AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್ ಮಾಡಿದ್ದು ವೆಜ್​​ ಬರ್ಗರ್​​; ತಿಂದಿದ್ದು ನಾನ್​​​​​ ವೆಜ್​​ ಬರ್ಗರ್​​​!

ಆರ್ಡರ್ ಮಾಡಿದ್ದು ವೆಜ್​​ ಬರ್ಗರ್, ಆದ್ರೆ ಬರ್ಗರ್ ತಿಂದಾಗ ವಿಚಿತ್ರವಾದ ರುಚಿ ಅನ್ನಿಸಿದ ಕಾರಣ ಮಧ್ಯದ ಸ್ಲೈಸ್ ಅನ್ನು ತೆರೆದಾಗ ಅದರಲ್ಲಿ ಮಾಂಸ ಕಂಡುಬಂದಿದೆ. ನಾನ್ ವೆಜ್ ಬರ್ಗರ್ ತಿಂದ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ಈ ವಿಚಾರವಾಗಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ ಶುದ್ಧ ಸಸ್ಯಹಾರಿ ಕುಟುಂಬ.

ಆರ್ಡರ್ ಮಾಡಿದ್ದು ವೆಜ್​​ ಬರ್ಗರ್​​; ತಿಂದಿದ್ದು ನಾನ್​​​​​ ವೆಜ್​​ ಬರ್ಗರ್​​​!
Non-Veg BurgerImage Credit source: Pinterest
ಅಕ್ಷತಾ ವರ್ಕಾಡಿ
|

Updated on: Feb 06, 2024 | 5:37 PM

Share

ಮಧ್ಯಪ್ರದೇಶದ ಗ್ವಾಲಿಯರ್‌ನ ಶುದ್ಧ ಸಸ್ಯಹಾರಿ (Pure Vegetarian)  ಕುಟುಂಬವೊಂದು ರಾತ್ರಿಯ ಊಟಕ್ಕೆ ಆನ್‌ಲೈನ್‌ನಲ್ಲಿ ವೆಜ್​​ ಬರ್ಗರ್(Veg Burger)​​ ಆರ್ಡರ್​​​ ಮಾಡಿದೆ. ಆದರೆ ಬರ್ಗರ್​​ ಅರ್ಧ ತಿಂದ ಬಳಿಕ ಅದು ನಾನ್​​ ವೆಜ್​​ ಎಂದು ತಿಳಿದಿದೆ. ಆಹಾರ ಸೇವಿಸಿದ ಕುಟುಂಬ ಸದಸ್ಯರು ಅಸ್ವಸ್ಥತೆ ಒಳಗಾಗಿದ್ದಾರೆ. ಈ ಕುಟುಂಬ ವಿತರಣಾ ಕಂಪನಿ ಮತ್ತು ರೆಸ್ಟೋರೆಂಟ್ ವಿರುದ್ಧ ಗ್ರಾಹಕರ ರೂಪದಲ್ಲಿ ದೂರು ದಾಖಲಿಸಿದ್ದಾರೆ.

ವೆಜ್ ಬರ್ಗರ್ ಮತ್ತು ಚಾಕೊ ಲಾವಾ ಆರ್ಡರ್ :

ಫೆಬ್ರವರಿ 2 ರ ರಾತ್ರಿ ಕುಟುಂಬದೊಂದಿಗೆ ಬರ್ಗರ್ ಮತ್ತು ಚಾಕೊ ಲಾವಾ ತಿನ್ನಲು ನಿರ್ಧರಿಸಿದ್ದರು ಎಂದು ಥಾಟಿಪುರ ನಿವಾಸಿ ಆಶಿಶ್ ಶರ್ಮಾ ಮಾಹಿತಿ ನೀಡಿದ್ದಾರೆ. ಆಶಿಶ್ ನಗರದ ಬರ್ಗರ್ ಬಡಿ ರೆಸ್ಟೋರೆಂಟ್‌ನಿಂದ ಝೊಮಾಟೊ ಆಪ್ ಮೂಲಕ ವೆಜ್ ಬರ್ಗರ್ ಮತ್ತು ಚಾಕೊ ಲಾವಾ ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, Zomato ಕಂಪನಿಯ ಡೆಲಿವರಿ ಬಾಯ್ ಆಹಾರವನ್ನು ವಿತರಿಸಿ ಹೊರಟುಹೋಗಿದ್ದಾನೆ. ಮನೆಯವರು ಬರ್ಗರ್ ತಿಂದಾಗ ವಿಚಿತ್ರವಾದ ರುಚಿ ಅನ್ನಿಸಿತು. ನಂತರ ಮಧ್ಯದ ಸ್ಲೈಸ್ ಅನ್ನು ತೆರೆದಾಗ ಅದರಲ್ಲಿ ಮಾಂಸ ಕಂಡುಬಂದಿದೆ.

ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್​​​ನ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ!

ಚೋಕೋ ಲಾವಾದ ರ್ಯಾಪರ್ ಅನ್ನು ತೆರೆದಾಗ ಅದು ನಾನ್ ವೆಜ್ ಆಗಿತ್ತು. ನಾನ್ ವೆಜ್ ಬರ್ಗರ್ ತಿಂದ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ಈ ಬಗ್ಗೆ ಝೊಮಾಟೊ ಕಂಪನಿ ಹಾಗೂ ದೊಡ್ಡ ರೆಸ್ಟೊರೆಂಟ್ ನಿರ್ವಾಹಕರಿಗೆ ಆಶಿಶ್ ದೂರು ನೀಡಿದರೂ ಅಲ್ಲಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ವಿಚಾರವಾಗಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ