AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು; ಆಶ್ಚರ್ಯಗೊಂಡ ನೆಟ್ಟಿಗರು

ಸುಂದರವಾದ ಲೆಹೆಂಗಾ ತೊಟ್ಟು ರೆಡಿಯಾದ ವಧು, ತನ್ನ ಮದುವೆಗೆ ತಾನೇ ಕಾರು ಓಡಿಸಿಕೊಂಡು ಫೆವರೆಟ್​ ಕಾಫಿ ಕುಡೀತಾ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

Viral Video: ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು; ಆಶ್ಚರ್ಯಗೊಂಡ ನೆಟ್ಟಿಗರು
ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು
TV9 Web
| Edited By: |

Updated on: Aug 20, 2021 | 11:57 AM

Share

ಮದುವೆ ಅಂದಾಕ್ಷಣ ಹೊಸ ವಸ್ತ್ರ, ಎಲ್ಲೆಲ್ಲೂ ಸಂಭ್ರಮ, ಅಲಂಕಾರಗೊಂಡ ಕಾರುಗಳು, ಸುಂದರವಾಗಿ ರೆಡಿಯಾದ ವಧು- ವರರನ್ನು ನೋಡುವುದೇ ಅತಿಥಿಗಳಿಗೆ ಸಂತಸ. ಈಗೆಲ್ಲಾ ಪ್ರತೀ ಮದುವೆಗಳಲ್ಲಿ ಏನಾದರೂ ಒಂದು ಅನುಭವ ಆಗುತ್ತಲೇ ಇರುತ್ತದೆ. ಈ ಹಿಂದೆ ಕುದುರೆ ಹತ್ತಿದ ವರ ಮದುವೆ ಮನೆಗೆ ಬಂದು ತಲುಪಿದ ವಿಡಿಯೋ ಒಂದು ಫುಲ್ ವೈರಲ್ ಆಗಿತ್ತು. ಇದೀಗ ಸುದ್ದಿಯಲ್ಲಿರುವ ವಿಷಯ ಕೂಡಾ ಅಂಥದ್ದೇ! ಸುಂದರವಾದ ಲೆಹೆಂಗಾ ತೊಟ್ಟು ರೆಡಿಯಾದ ವಧು, ತನ್ನ ಮದುವೆಗೆ ತಾನೇ ಕಾರು ಓಡಿಸಿಕೊಂಡು ಫೆವರೆಟ್​ ಕಾಫಿ ಕುಡೀತಾ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ವಧು ಕಾರು ಡ್ರೈವಿಂಗ್​ ಮಾಡುವಾಗ ಕಾಫಿ ಕುಡಿಯುತ್ತಿದ್ದಾಳೆ. ಕಾಫಿ ತುಂಬಾ ಸೂಪರ್ ಆಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾಳೆ. ಒಂದೇ ಕೈಯಲ್ಲಿ ಕಾರಿನ ಹ್ಯಾಂಡಲ್​ ಹಿಡಿದುಕೊಂಡಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ.

ವಧು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ನಿಮ್ಮ ಫೆವರೆಟ್​ ಕಾಫಿ ಯಾವುದು? ಎಂಬ ಶೀರ್ಷಿಕೆಯನ್ನೂ ಸಹ ನೀಡಲಾಗಿದೆ. ಸಾಮಾಜಿಕ ವೇದಿಕೆಗಳಲ್ಲಿ ವಿಡಿಯೋ ಫುಲ್ ಹರಿದಾಡುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ಮೊದಲು ವಿಡಿಯೋ ಹಂಚಿಕೊಂಡ ಬಳಿಕ ಇನ್ನಿತರ ಸಾಮಾಜಿಕ ವೇದಿಕೆಯಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋ ಚಿಕ್ಕದಾಗಿದ್ದರೂ ಸಹ ನೆಟ್ಟಿಗರ ಮನ ಗೆದ್ದಿದೆ. ವಧು ತಾನು ಕುಡಿಯುತ್ತಿರುವ ಕಾಫಿಯನ್ನು ಆನಂದಿಸುತ್ತಿದ್ದಾಳೆ. ವಿಡಿಯೋ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 322 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ:

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

(Bride Drinking Coffee and Driving An car her wedding video goes viral)

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್