AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯಾನಕ ವಿಡಿಯೋ: ಮನೆಯೊಂದರ ಈಜುಕೊಳಕ್ಕೆ ಅಪ್ಪಳಿಸಿದ ಲಾವಾರಸ; ಜ್ವಾಲಾಮುಖಿ ತೀವ್ರತೆಗೆ ನಲುಗಿದ ಜನ

ಜ್ವಾಲಾಮುಖಿ ಮೊದಲು ಎದ್ದಿದ್ದು ಮೊನ್ನೆ ಭಾನುವಾರ. ಅದಕ್ಕೂ ಮೊದಲು ಇಲ್ಲಿ ಅನೇಕ ದಿನಗಳಿಂದ ಆಗಾಗ ಸಣ್ಣಸಣ್ಣ ಭೂಕಂಪನ ಆಗುತ್ತಿತ್ತು.

ಭಯಾನಕ ವಿಡಿಯೋ: ಮನೆಯೊಂದರ ಈಜುಕೊಳಕ್ಕೆ ಅಪ್ಪಳಿಸಿದ ಲಾವಾರಸ; ಜ್ವಾಲಾಮುಖಿ ತೀವ್ರತೆಗೆ ನಲುಗಿದ ಜನ
ಜ್ವಾಲಾಮುಖಿ
TV9 Web
| Updated By: Lakshmi Hegde|

Updated on:Sep 21, 2021 | 7:03 PM

Share

ಸ್ಪೇನ್​ನ ಕ್ಯಾನರಿ ದ್ವೀಪ ಸಮೂಹದಲ್ಲಿರುವ ಲಾ ಪಾಲ್ಮಾ (La Palma) ದ್ವೀಪದಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡು ಲಾವಾರಸ ಪ್ರವಾಹೋಪಾದಿಯಲ್ಲಿ ಹರಿದಿದೆ. ಈ ದುರಂತದಲ್ಲಿ ಅನೇಕ ಮನೆಗಳು ಸರ್ವನಾಶಗೊಂಡಿದ್ದು, ಪ್ರಾಣಹಾನಿಯನ್ನು ತಪ್ಪಿಸಲು 5000 ಜನರನ್ನು ಸ್ಥಳಾಂತರ ಮಾಡಿಸಲಾಗಿದೆ. ಇದೀಗ ಜ್ವಾಲಾಮುಖಿಯ ಲಾವಾರಸ ಮನೆಯೊಂದರ ಈಜುಕೊಳಕ್ಕೆ ನುಗ್ಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಲಾವಾರಸ ಈಜುಕೊಳಕ್ಕೆ ಬೀಳುತ್ತಿದ್ದಂತೆ ವಿಷಕಾರಿ ಅನಿಲ ಭುಗಿಲೆದ್ದ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿದ್ದಾರೆ. 

ಸುಮಾರು 300 ಅಡಿ ವಿಸ್ತಾರ ಇರುವ ಕುಂಬ್ರೆ ವೈಜಾ ಪರ್ವತಶ್ರೇಣಿಯ ಉತ್ತರ ಭಾಗದಿಂದ ಈ ಲಾವಾರಸ ಏಳುತ್ತಿದೆ. ಜ್ವಾಲಾಮುಖಿ ಮೊದಲು ಎದ್ದಿದ್ದು ಮೊನ್ನೆ ಭಾನುವಾರ. ಅದಕ್ಕೂ ಮೊದಲು ಇಲ್ಲಿ ಅನೇಕ ದಿನಗಳಿಂದ ಆಗಾಗ ಸಣ್ಣಸಣ್ಣ ಭೂಕಂಪನ ಆಗುತ್ತಿತ್ತು. ನಂತರ ಕ್ಯಾನರಿ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆ. ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ.

ಜ್ವಾಲಾಮುಖಿಯಿಂದ ಎದ್ದ ಲಾವಾರಸ ಈ ದಿನದವರೆಗೆ 106 ಹೆಕ್ಟೇರ್​ (106 ಎಕರೆ) ಭೂ ಪ್ರದೇಶವನ್ನು ಆವರಿಸಿದೆ. 166 ಮನೆಗಳು, ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಈ ಲಾವಾರಸದ ಪ್ರವಾಹ ಎದುರಿಗೆ ಸಿಕ್ಕ ಗುಡ್ಡ ಬೆಟ್ಟಿಗಳನ್ನು ಪುಡಿ ಮಾಡಿದೆ. ಹರಿವ ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ನಾಶಗೊಳಿಸಿದೆ ಎಮದು ಯುರೋಪಿಯನ್​ ಯೂನಿಯನ್ಸ್​ ಭೂ ವೀಕ್ಷಣಾ ಪ್ರೋಗ್ರಾಂ ತಿಳಿಸಿದೆ.

ಇದನ್ನೂ ಓದಿ:  Fixed Deposits: ಎಸ್​ಬಿಐ, ಪಿಎನ್​ಬಿ, ಬಿಒಬಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ 5 ವರ್ಷಗಳ ಎಫ್​ಡಿ ದರ ಹೋಲಿಕೆ ಇಂತಿದೆ

ಉದ್ಯಮಿಯ ಮನೆಯೆದುರು ಬಂದು ಹೆಡೆ ಎತ್ತಿ ನಿಂತ 12 ಅಡಿ ಉದ್ದದ ಕಾಳಿಂಗ ಸರ್ಪ; ಶುಭದಿನವಂತೆ !

Published On - 7:01 pm, Tue, 21 September 21

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ