Karnataka Budget Session; ಕೆಪಿಟಿಸಿಎಲ್ನಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದವರಿಗೆ 8 ವರ್ಷ ಕಳೆದರೂ ಪೋಸ್ಟಿಂಗ್ ಸಿಕ್ಕಿಲ್ಲ: ಶರಣು ಸಲಗರ
ಹುದ್ದೆಗಳಿಗೆ ಆಯ್ಕೆಯಾದರೂ ಪೋಸ್ಟಿಂಗ್ ಆದೇಶ ಸಿಗದಿದ್ದರೆ ಏನೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋದನ್ನು ವೈಯಕ್ತಿಕ ಅನುಭವದಿಂದ ಬಲ್ಲೆ, ತನ್ನ ಪತ್ನಿ ತಹಸೀಲ್ದಾರ್ ಹುದ್ದೆಗೆ ಅಯ್ಕೆಯಾಗಿ ಆರ್ಡರ್ ಪಡದುಕೊಳ್ಳಲು ತಾನು 8 ವರ್ಷಗಳ ಕಾಲ ತಾನು ನಡೆಸಿದ ಅಲೆದಾಟ ಅನುಭವಿಸಿದ ನೋವುಗಳನ್ನು ಶಾಸಕ ಶರಣು ಸಲಗಾರ್ ಸದನದಲ್ಲಿ ಹೇಳಿಕೊಂಡರು.
ಬೆಂಗಳೂರು, ಮಾರ್ಚ್ 10: ಕರ್ನಾಟಕ ಪವರ್ ಕಾರ್ಪೋರೇಷನ್ (ಕೆಪಿಟಿಸಿಎಲ್) 2017ರಲ್ಲಿ ಸಹಾಯಕ ಅಭಿಯಂತರರು, ಜ್ಯೂನಿಯರ್ ಇಂಜಿನೀಯರ್ ಮತ್ತು ಕೆಮಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯನ್ನು ಇಂದು ಸದನದಲ್ಲಿ ಪ್ರಸ್ತಾಪಿಸಿದ ಬಸನಕಲ್ಯಾಣ ಶಾಸಕ ಶರಣು ಸಲಗರ (Sharanu Salagar), 8 ವರ್ಷ ಕಳೆದರೂ ಆಯ್ಕೆಯಾವರಿಗೆ ಪೋಸ್ಟಿಂಗ್ ಆದೇಶ ನೀಡಿಲ್ಲ, ಇಂಧನ ಸಚಿವ ಕೆಜೆ ಜಾರ್ಜ್ ವಿಷಯದ ಕಡೆ ಗಮನಹರಿಸಿ, ಬಹಳ ದಯನೀಯ ಸ್ಥಿತಿಯಲ್ಲಿರುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರು ಶಾಮೀಲಾಗಿದ್ದರೆ ಸಿಬಿಐ ತನಿಖೆ ಮಾಡುತ್ತದೆ: ಪರಮೇಶ್ವರ್
Latest Videos