AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್

ಭಾರತದಲ್ಲೊಂದು ವಿವಾಹ ಸಂಭ್ರಮ.. ಅತಿಥಿಗಳಿಂದ ಹಾಡುಗಳಿಗೆ ಭರ್ಜರಿ ಡಾನ್ಸ್.. ನೋಡನೋಡುತ್ತಿದ್ದಂತೆ ವೇದಿಕೆ ಕುಸಿದು ಹೊಂಡಕ್ಕೆ ಬಿದ್ದ ಜನರು! ವಿಡಿಯೋ ಕ್ಲಿಕ್ ನೋಡಿ ಒಮ್ಮೆಲೇ ದಂಗಾದ ನೆಟ್ಟಿಗರು, ಇಲ್ಲಿದೆ ಆ ವಿಡಿಯೋ

Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್
ಮದುವೆ ಸಂಭ್ರಮದಲ್ಲಿ ದುರ್ಘಟನೆ
TV9 Web
| Edited By: Rakesh Nayak Manchi|

Updated on:Jun 18, 2022 | 5:21 PM

Share

ಭಾರತದಲ್ಲೊಂದು ವಿವಾಹ ಸಂಭ್ರಮ (Wedding Function), ಅತಿಥಿಗಳಿಂದ ಹಾಡುಗಳಿಗೆ ಭರ್ಜರಿ ಡಾನ್ಸ್ (Dance), ನೋಡನೋಡುತ್ತಿದ್ದಂತೆ ವೇದಿಕೆ ಕುಸಿದು ಹೊಂಡಕ್ಕೆ ಬಿದ್ದ ಜನರು, ವೈರಲ್ ವಿಡಿಯೋ (Viral Video) ಕ್ಲಿಕ್ ನೋಡಿ ಒಮ್ಮೆಲೇ ದಂಗಾದ ನೆಟ್ಟಿಗರು… ಅಷ್ಟಕ್ಕೂ ಸಂಭ್ರಮದಲ್ಲಿ ತೇಲಾಡುತ್ತದ್ದ ಮದುವೆ ಸಮಾರಂಭದಲ್ಲಿ ಆಗಿದ್ದೇನು ಎಂದು ಈ ಸುದ್ದಿ ಮೂಲಕ ತಿಳಿಸುತ್ತೇವೆ ಓದಿ.

ಇದನ್ನೂ ಓದಿ: Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್

ಮದುವೆ ಸಂಭ್ರಮಾಚರಣೆಯಲ್ಲಿ ಒಂದಷ್ಟು ಜನರು ಕುಣಿದು ಕುಪ್ಪಳಿಸುವುದು, ನೃತ್ಯ ಮಾಡುವುದು ಸಾಮಾನ್ಯ. ಹೊರದೇಶದಲ್ಲಿ ಚಾಲ್ತಿಯಲ್ಲಿದ್ದ ಈ ವ್ಯವಸ್ಥೆ ಇದೀಗ ಭಾರತದಲ್ಲೂ ಕಾಲಿಟ್ಟಿದೆ. ಅದರಂತೆ ಭಾರತದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅತಿಥಿಗಳು, ಸ್ನೇಹಿತರು ಡಾನ್ಸ್ ಮಾಡುತ್ತಿರುವಾಗ ಹಠಾತ್ತನೆ ಡ್ಯಾನ್ಸ್ ಫ್ಲೋರ್‌ ಕುಸಿದು ಆರೇಳಡಿಯಷ್ಟು ಹೊಂಡವಾಗಿದೆ. ಡಾನ್ಸ್ ಫ್ಲೋರ್ ಮೇಲಿದ್ದ ಹತ್ತಕ್ಕೂ ಹೆಚ್ಚು ಜನರು ಆ ಹೊಂಡಕ್ಕೆ ಬಿದ್ದಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಕೇವಲ 5 ಸೆಕೆಂಡ್​ಗಳ ವಿಡಿಯೋ ಕ್ಲಿಪ್ ವೀಕ್ಷಣೆ ಮಾಡುವಾಗ ಒಮ್ಮೆ ದಂಗಾಗಿಸುತ್ತದೆ.

ಸಹೋದರನ ಮದುವೆಯಲ್ಲಿ, ಭೂಮಿ ಮುರಿದುಹೋಯಿತು, ವೇದಿಕೆಯಲ್ಲ ಎಂದು ಹಿಂದಿಯಲ್ಲಿ (“ಭಾಯಿ ಕಿ ಶಾದಿ ಸ್ಟೇಜ್ ನಹೀ ಧರ್ತಿ ಫಟ್ ಗಯಿ”) ಶೀರ್ಷಿಕೆಯೊಂದಿಗೆ ಕೂನಲ್ಲಿ ಆಘಾತಕಾರಿ ವೀಡಿಯೊ ಪೋಸ್ಟ್ ಮಾಡಲಾದೆ.

ಇದನ್ನೂ ಓದಿ: Viral Video: ಇದು ಶೂ ಥರಾನೇ, ಆದರೆ ಶೂ ಅಲ್ಲ, ಹಾಗಿದ್ರೆ ಈ ವ್ಯಕ್ತಿ ಧರಿಸಿದ್ದಾದರೂ ಏನು ಗೊತ್ತಾ?

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Sat, 18 June 22

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!