ಬೆಟ್ಟೇನ ಅಗ್ರಹಾರ ಬಡಾವಣೆಯಲ್ಲಿ ಕೆರೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಚರ್ಚ್ ನೆಲಸಮ
ಸ್ಥಳೀಯರು ಚರ್ಚ್ ಒಡೆದು ಹಾಕಿರುವ ಬಗ್ಗೆ ದೂರುತ್ತಿಲ್ಲವಾದರೂ, ಕೆರೆಯನ್ನು ಹಾಳಾಗಲು ಬಿಟ್ಟಿದ್ದಕ್ಕೆ ಸಂಬಂಧಪಟ್ಟ ಇಲಾಖೆಗಳನ್ನು ದೂಷಿಸುತ್ತಿದ್ದಾರೆ.
ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಮಹಾನಗರ ಪಾಲಿಕೆ (BBMP) ಆರಂಭಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೆಟ್ಟೇನ ಅಗ್ರಹಾರ ಬಡಾವಣೆಯಲ್ಲಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಚರ್ಚ್ (church) ಒಂದನ್ನು ಬುಧವಾರ ಬೆಳಗ್ಗೆ ನೆಲಸಮಗೊಳಿಸಲಾಗಿದೆ (demolished). ಸ್ಥಳೀಯರು ಚರ್ಚ್ ಒಡೆದು ಹಾಕಿರುವ ಬಗ್ಗೆ ದೂರುತ್ತಿಲ್ಲವಾದರೂ, ಕೆರೆಯನ್ನು ಹಾಳಾಗಲು ಬಿಟ್ಟಿದ್ದಕ್ಕೆ ಸಂಬಂಧಪಟ್ಟ ಇಲಾಖೆಗಳನ್ನು ದೂಷಿಸುತ್ತಿದ್ದಾರೆ.
Follow Us
Latest Videos
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
ಮತದಾನದ ವೇಳೆ ಮುರ್ಷಿದಾಬಾದ್ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು

