AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೋಕಿಯೊ ಪ್ಯಾರಾಲಿಂಪಿಕ್ಸ್ ಸಂತೋಷವನ್ನು ಆಚರಿಸಿಲು ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ

Google Doodle: ನೀವು ಗೂಗಲ್ ಹುಡುಕಾಟದ ಮುಖ ಪುಟದಲ್ಲಿ ಡೂಡಲ್ಅನ್ನು ಕ್ಲಿಕ್ ಮಾಡಿದಾಗ ಆಟ ಆರಂಭವಾಗುತ್ತದೆ. ಏಳು ಕ್ರೀಡಾ ಮಿನಿ ಗೇಮ್ಸ್​ಗಳನ್ನು ಒಳಗೊಂಡಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ಸಂತೋಷವನ್ನು ಆಚರಿಸಿಲು  ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ
ಟೋಕಿಯೊ ಪ್ಯಾರಾಲಿಂಪಿಕ್ಸ್ ಸಂತೋಷವನ್ನು ಆಚರಿಸಿಲು ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ
TV9 Web
| Edited By: |

Updated on: Aug 24, 2021 | 9:55 AM

Share

ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್ ಮರಳಿ ಬಂದಿದೆ. ಗೂಗಲ್ ಡೂಡಲ್ ಇಂದು ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಆರಂಭವನ್ನು ಗುರುತಿಸಿದೆ. ಟೋಕಿಯೊ 2020 ಪ್ಯಾರಾಲಿಂಪಿಕ್ಸ್ ಗೇಮ್ಸ್ 2021 ಆಗಸ್ಟ್ 24ರಿಂದ- ಸೆಪ್ಟೆಂಬರ್ 5ರ ನಡುವೆ ನಡೆಯಲಿದೆ. ಒಲಿಂಪಿಕ್ಸ್ ಉತ್ಸಾಹವನ್ನು ಆಚರಿಸಲು ಗೂಗಲ್ ಡೂಡಲ್​ ಸಂಭ್ರಮಿಸಿದೆ.

ನೀವು ಗೂಗಲ್ ಹುಡುಕಾಟದ ಮುಖ ಪುಟದಲ್ಲಿ ಡೂಡಲ್ಅನ್ನು ಕ್ಲಿಕ್ ಮಾಡಿದಾಗ ಆಟ ಆರಂಭವಾಗುತ್ತದೆ. ಏಳು ಕ್ರೀಡಾ ಮಿನಿ ಗೇಮ್ಸ್​ಗಳನ್ನು ಒಳಗೊಂಡಿದೆ. ಗೂಗಲ್ ಡೂಡಲ್ ಪೇಜ್​ನಲ್ಲಿ ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್​ಗಳನ್ನು ಕಣ್ತುಂಬಿಕೊಳ್ಳಬಹುದು.

ನೀವು ಮಾಡಬೇಕಾಗಿರುವುದು ಇಷ್ಟೆ! ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿ. ಬಳಿಕ ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್ ನಿರ್ದಿಷ್ಟ ಪುಟಕ್ಕೆ ನಿಮ್ಮನ್ನು ನಿರ್ದೇಶಿಸುತ್ತದೆ. ಟೋಕಿಯೊ 2020 ಪ್ಯಾರಾಲಿಂಪಿಕ್ಸ್​ ಗೇಮ್ಸ್ ಆಗಸ್ಟ್ 24ರಿಂದ ಸಪ್ಟೆಂಬರ್ 5ರ ನಡುವೆ ನಡೆಯಲಿದೆ.

ಇದನ್ನೂ ಓದಿ:

ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ವಿಶೇಷ ಗೌರವ

ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್​’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್​ನೆಟ್​ ದೈತ್ಯ

(Google Doodle celebrates island spirit of Tokyo paralympics)

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ