AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಥ ಕ್ರೂರ! ಮರಿಮೊಸಳೆಯನ್ನೇ ನುಂಗಿದ ಹಿರಿಮೊಸಳೆಯ ವಿಡಿಯೋ ವೈರಲ್

Crocodile : ಮಾಂಸಾಹಾರಿಗಳಾದ ಮೊಸಳೆಗಳು ಮೀನು, ಪಕ್ಷಿ, ಸಣ್ಣಪುಟ್ಟ ಜಲಚರವಾಸಿಗಳನ್ನು ತಿನ್ನುತ್ತವೆ. ಆದರೆ ಮೊಸಳೆಯು ಮೊಸಳೆಯ ಮರಿಯನ್ನೇ ತಿಂದಿದ್ದನ್ನು ನೋಡಿದ್ದೀರಾ, ಯಾಕೆ ಹೀಗೆ? ಓದಿ, ನೋಡಿ ವಿಡಿಯೋ.

ಎಂಥ ಕ್ರೂರ! ಮರಿಮೊಸಳೆಯನ್ನೇ ನುಂಗಿದ ಹಿರಿಮೊಸಳೆಯ ವಿಡಿಯೋ ವೈರಲ್
ಮರಿಯನ್ನೇ ತಿಂದ ಮೊಸಳೆ
TV9 Web
| Updated By: ಶ್ರೀದೇವಿ ಕಳಸದ|

Updated on: Nov 26, 2022 | 5:52 PM

Share

Viral Video : ಮೊಸಳೆಗಳು ಮೂಲತಃ ಮಾಂಸಾಹಾರಿಗಳು. ಮೀನು, ಪಕ್ಷಿ, ಕಪ್ಪೆಗಳನ್ನು ತಿಂದುಕೊಂಡು ಜೀವಿಸುತ್ತವೆ. ಏನೂ ಸಿಗದೇ ಇದ್ದಾಗ ಅಥವಾ ಬೇಟೆಯ ಮೂಡಿನಲ್ಲಿದ್ದರೆ ಅವರು ಹೇಗೆ ವರ್ತಿಸಬಹುದು ಎಂದು ಊಹಿಸುವುದು ಅಸಾಧ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಮೊಸಳೆಗಳ ಹಸಿವಿನ ಭೀಕರತೆ ನಿಮಗರ್ಥವಾಗುತ್ತದೆ. ನದಿದಂಡೆಯ ಮೇಲೆ ಮರಿಮೊಸಳೆಯೊಂದಿಗೆ ಕಾದಾಟಕ್ಕಿಳಿದಿದೆ ಈ ಹಿರಿಮೊಸಳೆ. ನಂತರ ಏನಾಗುತ್ತದೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೌದು, ಮೊಸಳೆಯ ಮರಿಯನ್ನೇ ಈ ಮೊಸಳೆ ತಿಂದಿದೆ. ಹಸಿವಾದಾಗ ಹೀಗೆ ಸುಲಭವಾಗಿ ಸಿಗುವ ಮರಿಗಳನ್ನೇ ಮೊಸಳೆಗಳು ತಿನ್ನುವುದುಂಟು. ಈ ದೃಶ್ಯವನ್ನು ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ.  ಮಾರ್ಸ್​ ಜಾಕೋಬ್ಸ್​ ಮತ್ತು ಸ್ಟೀಫನ್​ ಕಾಂಗಿಸ್ಸರ್​ ಎನ್ನುವವರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈತನಕ 26.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

ಭಯದಿಂದ ತಪ್ಪಿಸಿಕೊಳ್ಳಲು ನೋಡುತ್ತದೆ ಮರಿಮೊಸಳೆ. ಆದರೆ ದೊಡ್ಡಮೊಸಳೆ ಶಪಥ ಮಾಡಿದಂತೆ ಅದನ್ನು ಬೆನ್ನುಬೀಳುತ್ತದೆ. ತನ್ನ ಬಲವಾದ ಹಲ್ಲುಗಳಿಂದ ಅದನ್ನು ಕಚ್ಚಲು ನೋಡುತ್ತ ಕೊನೆಗೆ ಅರ್ಧದೇಹವನ್ನೇ ಬಾಯೊಳಗೆ ಎಳೆದುಕೊಂಡುಬಿಡುತ್ತದೆ.

ನೆಟ್ಟಿಗರು ಈ ದೃಶ್ಯ ನೋಡಿ ಕೋಪಗೊಂಡಿದ್ದಾರೆ. ಎಂಥ ಹೃದಯವಿದ್ರಾವಕ ದೃಶ್ಯವಿದು ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.

ಈ ದೃಶ್ಯ ನೋಡಿದ ನಿಮಗೂ ಅಷ್ಟೇ ಬೇಸರವಾಗಿರಬೇಕಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ