AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಡಲು ನಂಗೊಂದು ಮನೆ ಮಾಡಿಕೊಡು ಸಾಂತಾ; ತಂಗಿಯ ಆಸೆಯನ್ನು ಈಡೇರಿಸಿದ ಅಣ್ಣ

Christmas : 'ಸೀಕ್ರೇಟ್ ಸಾಂತಾ‘ ಮಕ್ಕಳಿಗಂತೂ ಇದು ಮುಗಿಯದ ಸಂಭ್ರಮ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಣ್ಣನೊಬ್ಬ ತಂಗಿಯ ಆಸೆಯನ್ನು ಹೇಗೆ ಪೂರೈಸಿದ್ದಾನೆ ನೋಡಿ.

ಆಡಲು ನಂಗೊಂದು ಮನೆ ಮಾಡಿಕೊಡು ಸಾಂತಾ; ತಂಗಿಯ ಆಸೆಯನ್ನು ಈಡೇರಿಸಿದ ಅಣ್ಣ
ಅಣ್ಣ ಆಟಿಕೆಯ ಮನೆ ಕಟ್ಟಿಕೊಟ್ಟಾಗ
TV9 Web
| Edited By: ಶ್ರೀದೇವಿ ಕಳಸದ|

Updated on:Dec 26, 2022 | 5:22 PM

Share

Viral Video : ಸಾಂತಾನಲ್ಲಿ ಏನೇ ನಿವೇದಿಸಿಕೊಂಡರೂ ಅದನ್ನು ಹೇಗಾದರೂ ಆಗುಮಾಡಿಕೊಡುತ್ತಾನೆ ಎಂಬ ದೃಢವಾದ ನಂಬಿಕೆ ಮಕ್ಕಳದು. ಸಾಂತಾ ಕೂಡ ಮಕ್ಕಳ ಮನಸ್ಸನ್ನು ಎಂದೂ ನೋಯಿಸಲಾರ. ಪ್ರತೀ ವರ್ಷ ಮಕ್ಕಳಿಗೆ ಉಡುಗೊರೆಗಳನ್ನು ಬಂಡಿತುಂಬಾ ಹೊತ್ತುಕೊಂಡು ಬರುತ್ತಾನೆ. ಹೌದಾ, ಇದೆಲ್ಲ ನಿಜವಾ? ಇದಕ್ಕೆ ಉತ್ತರ ಮಕ್ಕಳ ಬಳಿಯೇ ಇದೆ! ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಪುಟ್ಟಿ ಸಾಂತಾನಲ್ಲಿ ತನಗೊಂದು ಆಟಿಕೆಯ ಮನೆ ಬೇಕು ಎಂದು ಕೇಳಿಕೊಂಡಿದ್ದಾಳೆ. ಇವಳ ಆಶಯ ಮತ್ತು ನಿರೀಕ್ಷೆಯನ್ನು ಈಕೆಯ ಅಣ್ಣ ಹೇಗೆ ಈಡೇರಿಸಿದ್ದಾನೆ ನೋಡಿ.

ಇದ್ದ ಹಳೆಯ ಸಾಮಾನುಗಳಲ್ಲಿಯೇ ಅಣ್ಣ ಚಿಕ್ಕದಾದ ಮತ್ತು ಚೊಕ್ಕದಾದ ಮನೆಯನ್ನು ಕಟ್ಟಿಕೊಟ್ಟಿದ್ದಾನೆ. ಈ ವಿಡಿಯೋ ಅನ್ನು ಗುಡ್​ನ್ಯೂಸ್​ ಮೂವ್​ಮೆಂಟ್​ ಖಾತೆಯು ಹಂಚಿಕೊಂಡಿದೆ. 1.7 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಹಲವಾರು ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಎಂಥ ಒಳ್ಳೆಯ ಅಣ್ಣನನ್ನು ಈಕೆ ಪಡೆದಿದ್ದಾಳೆ ಎಂದಿದ್ದಾರೆ ಒಬ್ಬರು. ಹಿತ್ತಲಿನಲ್ಲಿಯ ಜಂಕ್​ ಅನ್ನು ಕ್ಲೀನ್ ಮಾಡಲು ಒಳ್ಳೆಯ ಐಡಿಯಾ ಇದು ಮತ್ತೊಬ್ಬರು ಹೇಳಿದ್ದಾರೆ. ಇದೇ ನಿಜವಾದ ಪ್ರೀತಿ ಎಂದು ಅನೇಕರು ಹೇಳಿದ್ದಾರೆ. ನನಗೂ ಇಂಥ ಅಣ್ಣನಿನರಬೇಕಿತ್ತು ಎಂದಿದ್ದಾರೆ ಒಬ್ಬರು. ಭವಿಷ್ಯದಲ್ಲಿ ಇವನು ಅತ್ಯುತ್ತಮ ಗಂಡನಾಗುತ್ತಾನೆ ಎಂದಿದ್ಧಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:22 pm, Mon, 26 December 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ