AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile Phone Radiation: ಎಚ್ಚರ, ಈ ಸ್ಮಾರ್ಟ್​ಫೋನ್​ಗಳು ಅತಿಹೆಚ್ಚು ರೇಡಿಯೇಷನ್​ ಹೊರ ಸೂಸುತ್ತವೆ

Xiaomi MI A1 ಮೊಬೈಲ್​ ಅತಿಹೆಚ್ಚು ವಿಕಿರಣ ಸೂಸುವ ಮೊಬೈಲ್​ ಆಗಿದೆ. ಇದರ ಎಸ್​ಎಆರ್ ಪ್ರಮಾಣ 1.75 W/KG (ವ್ಯಾಟ್​ ಪ್ರತಿ ಕೆಜಿ) ಇದೆ.

Mobile Phone Radiation: ಎಚ್ಚರ, ಈ ಸ್ಮಾರ್ಟ್​ಫೋನ್​ಗಳು ಅತಿಹೆಚ್ಚು ರೇಡಿಯೇಷನ್​ ಹೊರ ಸೂಸುತ್ತವೆ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Apr 07, 2021 | 5:19 PM

Share

ನಾವು ಬಳಕೆ ಮಾಡುವ ಮೊಬೈಲ್​ಗಳು ರೇಡಿಯೇಷನ್​ ಹೊರ ಸೂಸುತ್ತವೆ. ಇದು ನಮಗೆ ಗೊತ್ತಿಲ್ಲದೆ ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತಲೇ ಇರುತ್ತದೆ. ಕೆಲವು ಮೊಬೈಲ್​ಗಳು ಅತಿ ಹೆಚ್ಚು ವಿಕಿರಣ ಹೊರ ಸೂಸಿದರೆ, ಇನ್ನೂ ಕೆಲವು ಕಡಿಮೆ ವಿಕಿರಣ ಸೂಸುವಂಥವು. ಹಾಗಾದರೆ, 2021ರ ಅತಿ ಹೆಚ್ಚು ರೇಡಿಯೇಷನ್​ ಹೊರ ಹಾಕುವ ಮೊಬೈಲ್​ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಮೊಬೈಲ್​ ವಿಕಿರಣಗಳ ಕುರಿತು ಜರ್ಮನ್ ಫೆಡರಲ್ ಆಫೀಸ್ ಅಧ್ಯಯನ ನಡೆಸಿ ವರದಿ ಒಂದನ್ನು ಸಿದ್ಧಪಡಿಸಿದೆ. ಮೊಬೈಲ್​ ಹೊರ ಸೂಸುವ ವಿಕಿರಣಗಳನ್ನು ಅಳೆಯಲು Specific absorption rate (SAR) ಬಳಕೆ ಮಾಡಲಾಗುತ್ತದೆ. ಅಂದರೆ, ಮನುಷ್ಯನ ದೇಹ ಮೊಬೈಲ್​ ಸಂಪರ್ಕಕ್ಕೆ ಬಂದಾಗ ಪ್ರತಿ ಯುನಿಟ್​ಗೆ ಎಷ್ಟು ರೆಡಿಯೋ ವಿಕಿರಣ ಹೀರಿಕೊಳ್ಳುತ್ತದೆ ಎನ್ನುವುದನ್ನು ಎಸ್​​ಎಆರ್ ಹೇಳುತ್ತದೆ. ಎಸ್​ಎಆರ್​ ಪ್ರಮಾಣ ಹೆಚ್ಚು ಇದ್ದರೆ ಮಾನವನ ದೇಹಕ್ಕೆ ಅಪಾಯ.

Xiaomi MI A1 ಮೊಬೈಲ್​ ಅತಿಹೆಚ್ಚು ವಿಕಿರಣ ಸೂಸುವ ಮೊಬೈಲ್​ ಆಗಿದೆ. ಇದರ ಎಸ್​ಎಆರ್ ಪ್ರಮಾಣ 1.75 W/KG (ವ್ಯಾಟ್​ ಪ್ರತಿ ಕೆಜಿ) ಇದೆ. OnePlus 5T ಮೊಬೈಲ್​ ಎಸ್​​ಎಆರ್​ ಪ್ರಮಾಣ 1.68 W/KG ಇದೆ. Xiaomi MI Max 3 ಎಸ್​ಎಆರ್ ಪ್ರಮಾಣ 1.58 W/KG ಆಗಿದೆ. ಉಳಿದಂತೆ OnePlus 6T (1.55 W/KG ), HTC U12 Life (1.48 W/KG ) Xiami Mi Mix 3 (1.45 W/KG ), Xiaomi MI MIX 3 (1.45 W/KG ), Goggle Pixel 3 XL (1.39 W/KG ) ಎಸ್​ಎಆರ್​ ಹೊಂದಿದೆ. ಇನ್ನು ಅತಿ ಹೆಚ್ಚು ವಿಕಿರಣ ಹೊರಸೂಸುವ ಸಾಲಿನಲ್ಲಿ IPhone 7, OnuPlus 5, Google Pixel 3, Redmi Note 5 ಮೊಬೈಲ್​ ಕೂಡ ಇದೆ.

ಇನ್ನು ಅತಿ ಕಡಿಮೆ ವಿಕಿರಣ ಸೂಸುವ ಮೊಬೈಲ್​ ಕೂಡ ಇದೆ. Samsung Galaxy Note 8 ಅತಿ ಕಡಿಮೆ ಅಂದರೆ ಕೇವಲ 0.17 W/KG ಎಸ್​ಎಆರ್ ರೇಟ್​ ಹೊಂದಿದೆ. ಸ್ಯಾಮ್​ಸಂಗ್ ಕಂಪೆನಿಯ ಸಾಕಷ್ಟು ಮೊಬೈಲ್​ಗಳು ಕಡಿಮೆ ವಿಕಿರಣ ಸೂಸುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: World Cancer Day 2021 ಕ್ಯಾನ್ಸರ್​ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್