AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

​ ದೆಹಲಿಯಲ್ಲಿ ಮಾರಕ ಸಿರಪ್​ನ ಮುಕ್ತ ಮಾರಾಟ; ಟಿವಿ9 ರಿಯಾಲಿಟಿ ಚೆಕ್

​ ದೆಹಲಿಯಲ್ಲಿ ಮಾರಕ ಸಿರಪ್​ನ ಮುಕ್ತ ಮಾರಾಟ; ಟಿವಿ9 ರಿಯಾಲಿಟಿ ಚೆಕ್

ಭಾವನಾ ಹೆಗಡೆ
|

Updated on: Oct 05, 2025 | 8:36 AM

Share

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿ 12 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾರಕ ಸಿರಪ್​ ಅನ್ನು ನಿಷೇಧಿಸಿತ್ತು. ಆದರೆ ಮಕ್ಕಳನ್ನು ಬಲಿ ಪಡೆದಿರುವ ಈ ಮಾರಕ ಔಷಧವನ್ನು ದೆಹಲಿಯಲ್ಲಿ ಮುಕ್ತವಾಗಿ ಮಾರಾಟ ಮಾಡಿತ್ತಿದೆ. ಈ ಕುರಿತು ಟಿವಿ9 ರಿಯಾಲಿಟಿ ಚೆಕ್ ನಡೆಸಿದೆ.

ಬೆಂಗಳೂರು,ಅಕ್ಟೋಬರ್ 5: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ 12 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದ ಬೆನ್ನಲ್ಲೇ  ಕೇಂದ್ರ ಸರ್ಕಾರ ಮಕ್ಕಳ ಸಾವಿಗೆ ಕಾರಣವಾದ ಔಷಧವನ್ನು ನಿಷೇಧಿಸಿತ್ತು. ಆದರೆ ದೆಹಲಿಯಲ್ಲಿ ಇಂದಿಗೂ ಅದೇ ಔಷಧ ಮಾರಾಟವಾಗುತ್ತಿರುವುದು ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ. ಈ ವೀಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.