AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Android 12: ಇನ್ಮುಂದೆ ಮುಖಭಾವದಲ್ಲೇ ನಿಮ್ಮ ಮೊಬೈಲ್ ಅನ್ನು ನಿಯಂತ್ರಿಸಬಹುದು..!

Android 12 facial expressions: ಮೊಬೈಲ್ ನೋಡಿ ನೀವು ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

TV9 Web
| Edited By: |

Updated on: Aug 19, 2021 | 6:56 PM

Share
ಗೂಗಲ್ ತನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ (ಓಎಸ್) ಅಂಡ್ರಾಯ್ಡ್ 12 ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ.  ಟೆಕ್ ವೆಬ್‌ಸೈಟ್ ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಹೊಸ ಫೀಚರ್ ಸಹಾಯದಿಂದ ಅಂಡ್ರಾಯ್ಡ್​-12 ಸ್ಮಾರ್ಟ್​ಫೋನ್ ಬಳಕೆದಾರರು ಮುಖಭಾವದಲ್ಲೇ ತಮ್ಮ ಮೊಬೈಲ್​ ಅನ್ನು ನಿಯಂತ್ರಿಸಬಹುದು.

ಗೂಗಲ್ ತನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ (ಓಎಸ್) ಅಂಡ್ರಾಯ್ಡ್ 12 ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಟೆಕ್ ವೆಬ್‌ಸೈಟ್ ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಹೊಸ ಫೀಚರ್ ಸಹಾಯದಿಂದ ಅಂಡ್ರಾಯ್ಡ್​-12 ಸ್ಮಾರ್ಟ್​ಫೋನ್ ಬಳಕೆದಾರರು ಮುಖಭಾವದಲ್ಲೇ ತಮ್ಮ ಮೊಬೈಲ್​ ಅನ್ನು ನಿಯಂತ್ರಿಸಬಹುದು.

1 / 6
ಅಂದರೆ ಹೊಸ ಅಂಡ್ರಾಯ್ಡ್​ ಆಪರೇಟಿಂಗ್ ಸಿಸ್ಟಂ ಹೊಸ ಅಪ್​ಗ್ರೇಡ್​ನಲ್ಲಿ ಮನುಷ್ಯನ ಹಾವಭಾವಗಳನ್ನು ಗುರುತಿಸುವ ಫೀಚರ್​ ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಮೊಬೈಲ್​ನ ಸ್ಕ್ರೀನ್ ಮುಟ್ಟದೇ ನಿಮಗೆ ಬೇಕಾದ ಆಯ್ಕೆಗಳನ್ನು ಪಡೆಯಬಹುದು.

ಅಂದರೆ ಹೊಸ ಅಂಡ್ರಾಯ್ಡ್​ ಆಪರೇಟಿಂಗ್ ಸಿಸ್ಟಂ ಹೊಸ ಅಪ್​ಗ್ರೇಡ್​ನಲ್ಲಿ ಮನುಷ್ಯನ ಹಾವಭಾವಗಳನ್ನು ಗುರುತಿಸುವ ಫೀಚರ್​ ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಮೊಬೈಲ್​ನ ಸ್ಕ್ರೀನ್ ಮುಟ್ಟದೇ ನಿಮಗೆ ಬೇಕಾದ ಆಯ್ಕೆಗಳನ್ನು ಪಡೆಯಬಹುದು.

2 / 6
ಉದಾಹರಣೆಗೆ: ಬಳಕೆದಾರರು ಬಾಯಿ ತೆರೆಯುವ ಫೋನ್ ಅನ್​ಲಾಕ್ ಮಾಡಬಹುದು ಅಥವಾ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು. ಇನ್ನು ಕಣ್ಣಿನ ಹುಬ್ಬೇರಿಸುವ ಮೂಲಕ ಸ್ಕ್ರೀನ್ ಸ್ಕ್ರಾಲ್ ಮಾಡಬಹುದು. ಹಾಗೆಯೇ ಮುಖವನ್ನು ಎಡ, ಬಲ, ಮೇಲೆ, ಕೆಳಗೆ ಮಾಡುವ ಮೂಲಕ ಫೋನ್​ನಲ್ಲಿರುವ ಆಯ್ಕೆಗಳನ್ನು ಓಪನ್ ಮಾಡಿಕೊಳ್ಳಬಹುದು.

ಉದಾಹರಣೆಗೆ: ಬಳಕೆದಾರರು ಬಾಯಿ ತೆರೆಯುವ ಫೋನ್ ಅನ್​ಲಾಕ್ ಮಾಡಬಹುದು ಅಥವಾ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು. ಇನ್ನು ಕಣ್ಣಿನ ಹುಬ್ಬೇರಿಸುವ ಮೂಲಕ ಸ್ಕ್ರೀನ್ ಸ್ಕ್ರಾಲ್ ಮಾಡಬಹುದು. ಹಾಗೆಯೇ ಮುಖವನ್ನು ಎಡ, ಬಲ, ಮೇಲೆ, ಕೆಳಗೆ ಮಾಡುವ ಮೂಲಕ ಫೋನ್​ನಲ್ಲಿರುವ ಆಯ್ಕೆಗಳನ್ನು ಓಪನ್ ಮಾಡಿಕೊಳ್ಳಬಹುದು.

3 / 6
ಇದಕ್ಕಾಗಿ ಅಂಡ್ರಾಯ್ಡ್​-12 ಓಎಸ್​ನಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುತ್ತಿದ್ದು, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗೆ ಸರಿಯಾಗಿ ಕ್ಯಾಮೆರಾದಲ್ಲಿ ಮುಖಭಾವವನ್ನು ಸೆರೆಯಿಡಿಯಬೇಕಾಗುತ್ತದೆ. ಉದಾಹರಣೆಗೆ: ನೀವು ನಿಮ್ಮ ನಗುವಿನ ಮೂಲಕ ಕ್ಯಾಮೆರಾ ಓಪನ್ ಮಾಡಬೇಕೆಂದು ಬಯಸಿದರೆ, ಹೊಸ ಫೀಚರ್​ನಲ್ಲಿ ನೀಡಲಾದ ಆಯ್ಕೆಯಲ್ಲಿ ನಿಮ್ಮ ನಗುವನ್ನು ಸೆರೆಯಿಡಿಯಬೇಕು. ಆ ಬಳಿಕ ಮೊಬೈಲ್ ನೋಡಿ ನೀವು  ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

ಇದಕ್ಕಾಗಿ ಅಂಡ್ರಾಯ್ಡ್​-12 ಓಎಸ್​ನಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುತ್ತಿದ್ದು, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗೆ ಸರಿಯಾಗಿ ಕ್ಯಾಮೆರಾದಲ್ಲಿ ಮುಖಭಾವವನ್ನು ಸೆರೆಯಿಡಿಯಬೇಕಾಗುತ್ತದೆ. ಉದಾಹರಣೆಗೆ: ನೀವು ನಿಮ್ಮ ನಗುವಿನ ಮೂಲಕ ಕ್ಯಾಮೆರಾ ಓಪನ್ ಮಾಡಬೇಕೆಂದು ಬಯಸಿದರೆ, ಹೊಸ ಫೀಚರ್​ನಲ್ಲಿ ನೀಡಲಾದ ಆಯ್ಕೆಯಲ್ಲಿ ನಿಮ್ಮ ನಗುವನ್ನು ಸೆರೆಯಿಡಿಯಬೇಕು. ಆ ಬಳಿಕ ಮೊಬೈಲ್ ನೋಡಿ ನೀವು ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

4 / 6
ಇದಾಗ್ಯೂ ಈ ಹೊಸ ಫೀಚರ್ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅಂದರೆ ಅಂಡ್ರಾಯ್ಡ್-12 ಹಾವಭಾವ ಆಯ್ಕೆಗಳನ್ನು ಬಳಸಿಕೊಂಡರೆ ಬ್ಯಾಟರಿ ಕೂಡ ಬೇಗನೆ ಮುಗಿಯಲಿದೆ.

ಇದಾಗ್ಯೂ ಈ ಹೊಸ ಫೀಚರ್ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅಂದರೆ ಅಂಡ್ರಾಯ್ಡ್-12 ಹಾವಭಾವ ಆಯ್ಕೆಗಳನ್ನು ಬಳಸಿಕೊಂಡರೆ ಬ್ಯಾಟರಿ ಕೂಡ ಬೇಗನೆ ಮುಗಿಯಲಿದೆ.

5 / 6
ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಅಂಡ್ರಾಯ್ಡ್​-12 ಓಎಸ್​ನ ಸ್ಮಾರ್ಟ್​ಫೋನ್​ಗಳಲ್ಲಿ ಹೊಸ ಆಯ್ಕೆ ಬರಲಿರುವುದಂತು ಪಕ್ಕಾ. ಇದರಿಂದ ಪದೇ ಪದೇ ಟಚ್​ಸ್ಕ್ರೀನ್ ಮುಟ್ಟುವುದು ಕೂಡ ತಪ್ಪಲಿದೆ.

ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಅಂಡ್ರಾಯ್ಡ್​-12 ಓಎಸ್​ನ ಸ್ಮಾರ್ಟ್​ಫೋನ್​ಗಳಲ್ಲಿ ಹೊಸ ಆಯ್ಕೆ ಬರಲಿರುವುದಂತು ಪಕ್ಕಾ. ಇದರಿಂದ ಪದೇ ಪದೇ ಟಚ್​ಸ್ಕ್ರೀನ್ ಮುಟ್ಟುವುದು ಕೂಡ ತಪ್ಪಲಿದೆ.

6 / 6
Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು