Daily Devotional: ಸ್ತ್ರೀಯರ ಶಾಪದಿಂದ ಏನೆಲ್ಲ ಆಗುತ್ತದೆ? ಈ ವಿಡಿಯೋ ನೋಡಿ
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಅರ್ಥ ಎಲ್ಲಿ ಸ್ತ್ರೀಯರು ಅವಮಾನಿತರಾಗುತ್ತಾರೆ, ಅಲ್ಲಿ ಅಶುಭವಾಗುತ್ತದೆ. ಸ್ತ್ರೀಯರ ಶಾಪದಿಂದ ರಾಮಯಣ ಮತ್ತು ಮಹಾಭಾರತ ನಡೆಯಿತು. ಹಾಗಿದ್ದರೆ ಸ್ತ್ರೀಯರ ಶಾಪ ಈ ಕಾಲದಲ್ಲೂ ನಡೆಯುತ್ತಾ? ಸ್ತ್ರೀಯರ ಶಾಪದಿಂದ ಏನೆಲ್ಲ ಆಗುತ್ತದೆ ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿದ್ದಾರೆ.
ನಮ್ಮ ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನವಿದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಅರ್ಥ: “ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆ, ಅಲ್ಲಿ ದೈವತ್ವವು ಇರುತ್ತದೆ. ಮತ್ತು ಅವರು ಎಲ್ಲಿ ಅವಮಾನಿತರಾಗುತ್ತಾರೆ, ಅಲ್ಲಿ ಅಶುಭವಾಗುತ್ತದೆ ಎಂದು ನಮ್ಮ ಪೂರ್ವಜರು ಹೇಳುತ್ತಾ ಬಂದಿದ್ದಾರೆ. ಪಿತೃ ದೋಷ, ಕುಜ ದೋಷ, ದೈವ ಶಾಪ, ಪಿತೃ ಶಾಪ ಜೊತೆಗೆ ಸ್ತ್ರೀ ಶಾಪ ನಮ್ಮನ್ನು ಕಾಡುತ್ತಿರುತ್ತದೆ. ಅದು ನಮ್ಮ ಮನೆಯ ಸ್ತ್ರೀ ಆಗಿರಬಹುದು ಅಥವಾ ಪರ ಸ್ತ್ರೀ ಆಗಿರಬಹುದು. ಸ್ತ್ರೀ ಶಾಪದಿಂದ ನಮ್ಮ ವೈಯಕ್ತಿಕ ಪ್ರಗತಿ ಕಡಿಮೆ ಆಗುತ್ತದೆ. ಸ್ತ್ರೀಯರ ಶಾಪದಿಂದ ರಾಮಯಣ ಮತ್ತು ಮಹಾಭಾರತ ನಡೆಯಿತು. ಹಾಗಿದ್ದರೆ ಸ್ತ್ರೀಯರ ಶಾಪ ಈ ಕಾಲದಲ್ಲೂ ನಡೆಯುತ್ತಾ? ಸ್ತ್ರೀಯರ ಶಾಪದಿಂದ ಏನೆಲ್ಲ ಆಗುತ್ತದೆ ಈ ವಿಡಿಯೋ ನೋಡಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
