AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ನಿಮಿಷಗಳಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ ಮನುಷ್ಯ; ಹೇಗೆ ಎಂದು ತಿಳಿದರೆ ಅಚ್ಚರಿ ಪಡ್ತೀರಾ..!

ಪ್ರಮುಖ ವ್ಯಾಪಾರ ಸುದ್ದಿವಾಹಿನಿಯ ಪ್ರಕಾರ, ಅವರು ತಮ್ಮ ಪೇಂಟಿಂಗ್‌ಗಳ ಡಿಜಿಟಲ್ ಹರಾಜಿನ ಮೂಲಕ ಕೇವಲ 32 ನಿಮಿಷಗಳಲ್ಲಿ 5 ಕೋಟಿಗೂ ಹೆಚ್ಚು ಗಳಿಸಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ ಮನುಷ್ಯ; ಹೇಗೆ ಎಂದು ತಿಳಿದರೆ ಅಚ್ಚರಿ ಪಡ್ತೀರಾ..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 29, 2022 | 12:23 PM

ಕೆಲವೇ ನಿಮಿಷಗಳಲ್ಲಿ ಕೋಟಿ ಗಳಿಸುವುದು ಹೇಗೆ? ಜನರು ತಮ್ಮ ಇಡೀ ಜೀವನವನ್ನೇ ಕೋಟಿಗಟ್ಟಲೆ ಸಂಪಾದಿಸುವಲ್ಲೇ ಕಳೆಯುತ್ತದೆ. ಆದರೆ ಅಮೆರಿಕದ ಕಲಾವಿದನೊಬ್ಬ ಕೆಲವೇ ನಿಮಿಷಗಳಲ್ಲಿ ಕೋಟಿ ಕೋಟಿ ಸಂಪಾದಿಸಿದ್ದಾನೆ. ಹೌದು ಈ ಕಲಾವಿದನ ಹೆಸರು ಕ್ಯಾಮ್ ರಾಕಮ್(Cam Rackum). ಈತ ಪ್ರಸ್ತುತ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. 42 ವರ್ಷದ ಕಲಾವಿದನಾದ ಈತ, ಈ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರಭಾವಿತರಾಗಿದ್ದರು. ಅದು ಅವರನ್ನು ಡಿಜಿಟಲ್ ಜಗತ್ತಿಗೆ ಪ್ರವೇಶಿಸಲು ಕಾರಣವಾಗಿದ್ದು, ಅದು ಅವರ ಅದೃಷ್ಟವನ್ನು ಬದಲಾಯಿಸಿತು. ಪ್ರಮುಖ ವ್ಯಾಪಾರ ಸುದ್ದಿವಾಹಿನಿಯ ಪ್ರಕಾರ, ಅವರು ತಮ್ಮ ಪೇಂಟಿಂಗ್‌ಗಳ ಡಿಜಿಟಲ್ ಹರಾಜಿನ ಮೂಲಕ ಕೇವಲ 32 ನಿಮಿಷಗಳಲ್ಲಿ 5 ಕೋಟಿಗೂ ಹೆಚ್ಚು ಗಳಿಸಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ತಮ್ಮ ಚಿತ್ರಗಳನ್ನು ಮಾರಾಟ ಮಾಡಿ ಕೇವಲ 8 ಲಕ್ಷ ಗಳಿಸಿದ್ದರು. ಆದರೆ ಈ ಬಾರಿ ತಮ್ಮ ಚಿತ್ರಗಳನ್ನು ಡಿಜಿಟಲ್ ಹರಾಜು ಹಾಕಿ ಕೆಲವೇ ನಿಮಿಷಗಳಲ್ಲಿ ಲಕ್ಷಾಧಿಪತಿಯಾದರು.

View this post on Instagram

A post shared by Cam Rackam (@cam_rackam)

ಈ ಗಳಿಕೆ ನನಗೂ ಅಚ್ಚರಿ ತಂದಿದೆ ಎಂದು ಕ್ಯಾಮ್ ರಾಕಮ್ ಹೇಳಿದ್ದಾರೆ. ಇಷ್ಟು ದುಡ್ಡು ಸಂಪಾದಿಸಿರುವುದು ಅವನಿಗೂ ಸ್ವತ್ಃ ನಂಬಲಾಗಲಿಲ್ಲ. ಇನ್ಸ್ಟಾಗ್ರಾಮ್​ನಲ್ಲಿ ಜನಪ್ರಿಯ ಮೆಮ್​ ಪುಟವಾದ @wallstmemes ನ್ನು ನೋಡಿದಾಗ ರಾಕಮ್ ಡಿಜಿಟಲ್ ಕಲೆಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅವರು ವಾಲ್ ಸ್ಟ್ರೀಟ್-ವಿಷಯದ ಕಾರ್ಟೂನ್​​ಗಳನ್ನು ರಚಿಸಿದ್ದಾರೆ.

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ