Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ವಿಶೇಷ ದಿನಕ್ಕಾಗಿ ವಧು ವರನಿಗೆ ತಯಾರಾಗಲು ಸಹಾಯ ಮಾಡುತ್ತಿದ್ದಾಳೆ. ಮೇಕಪ್ ಮಾಡುವುದರ ಜತೆಗೆ ಸಾಂಪ್ರದಾಯಿಕ ಉಡುಗೆ ತೊಡಿಸುತ್ತಿದ್ದಾಳೆ.

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್
ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು!
Follow us
| Updated By: shruti hegde

Updated on:Aug 02, 2021 | 9:55 AM

ವಧು- ವರನ ನವಿರಾದ ಪ್ರೀತಿಯ ಬಂಧ ಮದುವೆ. ಸಡಗರ ಸಂಭ್ರಮದಿಂದ ಅಲಂಕಾರಗೊಂಡು ವಧು (Bride), ವರ (Groom) ಸಿದ್ಧರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ(Social Media) ಮದುವೆ ಸಮಾರಂಭದ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತದೆ. ಇದೀಗ ವೈರಲ್ ಆದ ವಿಡಿಯೋವೂ ( Viral  Video) ಸಹ ಅಂಥದ್ದೇ. ಈಗತಾನೆ ಹಸೆ ಮಣೆ ಏರಲಿರುವ ಜೋಡಿ ಸುಂದರವಾಗಿ ಅಲಂಕಾರಗೊಳ್ಳುತ್ತಿದ್ದಾರೆ. ವಧು, ವರನನ್ನು ಸುಂದರವಾಗಿ ಕಾಣಿಸುವಂತೆ ಅಲಂಕಾರ ಮಾಡುತ್ತಿದ್ದಾಳೆ. ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ವಿಶೇಷ ದಿನಕ್ಕಾಗಿ ವಧು ವರನಿಗೆ ತಯಾರಾಗಲು ಸಹಾಯ ಮಾಡುತ್ತಿದ್ದಾಳೆ. ಮೇಕಪ್ ಮಾಡುವುದರ ಜತೆಗೆ ಸಾಂಪ್ರದಾಯಿಕ ಉಡುಗೆ ತೊಡಿಸುತ್ತಿದ್ದಾಳೆ. ಇವರಿಬ್ಬರ ನವಿರಾದ ಕ್ಷಣವು ನೆಟ್ಟಿಗರಿಗೆ ಇಷ್ಟವಾಗುವಂತಿದೆ.

ಮದುವೆಯಲ್ಲಿ ವಧು – ವರರದ್ದೇ ಮುಖ್ಯ ಪಾತ್ರ. ಬಂದ ಅತಿಥಿಗಳೆಲ್ಲಾ ಮೊದಲು ನೋಡುವುದು ವಧು, ವರನನ್ನು. ಹಾಗಾಗಿ ಪ್ರತಿಯೊಬ್ಬರೂ ಸಹ ಮದುವೆಯಲ್ಲಿ ಸುಂದರವಾಗಿ ಕಾಣಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ವಧು ಕೂಡಾ ಅಂದದ ಉಡುಪು ತೊಟ್ಟು ನಿಂತಿದ್ದಾಳೆ. ತನ್ನ ಕೈಹಿಡಿಯುವವನೂ ಅಂದವಾಗಿ ಕಾಣಿಸಬೇಕೆಂದು ಸಹಾಯ ಮಾಡುತ್ತಿದ್ದಾಳೆ.

ಇಬ್ಬರೂ ಸಹ ಖುಷಿಯಿಂದ ಅಲಂಕಾರಗೊಂಡಿದ್ದಾರೆ. ಈಗತಾನೆ ದಾಂಪತ್ಯಕ್ಕೆ ಕಾಲಿಡಲು ಹೊರಟ ನವ ಜೋಡಿಗಳಿಗೆ ನೆಟ್ಟಿಗರು ಆಶೀರ್ವದಿಸಿದ್ದಾರೆ. ಇಬ್ಬರ ನಡುವಿನ ಪ್ರೀತಿ ಸದಾ ಕಾಲ ಹೀಗೇ ಇರಲಿ ಎಂದೂ ಹಾರೈಸಿದ್ದಾರೆ. ಒಳ್ಳೆಯ ಜೀವನವನ್ನು ನಡೆಸಿ ಎಂಬ ಹಾರೈಕೆಯ ಜತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

View this post on Instagram

A post shared by Weddingz.in (@weddingz.in)

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿಯೂ ಲ್ಯಾಪ್​ಟಾಪ್​ ಹಿಡಿದು ಕುಳಿತ ವರ; ವಧುವಿನ ರಿಯಾಕ್ಷನ್ ಮಿಸ್ ಮಾಡ್ಕೊಳ್ಳೊ ಹಾಗೇ ಇಲ್ಲಾ!

Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್

Published On - 9:51 am, Mon, 2 August 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್