AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೀಲ್ಸ್​ಗಳಿಗಾಗಿ ನೀವು ಮಾಡುವ ಸ್ಟಂಟ್​ಗಳು ರಿಯಲ್​ ಆಗಿ ಜೀವಕ್ಕೆ ಅಪಾಯ ತರಬಹುದು ಎಚ್ಚರ

ಸಾಮಾಜಿಕ ಜಾಲತಾಣಗಳಲ್ಲಿ ನೀವು ಅಪಾಯಕಾರಿ ಸ್ಟಂಟ್​(Stunt)ಗಳ ವಿಡಿಯೋ, ರೀಲ್ಸ್​ಗಳನ್ನು ನೋಡಿರುತ್ತೀರಿ, ಆದರೆ ಈ ಸ್ಟಂಟ್​ಗಳು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು.

Viral Video: ರೀಲ್ಸ್​ಗಳಿಗಾಗಿ ನೀವು ಮಾಡುವ ಸ್ಟಂಟ್​ಗಳು ರಿಯಲ್​ ಆಗಿ ಜೀವಕ್ಕೆ ಅಪಾಯ ತರಬಹುದು ಎಚ್ಚರ
ಅಪಾಯಕಾರಿ ಸ್ಟಂಟ್Image Credit source: ABP Live
ನಯನಾ ರಾಜೀವ್
|

Updated on: Jun 23, 2023 | 3:02 PM

Share

ಸಾಮಾಜಿಕ ಜಾಲತಾಣಗಳಲ್ಲಿ ನೀವು ಅಪಾಯಕಾರಿ ಸ್ಟಂಟ್​(Stunt)ಗಳ ವಿಡಿಯೋ, ರೀಲ್ಸ್​ಗಳನ್ನು ನೋಡಿರುತ್ತೀರಿ, ಆದರೆ ಈ ಸ್ಟಂಟ್​ಗಳು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಕೈಕಾಲುಗಳು ಮುರಿಯಬಹುದು, ಮೇಲಿಂದ ಬೀಳಬಹುದು, ಏಟು ಮಾಡಿಕೊಳ್ಳಬಹುದು. ಕೆಲವರು ರೈಲ್ವೆ ಟ್ರ್ಯಾಕ್, ಚಲಿಸುತ್ತಿರುವ ರೈಲು, ಚಲಿಸುತ್ತಿರುವ ಬೈಕ್, ಕಾರುಗಳಲ್ಲಿ ಸ್ಟಂಟ್ ಮಾಡುತ್ತಾರೆ.

ಈ ವ್ಯಕ್ತಿಯೊಬ್ಬ ಆಳವಾದ ಕಂದಕದ ಬಳಿ ಸ್ಟಂಟ್ ಮಾಡಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ, ಕಂದಕದ ಬಳಿ ವ್ಯಕ್ತಿಯೊಬ್ಬ ಬ್ಯಾಕ್​ಫ್ಲಿಪ್ ಅನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ಓದಿ: Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್

ವ್ಯಕ್ತಿಗೆ ಹೆಚ್ಚಿನ ವಿಶ್ವಾಸವೇನೋ ಇರುತ್ತದೆ ಆದರೆ ಆತನ ಲಕ್ ಕೈ ಕೊಡುತ್ತದೆ. ಆತ ಸಮತೋಲನ ಕಳೆದುಕೊಂಡು ಕಂದಕಕ್ಕೆ ಬಿದ್ದಿದ್ದಾನೆ. ಈ ಅಪಾಯ ಕಾರಿ ಸ್ಟಂಟ್​ ನೋಡಿ ಸುತ್ತಮುತ್ತಲಿನವರೂ ಭಯಗೊಂಡಿದ್ದಾರೆ.

ಆದರೆ ವ್ಯಕ್ತಿ ಬದುಕಿದ್ದಾನೋ, ಸತ್ತಿದ್ದಾನೋ ಎಂಬುದು ತಿಳಿದಿಲ್ಲ, ವಿಡಿಯೋ ಮಾಡುತ್ತಿರುವ ವೇಳೆ ಪ್ರಾಣಕ್ಕೆ ಅಪಾಯವಾಗಿರುವ ಘಟನೆ ಇದೇನು ಮೊದಲಲ್ಲ ಇಂತಹ ಹಲವು ಅಪಾಯಕಾರಿ ಸ್ಟಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ನಾವು ನಿತ್ಯ ನೋಡಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು