AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ಅಡಿ ಎತ್ತರದ ಸೈಕಲ್​ ತಯಾರಿಸಿ ರೈಡ್​ ಮಾಡಿದ ವ್ಯಕ್ತಿ: ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಪಟ್ಟಿ ಸೇರಿದ ಸೈಕಲ್​

ಆಡಮ್​ ಗುಜರಿ ವಸ್ತುಗಳನ್ನು ಬಳಸಿ ಈ ಸೈಕಲ್​ ಅನ್ನು ನಿರ್ಮಿಸಿದ್ದಾರೆ. 3 ವಾರಗಳಲ್ಲಿ ಈ ಸೈಕಲ್​ ನಿರ್ಮಾಣವಾಗಿದ್ದು ಅತೀ ಎತ್ತರದ ಓಡಿಸಬಲ್ಲ ಸೈಕಲ್​ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ, ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ಪಟ್ಟಿಗೂ ಸೇರಿದೆ.

24 ಅಡಿ ಎತ್ತರದ ಸೈಕಲ್​ ತಯಾರಿಸಿ ರೈಡ್​ ಮಾಡಿದ ವ್ಯಕ್ತಿ: ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಪಟ್ಟಿ ಸೇರಿದ ಸೈಕಲ್​
ಸೈಕಲ್​
TV9 Web
| Edited By: |

Updated on: Jan 18, 2022 | 5:57 PM

Share

ಸಾಮಾಜಿಕ ಜಾಲತಾಣ ( Social media) ದಲ್ಲಿ ವಿಭಿನ್ನ ರೀತಿಯ ವಿಡಿಯೋಗಳು ವೈರಲ್​ ಅಗುತ್ತಲೇ ಇರುತ್ತವೆ. ಹೊಸ ವಿಚಾರಗಳ, ಹೊಸ ಆವಿಷ್ಕಾರಗಳ  ಕುರಿತಾದ ಮಾಹಿತಿ ವಿಡಿಯೋಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈಗೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ಸೇರಿದ ವಿಡಿಯೋವೊ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಅತಿ ಎತ್ತರದ ಸೈಕಲ್ ( Tallest Rideable Bicycle)​ ತಯಾರಿಸಿದ ವ್ಯಕ್ತಿ ಅದನ್ನು ರೈಡ್​ ಮಾಡುತ್ತಿರುವ ವಿಡಿಯೋ ಇದಾಗಿದೆ. ಹಳೆಯ ಗುಜರಿ ವಸ್ತುಗಳಿಂದ ತಯಾರಿಸಿದ ಈ ಸೈಕಲ್​ ಸದ್ಯ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ವೈರಲ್​ ಆಗಿದೆ. 

ಇಂಡಿಯಾ ಬುಕ್​  ಆಫ್​ ರೆಕಾರ್ಡ್ಸ್​ ಇನ್ಸ್ಟಾಗ್ರಾಮ್​ ಖಾತೆ ಈ ವಿಡಿಯೋವನ್ನು ಹಂಚಕೊಂಡಿದ್ದು, ಜಗತ್ತಿನ ಅತೀ ಎತ್ತರದ ಬೈಸಿಕಲ್​ ತಯಾರಿಸಿ ಅದನ್ನು ಓಡಿಸವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಹಂಚಿಕೊಂಡ ಮೇಲೆ ಈ ವರೆಗೆ 57 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಆಡಮ್ ಝಡಾನೋವಿಚ್ ಎನ್ನುವ ವ್ಯಕ್ತಿ ಇದನ್ನು ತಯಾರಿಸಿದ್ದಾರೆ. ಜಗತ್ತಿನ ಅತೀ ಎತ್ತರದ ಈ ಬೈಸಿಕಲ್​ 24ಅಡಿಗಳಷ್ಟು​ ಎತ್ತರವಿದೆ. ಇಂಡಿಯಾ ಬುಕ್​  ಆಫ್​ ರೆಕಾರ್ಡ್ಸ್​ ಇನ್ಸ್ಟಾಗ್ರಾಮ್​ ಖಾತೆ  ವಿಡಿಯೋ ಜತೆಗೆ ಆಡಮ್​ ಹಂಚಿಕೊಂಡ ಒದಷ್ಟು ಮಾಹಿತಿಗಳನ್ನು ಸೇರಿಸಿದೆ.

ಆಡಮ್​ ತಮ್ಮ ಕನಸಿನ ಬಗ್ಗೆ  ನನ್ನ ಆಲೋಚನೆಗಳನ್ನು ಎತ್ತರಕ್ಕೆ ಹೋಲಿಸಿಕೊಳ್ಳುವುದು ದೊಡ್ಡ  ತೃಪ್ತಿಯನ್ನು ನೀಡುತ್ತದೆ. ನನ್ನ ದೊಡ್ಡ ಕನಸುಗಳ ಸಾಕಾರಕ್ಕೆ ಈ ಅತೀ ಎತ್ತರದ ಸೈಕಲ್​ ನಿರ್ಮಾಣ ಮಾಡಿರುವುದು ಹೊಸ ಸ್ಪೂರ್ತಿ ನೀಡಿದೆ ಎಂದಿದ್ದಾರೆ. ಆಡಮ್​ ಗುಜರಿ ವಸ್ತುಗಳನ್ನು ಬಳಸಿ ಈ ಸೈಕಲ್​ ಅನ್ನು ನಿರ್ಮಿಸಿದ್ದಾರೆ. 3 ವಾರಗಳಲ್ಲಿ ಈ ಸೈಕಲ್​ ನಿರ್ಮಾಣವಾಗಿದ್ದು ಅತೀ ಎತ್ತರದ ಓಡಿಸಬಲ್ಲ ಸೈಕಲ್​ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ, ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ಪಟ್ಟಿಗೂ ಸೇರಿದೆ.

ಇದನ್ನೂ ಓದಿ:

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್