Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಯ್ಲೆಟ್​ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್​ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?

ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಟಾಯ್ಲೆಟ್​ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್​ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?
ಕಮೋಡ್
Follow us
ನಯನಾ ರಾಜೀವ್
|

Updated on: Aug 27, 2023 | 12:39 PM

ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಸಸ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬರಿಗೆ ತನ್ನ ಮನೆಯ ಶೌಚಾಲಯದಲ್ಲಿರುವ ಕಮೋಡ್​ನಿಂದ ವಿಚಿತ್ರ ಶಬ್ದ ಕೇಳಿಸುತ್ತದೆ, ಕಮೋಡ್​ ಮುಚ್ಚುಳವನ್ನು ತೆಗೆದು ನೋಡಿದಾಗ ಹತ್ತಾರು ಹಸಿರು ಬಣ್ಣದ ಕಪ್ಪೆಗಳು ಕಾಣುತ್ತವೆ.

ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲು ಶೌಚಾಲಯದಿಂದ ಕರ್ಕಶವಾದ ಶಬ್ದವು ಕೇಳಿಬರುತ್ತಿತ್ತು, ಅದಾದ ಬಳಿಕ ತಲೆ ಕೆಡಿಸಿಕೊಂಡು ಹಾವು ಅಥವಾ ವಿಷಪೂರಿತವಾದ್ದೇನಾದರ ಇರಬಹುದು ಎಂದು ಭಯ ಪಡುತ್ತಲ್ಲೇ ಕಮೋಡ್​ನ ಸೀಟಿನ ಕವರ್ ತೆಗೆದಾಗ ಹತ್ತಾರು ಕಪ್ಪೆಗಳು ಹೊರ ಬಂದಿದ್ದು, ಒಮ್ಮೆಲೇ ಮೈಝುಂ ಎಂದಿತ್ತು.

ಕೆಲವೊಮ್ಮೆ ಇಂಡಿಯನ್ ಟಾಯ್ಲೆಟ್​ಗಳಲ್ಲಿ ಇಲಿ ಕಾಣಿಸಿಕೊಂಡಿದ್ದಿದೆ, ಕಮೋಡ್​ನ ಸುತ್ತ ಹಾವು ಸುತ್ತಿಕೊಂಡಿದ್ದ ಉದಾಹರಣೆಗಳು ಕೂಡ ಇವೆ, ಟಾಯ್ಲೆಟ್​ ಸೀಟು ತೆರೆದಾಗ ಕಪ್ಪೆಗಳನ್ನು ನೋಡಿದಾಗ ಭಯವಾಗುವುದಂತೂ ಸತ್ಯ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ