AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ! ಹೃದಯಸ್ಪರ್ಶಿ ಸ್ಟೋರಿ ಓದಿ

ತನ್ನ ಹೆಂಡತಿ ಆಸೆಪಟ್ಟಂತೆಯೇ ತಿರುಗುವ ಮನೆ ಕಟ್ಟಿಸಿದ್ದಾರೆ ಇಲ್ಲೋರ್ವರು. ನನ್ನ ಮಕ್ಕಳು ಕುಟುಂಬದ ಜವಾಬ್ದಾರಿ ಹೊತ್ತ ಬಳಿಕ ಮನೆ ಕಟ್ಟಿಸಲು ನನಗೆ ಸಮಯ ಸಿಕ್ಕಿತು ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Viral News: ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ! ಹೃದಯಸ್ಪರ್ಶಿ ಸ್ಟೋರಿ ಓದಿ
ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ!
TV9 Web
| Edited By: |

Updated on: Oct 12, 2021 | 9:08 AM

Share

ಸಾಮಾನ್ಯವಾಗಿ ಗಂಡ ಹೆಂಡತಿಯ ನಡುವಿನ ಪ್ರೀತಿ ವಾತ್ಸಲ್ಯ ಎಲ್ಲವನ್ನು ಮೀರಿದ್ದು. ಹೆಂಡತಿಗೆ ಸರ್ಪ್ರೈಸ್ ಕೊಡುವ ಗಂಡ, ಪತಿಯ ಆರೋಗ್ಯ, ಕಾಳಜಿಯ ಜತೆಗೆ ಸಂತೋಷದಿಂದ ಜೀವನ ನಡೆಸುವಂತೆ ನೋಡಿಕೊಳ್ಳುವ ಹೆಂಡತಿ. ಇಬ್ಬರ ದಾಂಪತ್ಯದ ಜೀವನ ಎಲ್ಲರೂ ಮೆಚ್ಚುವಂಥದ್ದು! ಹೀಗಿರುವಾಗ ತನ್ನ ಹೆಂಡತಿ ಆಸೆ ಪಟ್ಟಂತೆಯೇ ತಿರುಗುವ ಮನೆ ಕಟ್ಟಿಸಿದ್ದಾರೆ ಇಲ್ಲೋರ್ವರು.

72 ವರ್ಷದ ವೈದ್ಧರ ಹೆಸರು ವೋಜಿನ್ ಕುಸಿಕ್​. ವರದಿಯ ಪ್ರಕಾರ, ಮನೆಗೆ ಹಸಿರು ಬಣ್ಣ ಹಚ್ಚಲಾಗಿದೆ. ಹೆಂಡತಿ ಆಸೆ ಪಟ್ಟಂತೆಯೇ ಮನೆಯು ತಿರುಗುತ್ತದೆ. ನನ್ನ ಮಕ್ಕಳು ದೊಡ್ಡವರಾಗಿ ಕುಟುಂಬದ ಜವಾಬ್ದಾರಿ ಹೊತ್ತ ನಂತರದಲ್ಲಿ ನನ್ನ ಹೆಂಡತಿಯ ಆಸೆಯನ್ನು ತೀರಿಸಲು ನನಗೆ ಸಮಯ ಸಿಕ್ಕಿತು ಎಂದು ಕುಸಿಕ್ ಅವರು ಮಾತನಾಡಿದ್ದಾರೆ. ಈ ಕುರಿತಂತೆ ಇಂಡಿಯಾ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ಕಾಲೇಜಿಗೆ ಹೋಗಲು ಅವಕಾಶಗಳಿಲ್ಲದ ಕಾರಣ ಅವರು ಎಲೆಕ್ಟ್ರಿಕ್ ಮೋಟಾರ್ ಮತ್ತು ಹಳೆಯ ವಾಹನ ಚಕ್ರಗಳನ್ನು ಬಳಸಿ ತಿರುಗುವ ಮನೆ ನಿರ್ಮಿಸಲು ಪ್ಲ್ಯಾನ್ ಮಾಡಿದರು. ಅದರಂತೆಯೇ ಇದೀಗ ಮನೆ ಸಿದ್ಧವಾಗಿದೆ. ಹೆಂಡತಿಯ ಆಸೆಯಂತೆಯೇ ಮನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕುಸಿಕ್​ ಅವರು ಹೇಳಿದ್ದಾರೆ. ಈಗ ನಮ್ಮ ಮನೆ ತಿರುಗುತ್ತದೆ. ಆದ್ದರಿಂದ ಗೊತ್ತಿಲ್ಲದ ಜನರು ನಮ್ಮ ಮನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಮನೆಯನ್ನು ತಿರುಗಿಸಬಹುದು ಎಂದು ಕುಸಿಕ್​ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:

Viral News: ವರನ ಎದುರೇ ಮದುವೆಯ ಫೋಟೋಸ್ ಡಿಲೀಟ್ ಮಾಡಿದ ಫೋಟೋಗ್ರಾಫರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ