AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚಿಂಗ್​ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್​ಗಳು: ವೀಡಿಯೋ ವೈರಲ್​

ಇಂಗ್ಲೆಂಡ್​ ರಾಣಿಯ ಸೈನಿಕರು ಮಾರ್ಚಿಂಗ್​ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಂಡನ್​ ಟವರ್​ ಬಳಿ ಮಾರ್ಚಿಂಗ್​ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.

ಮಾರ್ಚಿಂಗ್​ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್​ಗಳು: ವೀಡಿಯೋ ವೈರಲ್​
ಮಗುವನ್ನು ತುಳಿದ ಕ್ವೀನ್ಸ್​ ಗಾರ್ಡ್​
TV9 Web
| Edited By: |

Updated on: Dec 30, 2021 | 5:03 PM

Share

ಇಂಗ್ಲೆಂಡ್​ ರಾಣಿಯ ಸೈನಿಕರು ಮಾರ್ಚಿಂಗ್​ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಂಡನ್​ ಟವರ್​ ಬಳಿ ಮಾರ್ಚಿಂಗ್​ ನಡೆಸುತ್ತಿದ್ದ ವೇಳೆ ಇಬ್ಬರು ರಾಯಲ್​ ಗಾರ್ಡ್​ಗಳು ದಾರಿಯಲ್ಲಿ ಅಡ್ಡಸಿಕ್ಕ ಬಾಲಕನನ್ನು ತಳ್ಳಿದ್ದು ಆತ ಬಿದ್ದಿದ್ದಾನೆ. ಗಾರ್ಡ್​ಗಳು ಪಕ್ಕಕ್ಕೆ ಸರಿಯದೆ ಬಾಲಕನ ಮೆಲೇಯೇ ಕಾಲಿರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ದಿ ಸನ್​ ವರದಿ ಮಾಡಿದ್ದು ವೀಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಮೊದಲು ದಾರಿ ಬಿಡಿ ಎನ್ನುವ ಕೂಗೊಂದು ಕೇಳಿಬರುತ್ತದೆ. ದಾರಿಯ ಮಧ್ಯೆ ಇರುವವರು ಸರಿಯುವುದರೊಳಗೆ ನೀಲಿ ಬಣ್ಣದ ಇಬ್ಬರು ಗಾರ್ಡ್​ಗಳು ದಾಪುಗಾಲು ಹಾಕಿಕೊಂಡು ಬರುತ್ತಿದ್ದರು. ಬಾಲಕ ಪಕ್ಕಕ್ಕೆ ಸರಿಯುವ ಮೊದಲು ಗಾರ್ಡ್​ಗಳ ಕಾಲಿಗೆ ಸಿಕ್ಕಿ ಬೀಳುತ್ತಾನೆ. ನಂತರ ತಕ್ಷಣ ಎದ್ದು ನಿಲ್ಲುತ್ತಾನೆ. ಈ ವೀಡಿಯೋವನ್ನು ಮೊದಲು ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ  ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದ್ದು, ಟ್ವಿಟರ್​ನಲ್ಲಿ ವೀಡಿಯೋ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ.

ಇಂಗ್ಲೆಂಡ್​ ರಾಣಿಯ ಗಾರ್ಡ್​ಗಳು ನಡೆದುಕೊಂಡ ರೀತಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ರಕ್ಷಣಾ ಸಚಿವಾಲಯ ಎಂದಿನಂತೆ  ಗಾರ್ಡ್​ಗಳು ಗಸ್ತು ತಿರುಗುವ  ವೇಳೆ ಈ ಘಟನೆ ನಡೆದಿದೆ. ಅದರ ಬಗ್ಗೆ ತಿಳಿದಿದೆ. ಮಗುವಿನ ಬಗ್ಗೆ ವಿಚಾರಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:

ತನ್ನನ್ನು ಮಗುವಿನಂತೆ ನೋಡಿಕೊಳ್ಳಲು, ಡೈಪರ್​ ಬದಲಿಸಲು ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!