AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ

TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 28, 2022 | 10:42 AM

Share

ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ?

ಶಿವಮೊಗ್ಗ:  ಇದೆಂಥ ಈರ್ಷ್ಯೆ, ಮತ್ಸರ ಮತ್ತು ವಿಕೃತಿ  ಮಾರಾಯ್ರೇ? ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚುವುದು ವಿಕೃತಿಯಲ್ಲದೆ ಮತ್ತೇನು? ಈ ಘಟನೆ ಶಿವಮೊಗ್ಗ (Shivamogga) ನಗರದ ಜೆ ಎಸ್ ಕೆ ಎಮ್ ರಸ್ತೆಯಲ್ಲಿ (JKSM Road) ನಡೆದಿದೆ. ದುಷ್ಕರ್ಮಿಯೊಬ್ಬ ಕಾರೊಳಗೆ ಪೆಟ್ರೋಲ್ (petrol) ಸುರಿದು ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ? ಸದ್ಯಕ್ಕಂತೂ ಅವನು ತಪ್ಪಿಸಿಕೊಂಡಿದ್ದಾನೆ, ಅದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:  Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

Follow Us
Web contact
Web contact

TV9 Kannada

Read More