AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಯ್ಲೆಟ್​ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್​ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?

ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಟಾಯ್ಲೆಟ್​ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್​ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?
ಕಮೋಡ್
ನಯನಾ ರಾಜೀವ್
|

Updated on: Aug 27, 2023 | 12:39 PM

Share

ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಸಸ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬರಿಗೆ ತನ್ನ ಮನೆಯ ಶೌಚಾಲಯದಲ್ಲಿರುವ ಕಮೋಡ್​ನಿಂದ ವಿಚಿತ್ರ ಶಬ್ದ ಕೇಳಿಸುತ್ತದೆ, ಕಮೋಡ್​ ಮುಚ್ಚುಳವನ್ನು ತೆಗೆದು ನೋಡಿದಾಗ ಹತ್ತಾರು ಹಸಿರು ಬಣ್ಣದ ಕಪ್ಪೆಗಳು ಕಾಣುತ್ತವೆ.

ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲು ಶೌಚಾಲಯದಿಂದ ಕರ್ಕಶವಾದ ಶಬ್ದವು ಕೇಳಿಬರುತ್ತಿತ್ತು, ಅದಾದ ಬಳಿಕ ತಲೆ ಕೆಡಿಸಿಕೊಂಡು ಹಾವು ಅಥವಾ ವಿಷಪೂರಿತವಾದ್ದೇನಾದರ ಇರಬಹುದು ಎಂದು ಭಯ ಪಡುತ್ತಲ್ಲೇ ಕಮೋಡ್​ನ ಸೀಟಿನ ಕವರ್ ತೆಗೆದಾಗ ಹತ್ತಾರು ಕಪ್ಪೆಗಳು ಹೊರ ಬಂದಿದ್ದು, ಒಮ್ಮೆಲೇ ಮೈಝುಂ ಎಂದಿತ್ತು.

ಕೆಲವೊಮ್ಮೆ ಇಂಡಿಯನ್ ಟಾಯ್ಲೆಟ್​ಗಳಲ್ಲಿ ಇಲಿ ಕಾಣಿಸಿಕೊಂಡಿದ್ದಿದೆ, ಕಮೋಡ್​ನ ಸುತ್ತ ಹಾವು ಸುತ್ತಿಕೊಂಡಿದ್ದ ಉದಾಹರಣೆಗಳು ಕೂಡ ಇವೆ, ಟಾಯ್ಲೆಟ್​ ಸೀಟು ತೆರೆದಾಗ ಕಪ್ಪೆಗಳನ್ನು ನೋಡಿದಾಗ ಭಯವಾಗುವುದಂತೂ ಸತ್ಯ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ