AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Mobiles Bonanza sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಈ ಫೋನ್​ಗಳ ಮೇಲೆ 10,000 ರೂ. ಡಿಸ್ಕೌಂಟ್

ಹಾಗಾದರೇ ಫ್ಲಿಪ್​ಕಾರ್ಟ್​ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

TV9 Web
| Edited By: |

Updated on: Aug 20, 2021 | 12:34 PM

Share
ಪ್ರಸಿದ್ಧ ಆನ್​ಲೈನ್ ಇ ಕಾಮರ್ಸ್ ತಾಣಗಳಲ್ಲಿ ಆಫರ್​ಗಳಿಗೇನೂ ಬರವಿಲ್ಲ. ಹಲವು ಇ ಕಾಮರ್ಸ್ ತಾಣಗಳು ಆನ್​ಲೈನ್​ ಖರೀದಿಯಲ್ಲಿ ಡಿಸ್ಕೌಂಟ್ ನೀಡುತ್ತದೆ. ಇದೀಗ ಫ್ಲಿಪ್​ಕಾರ್ಟ್ 'ಮೊಬೈಲ್ ಬೊನಾಂಜಾ' ಮೇಳವನ್ನು ಶುರುಮಾಡಿದೆ.

ಪ್ರಸಿದ್ಧ ಆನ್​ಲೈನ್ ಇ ಕಾಮರ್ಸ್ ತಾಣಗಳಲ್ಲಿ ಆಫರ್​ಗಳಿಗೇನೂ ಬರವಿಲ್ಲ. ಹಲವು ಇ ಕಾಮರ್ಸ್ ತಾಣಗಳು ಆನ್​ಲೈನ್​ ಖರೀದಿಯಲ್ಲಿ ಡಿಸ್ಕೌಂಟ್ ನೀಡುತ್ತದೆ. ಇದೀಗ ಫ್ಲಿಪ್​ಕಾರ್ಟ್ 'ಮೊಬೈಲ್ ಬೊನಾಂಜಾ' ಮೇಳವನ್ನು ಶುರುಮಾಡಿದೆ.

1 / 7
ಆಗಸ್ಟ್ 19ಕ್ಕೆ ಆರಂಭವಾಗಿರುವ ಈ ಮೇಳವು ಆಗಸ್ಟ್ 23 ವರೆಗೂ ನಡೆಯಲಿದೆ. ಪ್ರಮುಖ ಕಂಪನಿಗಳ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿಗಳು ದೊರೆಯಲಿದ್ದು, ಹಾಗೆಯೇ ಎಕ್ಸ್ ಚೇಂಜ್ ಬೇನಿಫಿಟ್ ಸಹ ಸೇರಲಿದೆ. ಪ್ರಮುಖವಾಗಿ ಐಫೋನ್ ಗಳ ಮೇಲೆ ಬೊಂಬಾಟ್ ಡಿಸ್ಕೌಂಟ್ ನೀಡುತ್ತಿದೆ.

ಆಗಸ್ಟ್ 19ಕ್ಕೆ ಆರಂಭವಾಗಿರುವ ಈ ಮೇಳವು ಆಗಸ್ಟ್ 23 ವರೆಗೂ ನಡೆಯಲಿದೆ. ಪ್ರಮುಖ ಕಂಪನಿಗಳ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿಗಳು ದೊರೆಯಲಿದ್ದು, ಹಾಗೆಯೇ ಎಕ್ಸ್ ಚೇಂಜ್ ಬೇನಿಫಿಟ್ ಸಹ ಸೇರಲಿದೆ. ಪ್ರಮುಖವಾಗಿ ಐಫೋನ್ ಗಳ ಮೇಲೆ ಬೊಂಬಾಟ್ ಡಿಸ್ಕೌಂಟ್ ನೀಡುತ್ತಿದೆ.

2 / 7
ಹಾಗಾದರೇ ಫ್ಲಿಪ್​ಕಾರ್ಟ್​ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

ಹಾಗಾದರೇ ಫ್ಲಿಪ್​ಕಾರ್ಟ್​ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

3 / 7
ಐಫೋನ್ 12 ಸರಣಿ: ನೀವು ಐಫೋನ್ ಕೊಂಡುಕೊಳ್ಳುವ ಆಸೆಯಿದ್ದರೆ ಇದೇ ಸರಿಯಾದ ಸಮಯ. ಐಫೋನ್ 12 ಸರಣಿಯ ಫೋನುಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಐಫೋನ್ 12 ಮಿನಿ ಬೆಲೆಯಲ್ಲಿ ಖಡಿತ ಮಾಡಲಾಗಿದ್ದು 59,999 ರೂ. ಗೆ ಲಭ್ಯವಾಗುತ್ತಿದೆ. ಜೊತೆಗೆ ಐಫೋನ್ ಎಸ್ಇ 2020 34,999 ರೂ. ಗೆ ಮತ್ತು ಐಫೋನ್ 11 48,999 ರೂ. ಗೆ ಮಾರಾಟವಾಗುತ್ತಿದೆ.

ಐಫೋನ್ 12 ಸರಣಿ: ನೀವು ಐಫೋನ್ ಕೊಂಡುಕೊಳ್ಳುವ ಆಸೆಯಿದ್ದರೆ ಇದೇ ಸರಿಯಾದ ಸಮಯ. ಐಫೋನ್ 12 ಸರಣಿಯ ಫೋನುಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಐಫೋನ್ 12 ಮಿನಿ ಬೆಲೆಯಲ್ಲಿ ಖಡಿತ ಮಾಡಲಾಗಿದ್ದು 59,999 ರೂ. ಗೆ ಲಭ್ಯವಾಗುತ್ತಿದೆ. ಜೊತೆಗೆ ಐಫೋನ್ ಎಸ್ಇ 2020 34,999 ರೂ. ಗೆ ಮತ್ತು ಐಫೋನ್ 11 48,999 ರೂ. ಗೆ ಮಾರಾಟವಾಗುತ್ತಿದೆ.

4 / 7
ಪೋಕೋ ಎಮ್3: ಪೋಕೋ ಎಮ್3 ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 3000 ರೂ. ಡಿಸ್ಕೌಂಟ್ ನೀಡಲಾಗಿದೆ. ಈ ಫೋನ್ ಸದ್ಯ ಕೇವಲ 10,499 ರೂ. ಗೆ ಖರೀದಿಗೆ ಸಿಗುತ್ತಿದೆ. ಇದರ ಮೂಲಬೆಲೆ 13,500 ರೂ.

ಪೋಕೋ ಎಮ್3: ಪೋಕೋ ಎಮ್3 ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 3000 ರೂ. ಡಿಸ್ಕೌಂಟ್ ನೀಡಲಾಗಿದೆ. ಈ ಫೋನ್ ಸದ್ಯ ಕೇವಲ 10,499 ರೂ. ಗೆ ಖರೀದಿಗೆ ಸಿಗುತ್ತಿದೆ. ಇದರ ಮೂಲಬೆಲೆ 13,500 ರೂ.

5 / 7
ಮೋಟೋ ಜಿ60: ಫ್ಲಿಪ್​ಕಾರ್ಟ್ ಐದು ದಿನಗಳ ಮಹಾಮೇಳದಲ್ಲಿ ಮೋಟೋ ಜಿ60 ಸ್ಮಾರ್ಟ್​ಫೋನ್ ಕೇವಲ 16,999 ರೂ. ಗೆ ಖರೀದಿಸಬಹುದು.

ಮೋಟೋ ಜಿ60: ಫ್ಲಿಪ್​ಕಾರ್ಟ್ ಐದು ದಿನಗಳ ಮಹಾಮೇಳದಲ್ಲಿ ಮೋಟೋ ಜಿ60 ಸ್ಮಾರ್ಟ್​ಫೋನ್ ಕೇವಲ 16,999 ರೂ. ಗೆ ಖರೀದಿಸಬಹುದು.

6 / 7
ಏಸಸ್ ರೋಗ್ ಫೋನ್: ಗೇಮಿಂಗ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಏಸಸ್ ರೋಗ್ ಫೋನ್ 'ಮೊಬೈಲ್ ಬೊನಾಂಜಾ ಸೇಲ್​ನಲ್ಲಿ 39,999 ರೂ. ಗೆ ಮಾರಾಟವಾಗುತ್ತಿದೆ. ಇದರ ಮೂಲಬೆಲೆ 46,999 ರೂ. ಆಗಿದೆ.

ಏಸಸ್ ರೋಗ್ ಫೋನ್: ಗೇಮಿಂಗ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಏಸಸ್ ರೋಗ್ ಫೋನ್ 'ಮೊಬೈಲ್ ಬೊನಾಂಜಾ ಸೇಲ್​ನಲ್ಲಿ 39,999 ರೂ. ಗೆ ಮಾರಾಟವಾಗುತ್ತಿದೆ. ಇದರ ಮೂಲಬೆಲೆ 46,999 ರೂ. ಆಗಿದೆ.

7 / 7
Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು