AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?

Alligator : ನಿಮಗೆ ತಿಳಿದಂತೆ ನೀವು ಮಾಡಲು ಹೋದರೆ, ಕಾಡುಪ್ರಾಣಿಗಳು ತಮಗೆ ತಿಳಿದಂತೆಯೇ ಮಾಡುತ್ತವೆ. ನೋಡಿ ಈ ಭಯಾನಕ ವಿಡಿಯೋ.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?
ಏನಾಗುತ್ತದೆ ಮುಂದೆ? ವಿಡಿಯೋ ನೋಡಿ.
TV9 Web
| Edited By: |

Updated on:Nov 23, 2022 | 2:41 PM

Share

Viral Video : ಇದೊಂದು ಅತ್ಯಂತ ಅಪಾಯಕಾರಿ ವಿಡಿಯೋ. ನೆಟ್ಟಿಗರಂತೂ ಪದೇಪದೆ ನೋಡುತ್ತ ಬೆಚ್ಚಿಬೀಳುತ್ತಿದ್ದಾರೆ. ಮೊಸಳೆಗಳು ಒಮ್ಮೆ ಹಿಡಿದರೆ ಗೊತ್ತಲ್ಲ? ಬಾಯಿಗೆ ಸಿಕ್ಕವರು ಜೀವ ಬಿಡುವುದೇ. ಆದರೆ ಈ ವಯಸ್ಸಾದ ಮನುಷ್ಯ ಮಾತ್ರ ಧೈರ್ಯ ಮಾಡಿ ಅದನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ದೊಡ್ಡ ಭಯಂಕರ ಮೊಸಳೆ ಮುಖಕ್ಕೆ ಮೊದಲು ಶರ್ಟ್​ ಎಸೆಯುತ್ತಾನೆ. ನಂತರ ನಿಧಾನಕ್ಕೆ ಅದರ ಬಳಿ ನಡೆದು ಅದನ್ನು ಹಿಡಿಯಲು ಹೋಗುತ್ತಾನೆ. ಮುಂದೇನಾಗುತ್ತದೆ ನೋಡಿ ಈ ವಿಡಿಯೋದಲ್ಲಿ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವೃದ್ಧ ಭಯವೇ ಇಲ್ಲವೆಂಬಂತೆ ಇದನ್ನು ಹಿಡಿದು ಬಲೆಗೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ಮೊಸಳೆ ಅವನ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಕಂಡೂಕಂಡೂ ತನ್ನ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಾನೆ ಈ ಮನುಷ್ಯ. ಹೇಗೋ ಉರುಳಾಡಿ ಬಿದ್ದು ಆ ದೈತ್ಯ ಮೊಸಳೆಯಿಂದ ಬಿಡಿಸಿಕೊಂಡು ಸದ್ಯ ಪಾರಾಗುತ್ತಾನೆ.

ಇದನ್ನೂ ಓದಿ
Image
ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್
Image
1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು
Image
6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
Image
‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

ತರಬೇತಿಗೆ ಒಳಪಡಿಸಿದ್ದರೆ ಮಾತ್ರ ಇಂಥ ಅಪಾಯಕಾರಿ ಪ್ರಾಣಿಗಳ ಹತ್ತಿರ ಹೋಗಬಹುದು. ಆದರೆ ಇಂಥ ಅಪರಿಚಿತ ಪ್ರಾಣಿಗಳನ್ನು ಬಲೆಗೆ ಬೀಳಿಸಲು ನುರಿತ ತಜ್ಞರೇ ಬೇಕು. ಅಂಗಿಯನ್ನು ಯಾಕೆ ಅದರ ಮೇಲೆ ಎಸೆದ ಈ ವ್ಯಕ್ತಿ ಎನ್ನುವುದೇ ತಿಳಿಯುತ್ತಿಲ್ಲವಲ್ಲ ಎಂದಿದ್ದಾರೆ ನೆಟ್ಟಿಗರು. ಈ ವ್ಯಕ್ತಿ ಅದೃಷ್ಟಶಾಲಿ. ಕಾಲೋ ಕೈಯನ್ನೋ ಅದು ಎಳೆದುಕೊಂಡಿದ್ದರೆ ಅಷ್ಟೇ ಅವನ ಕಥೆ! ಎಂದಿದ್ದಾರೆ ಕೆಲವರು.

ಪರಿಣತರ ಮಾರ್ಗದರ್ಶನ ಮತ್ತು ಪರಿಣತಿ ಹೊಂದಿಲ್ಲದೆ ಎಂದೂ ಇಂಥ ಕೆಲಸಗಳಿಗೆ ಕೈಹಾಕಬೇಡಿ. ಇದು ಜೀವಕ್ಕೇ ಅಪಾಯ.

ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:34 pm, Wed, 23 November 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್