AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು

Twitter Trends: ಟಾರ್ ರಸ್ತೆಯ ಮೇಲೆ ಚಾಚಿಕೊಂಡಿರುವ ಮರಗಳಿಂದ ಉದುರಿರುದ ಹೂ ಪಕಳೆಗಳು ಮತ್ತು ಹೂ ತುಂಬಿಕೊಂಡಿರುವ ಮರಗಳು ಬೆಂಗಳೂರಿನ ಮೆರುಗು ಹೇಗೆ ಹೆಚ್ಚಿಸಿವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಂತಿದೆ. ಗಮನ ಸೆಳೆಯು ಕೆಲ ಪೋಸ್ಟ್​ಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.

Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು
ಬೆಂಗಳೂರಿನ ಮರಗಳಲ್ಲಿ ಅರಳಿರುವ ಹೂಗಳು
TV9 Web
| Edited By: |

Updated on: Mar 30, 2022 | 8:32 AM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಉದ್ಯಾನನಗರಿ (Garden City Bengaluru) ಎಂಬ ಬಿರುದೂ ಇದೆ. ಬೆಂಗಳೂರಿನಲ್ಲಿ ಅಳಿದುಳಿದಿರುವ ಹಲವು ಮರಗಳಿಗೆ ಇದು ಹೂ ಬಿಡುವ ಕಾಲ. ರಸ್ತೆಯಲ್ಲಿ ನಡೆಯುತ್ತಾ ಕತ್ತೆತ್ತಿ ನೋಡಿದರೆ ಬಣ್ಣಬಣ್ಣದ ಚಿತ್ತಾರ ಹೊಸ ಮೆರುಗು ಕೊಟ್ಟಂತೆ ಕಾಣಿಸುತ್ತದೆ. ಬೆಂಗಳೂರಿನ ಈ ಸಂಭ್ರಮವನ್ನು ಜನರು ಟ್ವಿಟರ್​ನಲ್ಲಿ #Spring ಹ್ಯಾಷ್​ಟ್ಯಾಗ್​ಗಳೊಂದಿಗೆ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಕಬ್ಬನ್​ಪಾರ್ಕ್​ನಲ್ಲಿರುವ ಕಾಂಡದಿಂದಲೇ ಹೂ ಬಿಡುವ ಮರವೊಂದಕ್ಕೆ ಮೀನಾ ಮುಕೇಶ್ ಎನ್ನುವವರು ರಾಪುಂಜೆಲ್ ಎಂದು ಬೊಂಬೆಯ ಹೆಸರನ್ನು ಹೊಸದಾಗಿ ನಾಮಕರಣ ಮಾಡಿದಿದ್ದಾರೆ. ‘ಈ ಮರದ ಕಾಂಡದಿಂದಲೇ ಮೊಗ್ಗು, ಹೂಗ, ಕಾಯಿ ಕಾಣಿಸುತ್ತದೆ. ಇದೊಂದು ಥರ ರಾಪುಂಜೆಲ್​ನ ಸುಂದರ ನೀಳ ಕೂದಲಿಗೆ ಮಾಡಿದ ಅಲಂಕಾರದಂತೆ ಕಾಣಿಸುತ್ತದೆ’ ಎಂದು ಅವರು ಖುಷಿಪಟ್ಟಿದ್ದಾರೆ.

ಸಜ್ಜಿದ್ ದಾರ್ ಎನ್ನುವವರು ವೈಟ್​ಫೀಲ್ಡ್​ನಲ್ಲಿ ಹೂ ತುಂಬಿಕೊಂಡ ಮರದ ಅಡಿ ನಿಂತ ಕಾರೊಂದರ ಚಿತ್ರ ಹಂಚಿಕೊಂಡಿದ್ದಾರೆ. ಟಾರ್ ರಸ್ತೆಯ ಮೇಲೆ ಚಾಚಿಕೊಂಡಿರುವ ಮರಗಳಿಂದ ಉದುರಿರುದ ಹೂ ಪಕಳೆಗಳು ಮತ್ತು ಹೂ ತುಂಬಿಕೊಂಡಿರುವ ಮರಗಳು ಬೆಂಗಳೂರಿನ ಮೆರುಗು ಹೇಗೆ ಹೆಚ್ಚಿಸಿವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಂತಿದೆ.

ಗಮನ ಸೆಳೆಯು ಕೆಲ ಪೋಸ್ಟ್​ಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.

ಇದನ್ನೂ ಓದಿ: ಟ್ವಿಟರ್ ಡೊನಾಲ್ಡ್ ಟ್ರಂಪ್​​ನ್ನು ಬ್ಲಾಕ್ ಮಾಡುತ್ತದೆ, ಆದರೆ ಹಿಂದೂ ದೇವರ ವಿರುದ್ಧ ಪೋಸ್ಟ್ ಮಾಡಿದ ಬಳಕೆದಾರರ ವಿರುದ್ಧ ಯಾಕಿಲ್ಲ?: ದೆಹಲಿ ಹೈಕೋರ್ಟ್

ಇದನ್ನೂ ಓದಿ: CM of Karnataka: ಮುಖ್ಯಮಂತ್ರಿಯ ಟ್ವಿಟರ್​ ಖಾತೆಯನ್ನೇ ಹ್ಯಾಕ್​ ಮಾಡಿದ ಕಿಡಿಗೇಡಿಗಳು

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ