AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮರಗಳ ಪೊದೆಯಲ್ಲಿ ಅಡಗಿರುವ ಜಿಂಕೆಯನ್ನು ಗುರುತಿಸುವಿರಾ?

Brain Teaser : ಈ ಭ್ರಮಾತ್ಮಕ ಚಿತ್ರಗಳೇ ಹಾಗೇ. ಮೊದಲಿಗೆ ಏನೂ ಕಾಣುವುದಿಲ್ಲ ಆದರೆ ಸುಳಿವು ಕೊಟ್ಟಾಗ ಸ್ವಲ್ಪ ಅರಿವಿಗೆ ಬರುತ್ತವೆಯಾದರೂ ಗುಟ್ಟನ್ನೇನು ಬಿಟ್ಟುಕೊಡುವುದಿಲ್ಲ. ಏನಂತೀರಿ ಈ ವಿಷಯವಾಗಿ ನೀವು?

Viral: ಮರಗಳ ಪೊದೆಯಲ್ಲಿ ಅಡಗಿರುವ ಜಿಂಕೆಯನ್ನು ಗುರುತಿಸುವಿರಾ?
ಜಿಂಕೆಯನ್ನ ಕಂಡುಹಿಡಿಯಿರಿ
ಶ್ರೀದೇವಿ ಕಳಸದ
|

Updated on: Jul 24, 2023 | 3:00 PM

Share

Optical Illusion : ಭ್ರಮಾತ್ಮಕ ಚಿತ್ರಗಳ ಪರಿಕಲ್ಪನೆ ಈಗಷ್ಟೇ ಪ್ರಚಲಿತವಾಗಿದ್ದಲ್ಲ. ಪುರಾತನ ಕಾಲದಿಂದ ಡಿಜಿಟಲ್​ ಕಾಲದವರೆಗೂ ಜನರಿಗೆ ಸವಾಲುಗಳನ್ನು ಎಸೆಯುತ್ತಲೇ ಇವೆ. ಆದರೆ ಮಾಧ್ಯಮವಷ್ಟೇ ಬೇರೆ. ಇಂದಿನ ದಿನಮಾನಗಳಲ್ಲಿ ಡಿಜಿಟಲ್​ ಮೂಲಕ ಇವು ಗಮನ ಸೆಳೆಯುತ್ತಿವೆ. ಹಿಂದಿನ ಕಾಲದಲ್ಲಿ ಗುಹೆಗಳಲ್ಲಿ, ಗೋಡೆಗಳಲ್ಲಿ, ದೇವಾಲಯದ ಕೆತ್ತನೆಗಳಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಈ ಸವಾಲುಗಳನ್ನು ಕಾಣಬಹುದಾಗಿತ್ತು. ಇದೀಗ ವೈರಲ್ ಆಗಿರುವ ಈ ಕಾಡಿನ ಚಿತ್ರದಲ್ಲಿ ಒಂದು ಜಿಂಕೆ ಅಡಗಿದೆ. ಆರು ಸೆಕೆಂಡುಗಳ ಕಾಲಾವಕಾಶದಲ್ಲಿ ಅದನ್ನು ಕಂಡುಹಿಡಿಯಬೇಕು. ಪ್ರಯತ್ನಿಸುವಿರಾ?

ಇದನ್ನೂ ಓದಿ : Viral Video: ನಾವು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಯಾಣಿಸುತ್ತಿದ್ದೇವೆ; ಮನಗೆದ್ದ ಇಂಡಿಗೋ

ಈ ಚಿತ್ರವನ್ನು @kjt1084 ಎಂಬ ಟ್ವಿಟರ್​ ಖಾತೆದಾರರು ಟ್ವೀಟ್ ಮಾಡಿದ್ದಾರೆ. ಇಲ್ಲಿ ಅಡಗಿರುವ ಪ್ರಾಣಿಯನ್ನು ಗುರುತಿಸಿ ಎಂದು ಕೇಳಿದ್ದಾರೆ. ನೋಡಿ ಆರು ಸೆಕೆಂಡುಗಳಲ್ಲಿ ನಿಮಗೆ ಈ ಪ್ರಾಣಿಯನ್ನು ಕಂಡು ಹಿಡಿಯಲು ಸಾಧ್ಯವಾಗುವುದೆ? ನೆಟ್ಟಿಗರನೇಕರು ಜಿಂಕೆಯನ್ನು ಕಂಡು ಹಿಡಿಯುವಲ್ಲಿ ಸೋತಿದ್ದಾರೆ. ನೀವು? ಪ್ರಯತ್ನ ವಿಫಲವಾದಲ್ಲಿ ಈ ಕೆಳಗಿನ ಚಿತ್ರವನ್ನು ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಭ್ರಮಾತ್ಮಕ ಚಿತ್ರಗಳೇ ಹಾಗೆ. ಮೊದಲಿಗೆ ಏನೂ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಆದರೆ ಸುಳಿವು ಕೊಟ್ಟಾಗ ಅಥವಾ ಉತ್ತರವನ್ನು ಹೇಳಿದಾಗ ಅದು ಹೇಗೆ ನಮಗೆ ಕಾಣಲಿಲ್ಲ ಅಥವಾ ಹೊಳೆಯಲಿಲ್ಲ ಎಂದು ಅನ್ನಿಸುವುದುಂಟು. ಹೌದಲ್ಲವೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ