AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?

Alligator : ನಿಮಗೆ ತಿಳಿದಂತೆ ನೀವು ಮಾಡಲು ಹೋದರೆ, ಕಾಡುಪ್ರಾಣಿಗಳು ತಮಗೆ ತಿಳಿದಂತೆಯೇ ಮಾಡುತ್ತವೆ. ನೋಡಿ ಈ ಭಯಾನಕ ವಿಡಿಯೋ.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?
ಏನಾಗುತ್ತದೆ ಮುಂದೆ? ವಿಡಿಯೋ ನೋಡಿ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 23, 2022 | 2:41 PM

Viral Video : ಇದೊಂದು ಅತ್ಯಂತ ಅಪಾಯಕಾರಿ ವಿಡಿಯೋ. ನೆಟ್ಟಿಗರಂತೂ ಪದೇಪದೆ ನೋಡುತ್ತ ಬೆಚ್ಚಿಬೀಳುತ್ತಿದ್ದಾರೆ. ಮೊಸಳೆಗಳು ಒಮ್ಮೆ ಹಿಡಿದರೆ ಗೊತ್ತಲ್ಲ? ಬಾಯಿಗೆ ಸಿಕ್ಕವರು ಜೀವ ಬಿಡುವುದೇ. ಆದರೆ ಈ ವಯಸ್ಸಾದ ಮನುಷ್ಯ ಮಾತ್ರ ಧೈರ್ಯ ಮಾಡಿ ಅದನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ದೊಡ್ಡ ಭಯಂಕರ ಮೊಸಳೆ ಮುಖಕ್ಕೆ ಮೊದಲು ಶರ್ಟ್​ ಎಸೆಯುತ್ತಾನೆ. ನಂತರ ನಿಧಾನಕ್ಕೆ ಅದರ ಬಳಿ ನಡೆದು ಅದನ್ನು ಹಿಡಿಯಲು ಹೋಗುತ್ತಾನೆ. ಮುಂದೇನಾಗುತ್ತದೆ ನೋಡಿ ಈ ವಿಡಿಯೋದಲ್ಲಿ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವೃದ್ಧ ಭಯವೇ ಇಲ್ಲವೆಂಬಂತೆ ಇದನ್ನು ಹಿಡಿದು ಬಲೆಗೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ಮೊಸಳೆ ಅವನ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಕಂಡೂಕಂಡೂ ತನ್ನ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಾನೆ ಈ ಮನುಷ್ಯ. ಹೇಗೋ ಉರುಳಾಡಿ ಬಿದ್ದು ಆ ದೈತ್ಯ ಮೊಸಳೆಯಿಂದ ಬಿಡಿಸಿಕೊಂಡು ಸದ್ಯ ಪಾರಾಗುತ್ತಾನೆ.

ಇದನ್ನೂ ಓದಿ
Image
ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್
Image
1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು
Image
6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
Image
‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

ತರಬೇತಿಗೆ ಒಳಪಡಿಸಿದ್ದರೆ ಮಾತ್ರ ಇಂಥ ಅಪಾಯಕಾರಿ ಪ್ರಾಣಿಗಳ ಹತ್ತಿರ ಹೋಗಬಹುದು. ಆದರೆ ಇಂಥ ಅಪರಿಚಿತ ಪ್ರಾಣಿಗಳನ್ನು ಬಲೆಗೆ ಬೀಳಿಸಲು ನುರಿತ ತಜ್ಞರೇ ಬೇಕು. ಅಂಗಿಯನ್ನು ಯಾಕೆ ಅದರ ಮೇಲೆ ಎಸೆದ ಈ ವ್ಯಕ್ತಿ ಎನ್ನುವುದೇ ತಿಳಿಯುತ್ತಿಲ್ಲವಲ್ಲ ಎಂದಿದ್ದಾರೆ ನೆಟ್ಟಿಗರು. ಈ ವ್ಯಕ್ತಿ ಅದೃಷ್ಟಶಾಲಿ. ಕಾಲೋ ಕೈಯನ್ನೋ ಅದು ಎಳೆದುಕೊಂಡಿದ್ದರೆ ಅಷ್ಟೇ ಅವನ ಕಥೆ! ಎಂದಿದ್ದಾರೆ ಕೆಲವರು.

ಪರಿಣತರ ಮಾರ್ಗದರ್ಶನ ಮತ್ತು ಪರಿಣತಿ ಹೊಂದಿಲ್ಲದೆ ಎಂದೂ ಇಂಥ ಕೆಲಸಗಳಿಗೆ ಕೈಹಾಕಬೇಡಿ. ಇದು ಜೀವಕ್ಕೇ ಅಪಾಯ.

ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:34 pm, Wed, 23 November 22

ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್