Sign In

By signing in or creating an account, you agree with Associated Broadcasting Company's Terms & Conditions and Privacy Policy.

252GB ಡೇಟಾ ಉಚಿತ: ಜಿಯೋ ಪ್ರಸ್ತುತಪಡಿಸಿದ ಮೂರು ರಿಚಾರ್ಜ್​ ಪ್ಲ್ಯಾನ್

ಈ ರಿಚಾರ್ಜ್​ ಪ್ಲ್ಯಾನ್​ಗಳಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಹಾಗೂ ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ​ಜಿಯೋ ಪ್ರಸ್ತುತ ಪಡಿಸಿರುವ 84 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಯಲ್ಲಿ ಯಾವುದು ಉತ್ತಮ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಅದರಂತೆ ಪ್ಲ್ಯಾನ್​ಗಳ ಸಂಪೂರ್ಣ ವಿವರ ಈ ಕೆಳಗಿನಂತಿವೆ.

TV9 Web
| Updated By: ಝಾಹಿರ್ ಯೂಸುಫ್

Updated on: Jan 29, 2022 | 7:54 PM

ಟೆಲಿಕಾಂ ಕಂಪೆನಿಗಳ ರಿಜಾರ್ಜ್​ ದರಗಳು ದುಬಾರಿಯಾಗಿವೆ. ಈ ಹಿಂದಿನ ರಿಜಾರ್ಜ್​ ಪ್ಲ್ಯಾನ್​ಗಿಂತ ಈಗ 80 ರಿಂದ ನೂರು ಹೆಚ್ಚು ಪಾವತಿಸಬೇಕಾಗಿದೆ. ಹೀಗಾಗಿ ಗ್ರಾಹಕರು ಅತ್ಯುತ್ತಮ ಯೋಜನೆಗಳ ರಿಚಾರ್ಜ್​ನ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಜಿಯೋ ಕಂಪೆನಿಯು 3 ತಿಂಗಳ (84 ದಿನಗಳು) ವಾಲಿಟಿಡಿ ಹೊಂದಿರುವ ಮೂರು ಪ್ಲ್ಯಾನ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

ಟೆಲಿಕಾಂ ಕಂಪೆನಿಗಳ ರಿಜಾರ್ಜ್​ ದರಗಳು ದುಬಾರಿಯಾಗಿವೆ. ಈ ಹಿಂದಿನ ರಿಜಾರ್ಜ್​ ಪ್ಲ್ಯಾನ್​ಗಿಂತ ಈಗ 80 ರಿಂದ ನೂರು ಹೆಚ್ಚು ಪಾವತಿಸಬೇಕಾಗಿದೆ. ಹೀಗಾಗಿ ಗ್ರಾಹಕರು ಅತ್ಯುತ್ತಮ ಯೋಜನೆಗಳ ರಿಚಾರ್ಜ್​ನ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಜಿಯೋ ಕಂಪೆನಿಯು 3 ತಿಂಗಳ (84 ದಿನಗಳು) ವಾಲಿಟಿಡಿ ಹೊಂದಿರುವ ಮೂರು ಪ್ಲ್ಯಾನ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

1 / 5
ಈ  ರಿಚಾರ್ಜ್​ ಪ್ಲ್ಯಾನ್​ಗಳಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಹಾಗೂ ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ​ಜಿಯೋ ಪ್ರಸ್ತುತ ಪಡಿಸಿರುವ 84 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಯಲ್ಲಿ ಯಾವುದು ಉತ್ತಮ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಅದರಂತೆ ಪ್ಲ್ಯಾನ್​ಗಳ ಸಂಪೂರ್ಣ ವಿವರ ಈ ಕೆಳಗಿನಂತಿವೆ.

ಈ ರಿಚಾರ್ಜ್​ ಪ್ಲ್ಯಾನ್​ಗಳಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಹಾಗೂ ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ​ಜಿಯೋ ಪ್ರಸ್ತುತ ಪಡಿಸಿರುವ 84 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಯಲ್ಲಿ ಯಾವುದು ಉತ್ತಮ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಅದರಂತೆ ಪ್ಲ್ಯಾನ್​ಗಳ ಸಂಪೂರ್ಣ ವಿವರ ಈ ಕೆಳಗಿನಂತಿವೆ.

2 / 5
1,199 ರೂ. ಪ್ಲ್ಯಾನ್: ಜಿಯೋ ಬಳಕೆದಾರರಿಗೆ ಈ ರಿಚಾರ್ಜ್​ ಪ್ಲ್ಯಾನ್ ತುಸು ದುಬಾರಿ ಎನಿಸಬಹುದು. ಇದಾಗ್ಯೂ ಈ ಯೋಜನೆಯಲ್ಲಿ ಜಿಯೋ ಪ್ರತಿ ದಿನ  3GB ಡೇಟಾ ನೀಡುತ್ತಿದೆ. ಅದರಂತೆ ಒಟ್ಟು 252GB ಇಂಟರ್ನೆಟ್ ಡೇಟಾ ಜೊತೆ ಅನಿಯಮಿತ ಕರೆ, 100 ಉಚಿತ SMS ಹಾಗೂ ಎಲ್ಲಾ Jio ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ.  1199 ರೂ. ರೀಚಾರ್ಜ್‌ ಪ್ಲ್ಯಾನ್​ನ ವಾಲಿಡಿಟಿ 84 ದಿನಗಳು.

1,199 ರೂ. ಪ್ಲ್ಯಾನ್: ಜಿಯೋ ಬಳಕೆದಾರರಿಗೆ ಈ ರಿಚಾರ್ಜ್​ ಪ್ಲ್ಯಾನ್ ತುಸು ದುಬಾರಿ ಎನಿಸಬಹುದು. ಇದಾಗ್ಯೂ ಈ ಯೋಜನೆಯಲ್ಲಿ ಜಿಯೋ ಪ್ರತಿ ದಿನ 3GB ಡೇಟಾ ನೀಡುತ್ತಿದೆ. ಅದರಂತೆ ಒಟ್ಟು 252GB ಇಂಟರ್ನೆಟ್ ಡೇಟಾ ಜೊತೆ ಅನಿಯಮಿತ ಕರೆ, 100 ಉಚಿತ SMS ಹಾಗೂ ಎಲ್ಲಾ Jio ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ. 1199 ರೂ. ರೀಚಾರ್ಜ್‌ ಪ್ಲ್ಯಾನ್​ನ ವಾಲಿಡಿಟಿ 84 ದಿನಗಳು.

3 / 5
719 ರೂ. ಪ್ಲ್ಯಾನ್: 84 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 168GB ಡೇಟಾವನ್ನು ನೀಡಲಾಗುತ್ತಿದೆ. ಅಂದರೆ ಪ್ರತಿದಿನ 2GB ಇಂಟರ್​ನೆಟ್ ಡೇಟಾ ಬಳಸಬಹುದು. ಹಾಗೆಯೇ ಈ ಕೊಡುಗೆಯಲ್ಲಿ Jio-to-Jio ಅನಿಯಮಿತ ಕರೆ ಸೌಲಭ್ಯವಿದೆ. ಇನ್ನು ಪ್ರತಿದಿನ 100 ಉಚಿತ SMS ಹಾಗೂ Jio ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆ ಕೂಡ ಸಿಗಲಿದೆ.

719 ರೂ. ಪ್ಲ್ಯಾನ್: 84 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 168GB ಡೇಟಾವನ್ನು ನೀಡಲಾಗುತ್ತಿದೆ. ಅಂದರೆ ಪ್ರತಿದಿನ 2GB ಇಂಟರ್​ನೆಟ್ ಡೇಟಾ ಬಳಸಬಹುದು. ಹಾಗೆಯೇ ಈ ಕೊಡುಗೆಯಲ್ಲಿ Jio-to-Jio ಅನಿಯಮಿತ ಕರೆ ಸೌಲಭ್ಯವಿದೆ. ಇನ್ನು ಪ್ರತಿದಿನ 100 ಉಚಿತ SMS ಹಾಗೂ Jio ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆ ಕೂಡ ಸಿಗಲಿದೆ.

4 / 5
666 ರೂ. ಪ್ಲ್ಯಾನ್: ಜಿಯೋ ಪ್ರಸ್ತುತ ಪಡಿಸಿರುವ 666 ರೂ. ಪ್ಲ್ಯಾನ್​ನ ವಾಲಿಡಿಟಿ 84 ದಿನಗಳು. ಪ್ರತಿ ದಿನ 1.5GB ಕೂಡ ಈ ಯೋಜನೆಯ ಮೂಲಕ ಸಿಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ಜಿಯೋ-ಟು-ಜಿಯೋ ಕರೆ ಸೌಲಭ್ಯ ನೀಡಲಾಗುತ್ತಿದೆ. ಇದರೊಂದಿಗೆ ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ನೀಡುತ್ತಿದೆ.

666 ರೂ. ಪ್ಲ್ಯಾನ್: ಜಿಯೋ ಪ್ರಸ್ತುತ ಪಡಿಸಿರುವ 666 ರೂ. ಪ್ಲ್ಯಾನ್​ನ ವಾಲಿಡಿಟಿ 84 ದಿನಗಳು. ಪ್ರತಿ ದಿನ 1.5GB ಕೂಡ ಈ ಯೋಜನೆಯ ಮೂಲಕ ಸಿಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ಜಿಯೋ-ಟು-ಜಿಯೋ ಕರೆ ಸೌಲಭ್ಯ ನೀಡಲಾಗುತ್ತಿದೆ. ಇದರೊಂದಿಗೆ ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ನೀಡುತ್ತಿದೆ.

5 / 5
Follow us
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ