ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು

Pakora : ಓರಿಯೋ ಮತ್ತು ಭಜ್ಜಿಪ್ರಿಯರನ್ನು ರೊಚ್ಚಿಗೇಳಿಸುತ್ತೀದ್ದೀರಲ್ಲ ನಿಮ್ಮ ಪ್ರಯೋಗದಿಂದ. ಇದರ ಮಧ್ಯೆ ತುರುಕಲು ಚೀಝ್​ ಸಿಗಲಿಲ್ಲವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು
ಓರಿಯೋ ಬಿಸ್ಕಿಟ್ ಭಜ್ಜಿ
Follow us
|

Updated on:May 15, 2023 | 10:27 AM

Viral Video : ಭಜ್ಜಿ! ಯಾರಿಗೂ ಎಂಥ ಸಮಯದಲ್ಲಿಯೂ ಬಾಯಲ್ಲಿ ನೀರೂರುತ್ತದೆ. ಗರಿಗರಿಯಾದ ಈರುಳ್ಳಿ ಭಜ್ಜಿ, ಮೆತ್ತಗಿನ ಬಾಳೆಕಾಯಿ, ಆಲೂ, ಹೀರೇಕಾಯಿ ಭಜ್ಜಿ. ಇನ್ನು ಮೆಣಸಿನಕಾಯಿ ಭಜ್ಜಿಯನ್ನು ಹೆಸರಿಸಲೇಬೇಕೆ? ಭಜ್ಜಿಪ್ರಿಯರಾದ ನಿಮಗೆ ಬಗೆಬಗೆಯ ಭಜ್ಜಿ, ಪಕೋಡಾಗಳನ್ನು ಸವಿಯುವ ಕುತೂಹಲ ಯಾವ ಊರು, ದೇಶಕ್ಕೆ ಹೋದರೂ ಬಿಡಲು ಸಾಧ್ಯವೇ ಇಲ್ಲ. ಹೀಗಿರುವಾಗ ಭಜ್ಜಿ ಹಿಟ್ಟಿನೊಳಗೆ ಓರಿಯೋ ಬಿಸ್ಕಿಟ್ ಹಾಕಿ ಕರಿದ ಭಜ್ಜಿ ನಿಮ್ಮೆದುರಿಗಿಟ್ಟರೆ ಏನು ಮಾಡುವಿರಿ? ವಿಡಿಯೋ ನೋಡಿ ಹೇಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ashish Agrawal (@the.fooodie.panda)

ಬ್ಲಾಗರ್​ ಆಶಿಶ್ ಅಗರವಾಲ್ ಈ ವಿಡಿಯೋ ಅನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಪ್ರಿಲ್​ 24ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ  ಪ್ರಯತ್ನಿಸುತ್ತೀರಾ? ಏಪ್ರಿಲ್ 24 ರಂದು ಹಂಚಿಕೊಂಡಾಗಿನಿಂದ, ವೀಡಿಯೊವನ್ನು ಈಗಾಗಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ, ಈ ಭೂಮಿಯನ್ನೇ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದಿದ್ಧಾರೆ.

ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು!

ಓರಿಯೋ ಪ್ರಿಯರಿಗೆ ಮತ್ತು ಭಜ್ಜಿ ಪ್ರಿಯರಿಗೆ ಏಕಕಾಲಕ್ಕೆ ಇದು ದಂಗುಬಡಿಸಿರಲು ಸಾಕು ಎಂದು ಒಬ್ಬರು ಹೇಳಿದ್ದಾರೆ. ಅಣ್ಣಾ ಯಾಕೆ ಚೀಝ್​ ಸಿಗಲಿಲ್ಲವಾ ಇದರ ಮಧ್ಯೆ ತುರುಕುವುದಕ್ಕೆ ಎಂದು ಮತ್ತೊಬ್ಬರು ಕೇಳಿದ್ದಾರೆ. ರೀಲ್ಸ್​ಗಾಗಿ ಹೀಗೆಲ್ಲ ಮಾಡಬೇಡಿರೋ ಎಂದು ಅನೇಕರು ಗೋಗರೆದಿದ್ದಾರೆ. ಪ್ರಯೋಗದ ನೆಪದಲ್ಲಿ ನೀವು ಹೀಗೆ ಯಾಕೆ ಸ್ವಾದವನ್ನು ಕೆಡಿಸುತ್ತೀರಿ ಎಂದು ಅನೇಕರು ಬೈದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:24 am, Mon, 15 May 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ