Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೆಲ ಒರೆಸುವ ಮಾಪ್, ಲಟ್ಟಣಿಗೆ, ಚಪ್ಪಲಿ ಮುಂತಾದವುಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ ಈ ಮಹಿಳೆ

ಮಹಿಳೆಯೊಬ್ಬಳು ತಾನು ಪ್ರತಿದಿನ ಬಳಸುವ ನೆಲ ಒರೆಸುವ ಮಾಪ್, ಲಟ್ಟಣಿಕೆ,ಚಪ್ಪಲಿಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ. ಈಕೆ ಚಿತ್ರ ಬಿಡಿಸುವ ವಿಶೇಷ ಪ್ರತಿಭೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ನೆಲ ಒರೆಸುವ ಮಾಪ್, ಲಟ್ಟಣಿಗೆ, ಚಪ್ಪಲಿ ಮುಂತಾದವುಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ ಈ ಮಹಿಳೆ
Artist AlexImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on: Dec 30, 2023 | 11:50 AM

ಈ ಮಹಿಳೆಯ ಪ್ರತಿಭೆ ಅದ್ಭುತವಾಗಿದ್ದು, ಈಕೆ ಲಟ್ಟಣಿಗೆ,ಚಪ್ಪಲಿ ಮತ್ತು ನೆಲ ಒರೆಸುವ ಮಾಪ್ ಬಳಸಿ ಅದ್ಭುತವಾದ ವರ್ಣಚಿತ್ರ ಬಿಡಿಸಿದ್ದಾರೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಯಾರನ್ನಾದರೂ ನಿಮ್ಮ ಅಭಿಮಾನಿಯನ್ನಾಗಿ ನಿಮ್ಮತ್ತ ಸೆಳೆಯಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನ. ಪ್ರತೀ ನಿಮಿಷಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಭಾರೀ ವೈರಲ್​​ ಆಗುವುದುಂಟು. ಇದೀಗಾ ಈ ಮಹಿಳೆಯ ಅದ್ಭುತವಾದ ಪ್ರತಿಭೆ ಸದ್ಯ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ.

ಯಾವುದೇ ಪೇಂಟ್ ಬ್ರಶ್ ಬಳಸದೇ ದಿನಬಳಕೆಯಲ್ಲಿ ಬಳಸುವ ವಸ್ತಗಳನ್ನು ಬಳಸಿ ಆಕರ್ಷಕ ಸಿಂಹ ಮುಖದ ಚಿತ್ರವನ್ನು ಬಿಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋವನ್ನು ಸ್ವತಃ ಕಲಾವಿದೆ ಅಲೆಕ್ಸಾ ತನ್ನ @alex_artiste_peintre ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಖಾತೆಯಲ್ಲಿ ಇನ್ನಷ್ಟು ವಿಭಿನ್ನ ಶೈಲಿಯ ಕಲಾಕೃತಿಗಳನ್ನು ಕಾಣಬಹುದು.

View this post on Instagram

A post shared by Alex (@alex_artiste_peintre)

ಇದನ್ನೂ ಓದಿ: ರಾಮಾಯಣ ಧಾರಾವಾಹಿ ಚಿತ್ರೀಕರಣದ ವೇಳೆ ನಡೆದಿತ್ತು ಅಚ್ಚರಿಯ ಸಂಗತಿ: ಸೀತಾ ಪಾತ್ರಧಾರಿ ದೀಪಿಕಾ ಹೇಳಿದ್ದೇನು?

ಈ ವೀಡಿಯೋವನ್ನು ಡಿಸೆಂಬರ್​ 16ರಂದು ಹಂಚಿಕೊಂಡಿದ್ದು, ಈಗಾಗಲೇ 79 ಮಿಲಿಯನ್​​​​ ನೆಟ್ಟಿಗರನ್ನು ತಲುಪಿದೆ. ಇದಲ್ಲದೇ 3,630,304 ವೀಕ್ಷಕರು ವಿಡಿಯೋವನ್ನು ಲೈಕ್​​ ಮಾಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್​ ಅಗುತ್ತಿದ್ದಂತೆ ಆಕೆಯ ಪ್ರತಿಭೆಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್