AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು

Pakora : ಓರಿಯೋ ಮತ್ತು ಭಜ್ಜಿಪ್ರಿಯರನ್ನು ರೊಚ್ಚಿಗೇಳಿಸುತ್ತೀದ್ದೀರಲ್ಲ ನಿಮ್ಮ ಪ್ರಯೋಗದಿಂದ. ಇದರ ಮಧ್ಯೆ ತುರುಕಲು ಚೀಝ್​ ಸಿಗಲಿಲ್ಲವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು
ಓರಿಯೋ ಬಿಸ್ಕಿಟ್ ಭಜ್ಜಿ
ಶ್ರೀದೇವಿ ಕಳಸದ
|

Updated on:May 15, 2023 | 10:27 AM

Share

Viral Video : ಭಜ್ಜಿ! ಯಾರಿಗೂ ಎಂಥ ಸಮಯದಲ್ಲಿಯೂ ಬಾಯಲ್ಲಿ ನೀರೂರುತ್ತದೆ. ಗರಿಗರಿಯಾದ ಈರುಳ್ಳಿ ಭಜ್ಜಿ, ಮೆತ್ತಗಿನ ಬಾಳೆಕಾಯಿ, ಆಲೂ, ಹೀರೇಕಾಯಿ ಭಜ್ಜಿ. ಇನ್ನು ಮೆಣಸಿನಕಾಯಿ ಭಜ್ಜಿಯನ್ನು ಹೆಸರಿಸಲೇಬೇಕೆ? ಭಜ್ಜಿಪ್ರಿಯರಾದ ನಿಮಗೆ ಬಗೆಬಗೆಯ ಭಜ್ಜಿ, ಪಕೋಡಾಗಳನ್ನು ಸವಿಯುವ ಕುತೂಹಲ ಯಾವ ಊರು, ದೇಶಕ್ಕೆ ಹೋದರೂ ಬಿಡಲು ಸಾಧ್ಯವೇ ಇಲ್ಲ. ಹೀಗಿರುವಾಗ ಭಜ್ಜಿ ಹಿಟ್ಟಿನೊಳಗೆ ಓರಿಯೋ ಬಿಸ್ಕಿಟ್ ಹಾಕಿ ಕರಿದ ಭಜ್ಜಿ ನಿಮ್ಮೆದುರಿಗಿಟ್ಟರೆ ಏನು ಮಾಡುವಿರಿ? ವಿಡಿಯೋ ನೋಡಿ ಹೇಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ashish Agrawal (@the.fooodie.panda)

ಬ್ಲಾಗರ್​ ಆಶಿಶ್ ಅಗರವಾಲ್ ಈ ವಿಡಿಯೋ ಅನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಪ್ರಿಲ್​ 24ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ  ಪ್ರಯತ್ನಿಸುತ್ತೀರಾ? ಏಪ್ರಿಲ್ 24 ರಂದು ಹಂಚಿಕೊಂಡಾಗಿನಿಂದ, ವೀಡಿಯೊವನ್ನು ಈಗಾಗಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ, ಈ ಭೂಮಿಯನ್ನೇ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದಿದ್ಧಾರೆ.

ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು!

ಓರಿಯೋ ಪ್ರಿಯರಿಗೆ ಮತ್ತು ಭಜ್ಜಿ ಪ್ರಿಯರಿಗೆ ಏಕಕಾಲಕ್ಕೆ ಇದು ದಂಗುಬಡಿಸಿರಲು ಸಾಕು ಎಂದು ಒಬ್ಬರು ಹೇಳಿದ್ದಾರೆ. ಅಣ್ಣಾ ಯಾಕೆ ಚೀಝ್​ ಸಿಗಲಿಲ್ಲವಾ ಇದರ ಮಧ್ಯೆ ತುರುಕುವುದಕ್ಕೆ ಎಂದು ಮತ್ತೊಬ್ಬರು ಕೇಳಿದ್ದಾರೆ. ರೀಲ್ಸ್​ಗಾಗಿ ಹೀಗೆಲ್ಲ ಮಾಡಬೇಡಿರೋ ಎಂದು ಅನೇಕರು ಗೋಗರೆದಿದ್ದಾರೆ. ಪ್ರಯೋಗದ ನೆಪದಲ್ಲಿ ನೀವು ಹೀಗೆ ಯಾಕೆ ಸ್ವಾದವನ್ನು ಕೆಡಿಸುತ್ತೀರಿ ಎಂದು ಅನೇಕರು ಬೈದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:24 am, Mon, 15 May 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ