AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಥ ಕ್ರೂರ! ಮರಿಮೊಸಳೆಯನ್ನೇ ನುಂಗಿದ ಹಿರಿಮೊಸಳೆಯ ವಿಡಿಯೋ ವೈರಲ್

Crocodile : ಮಾಂಸಾಹಾರಿಗಳಾದ ಮೊಸಳೆಗಳು ಮೀನು, ಪಕ್ಷಿ, ಸಣ್ಣಪುಟ್ಟ ಜಲಚರವಾಸಿಗಳನ್ನು ತಿನ್ನುತ್ತವೆ. ಆದರೆ ಮೊಸಳೆಯು ಮೊಸಳೆಯ ಮರಿಯನ್ನೇ ತಿಂದಿದ್ದನ್ನು ನೋಡಿದ್ದೀರಾ, ಯಾಕೆ ಹೀಗೆ? ಓದಿ, ನೋಡಿ ವಿಡಿಯೋ.

ಎಂಥ ಕ್ರೂರ! ಮರಿಮೊಸಳೆಯನ್ನೇ ನುಂಗಿದ ಹಿರಿಮೊಸಳೆಯ ವಿಡಿಯೋ ವೈರಲ್
ಮರಿಯನ್ನೇ ತಿಂದ ಮೊಸಳೆ
TV9 Web
| Edited By: ಶ್ರೀದೇವಿ ಕಳಸದ|

Updated on: Nov 26, 2022 | 5:52 PM

Share

Viral Video : ಮೊಸಳೆಗಳು ಮೂಲತಃ ಮಾಂಸಾಹಾರಿಗಳು. ಮೀನು, ಪಕ್ಷಿ, ಕಪ್ಪೆಗಳನ್ನು ತಿಂದುಕೊಂಡು ಜೀವಿಸುತ್ತವೆ. ಏನೂ ಸಿಗದೇ ಇದ್ದಾಗ ಅಥವಾ ಬೇಟೆಯ ಮೂಡಿನಲ್ಲಿದ್ದರೆ ಅವರು ಹೇಗೆ ವರ್ತಿಸಬಹುದು ಎಂದು ಊಹಿಸುವುದು ಅಸಾಧ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಮೊಸಳೆಗಳ ಹಸಿವಿನ ಭೀಕರತೆ ನಿಮಗರ್ಥವಾಗುತ್ತದೆ. ನದಿದಂಡೆಯ ಮೇಲೆ ಮರಿಮೊಸಳೆಯೊಂದಿಗೆ ಕಾದಾಟಕ್ಕಿಳಿದಿದೆ ಈ ಹಿರಿಮೊಸಳೆ. ನಂತರ ಏನಾಗುತ್ತದೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೌದು, ಮೊಸಳೆಯ ಮರಿಯನ್ನೇ ಈ ಮೊಸಳೆ ತಿಂದಿದೆ. ಹಸಿವಾದಾಗ ಹೀಗೆ ಸುಲಭವಾಗಿ ಸಿಗುವ ಮರಿಗಳನ್ನೇ ಮೊಸಳೆಗಳು ತಿನ್ನುವುದುಂಟು. ಈ ದೃಶ್ಯವನ್ನು ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ.  ಮಾರ್ಸ್​ ಜಾಕೋಬ್ಸ್​ ಮತ್ತು ಸ್ಟೀಫನ್​ ಕಾಂಗಿಸ್ಸರ್​ ಎನ್ನುವವರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈತನಕ 26.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

ಭಯದಿಂದ ತಪ್ಪಿಸಿಕೊಳ್ಳಲು ನೋಡುತ್ತದೆ ಮರಿಮೊಸಳೆ. ಆದರೆ ದೊಡ್ಡಮೊಸಳೆ ಶಪಥ ಮಾಡಿದಂತೆ ಅದನ್ನು ಬೆನ್ನುಬೀಳುತ್ತದೆ. ತನ್ನ ಬಲವಾದ ಹಲ್ಲುಗಳಿಂದ ಅದನ್ನು ಕಚ್ಚಲು ನೋಡುತ್ತ ಕೊನೆಗೆ ಅರ್ಧದೇಹವನ್ನೇ ಬಾಯೊಳಗೆ ಎಳೆದುಕೊಂಡುಬಿಡುತ್ತದೆ.

ನೆಟ್ಟಿಗರು ಈ ದೃಶ್ಯ ನೋಡಿ ಕೋಪಗೊಂಡಿದ್ದಾರೆ. ಎಂಥ ಹೃದಯವಿದ್ರಾವಕ ದೃಶ್ಯವಿದು ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.

ಈ ದೃಶ್ಯ ನೋಡಿದ ನಿಮಗೂ ಅಷ್ಟೇ ಬೇಸರವಾಗಿರಬೇಕಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು