಿ ಟಿವಿ9 ತಂಡ ಈ ಅಮೋಘ ಜಯ ದಾಖಲಿಸಿದೆ.

PCB-PES ಜಂಟಿ ಆಯೋಜನೆ ಪ್ರತಿಷ್ಠಿತ ಟೂರ್ನಿಯನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಪಿಇಎಸ್​ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿತ್ತು. ಸೆಮಿಫೈನಲ್ಸ್​ನಲ್ಲಿ ಟಿವಿ9, ಬೆಂಗಳೂರು ಕ್ರೈಂ ರಿಪೋರ್ಟರ್ಸ್​ ತಂಡವನ್ನ ಸೋಲಿಸಿ, ಫೈನಲ್​ಗೆ ಪ್ರವೇಶಿಸಿತ್ತು. ಮತ್ತೊಂದು ಸೆಮಿಫೈನಲ್ಸ್​ನಲ್ಲಿ ಬಿಟಿವಿ ಕ್ರಿಕೆಟ್​ ತಂಡವು ನ್ಯೂಸ್​ 9 ತಂಡವನ್ನ ಸೋಲಿಸಿತ್ತು.

ಬಿಎಸ್​ವೈ-ವೀರೇಂದ್ರ ಹೆಗಡೆ ಅವರಿಂದ ಅರಮನೆ ಮೈದಾನದಲ್ಲಿ ಪ್ರಶಸ್ತಿ ವಿತರಣೆ ಅರಮನೆ ಮೈದಾನದಲ್ಲಿ ಡಿಸೆಂಬರ್​ 31ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಜಾವಾಣಿ, ಟೈಮ್ಸ್​ ಆಫ್​​ ಇಂಡಿಯಾ, ಪಬ್ಲಿಕ್​ ಟಿವಿ, ಟಿವಿ 5, ಪ್ರೆಸ್​ ಕ್ಲಬ್​ ಸೇರಿದಂತೆ ಒಟ್ಟು 21 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

Published On - 6:41 pm, Wed, 25 December 19

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!