ಡಿಕೆ ಶಿವಕುಮಾರ್ ಶ್ರೀಮಂತಿಕೆ ರಹಸ್ಯ ಪ್ರಶ್ನಿಸಿದ ಡಾ ಸಿಎನ್ ಅಶ್ವಥ್ ನಾರಾಯಣ ಗುಟ್ಟನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದರು!

ಡಿಕೆ ಶಿವಕುಮಾರ್ ಶ್ರೀಮಂತಿಕೆ ರಹಸ್ಯ ಪ್ರಶ್ನಿಸಿದ ಡಾ ಸಿಎನ್ ಅಶ್ವಥ್ ನಾರಾಯಣ ಗುಟ್ಟನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದರು!
|

Updated on: Aug 14, 2023 | 5:19 PM

ಶಿವಕುಮಾರ್ ರಾಷ್ಟ್ರದ ನಂಬರ್ ವನ್ ಕೃಷಿಕ ಅನಿಸಿಕೊಂಡಿದ್ದಾರೆ, ಅವರು ಭತ್ತ ನಾಟಿ ಮಾಡಿದರೆ ಬಂಗಾರದ ಅಕ್ಕಿ ಸಿಗುತ್ತದೆ, ರಾಗಿ ಬಿತ್ತಿದರೆ ಚಿನ್ನದ ರಾಗಿ ಬೆಳೆಯುತ್ತದೆ, ಹಾಗೆಯೇ, ಕಬ್ಬು ನಾಟಿ ಹೊನ್ನಿನ ಕಬ್ಬು ತೆಗೆಯುತ್ತಾರೆ ಎಂದು ನಗುತ್ತಾ ಅಶ್ವಥ್ ನಾರಾಯಣ ಹೇಳಿದಾಗ, ಅವರ ಬಲಭಾಗದಲ್ಲಿದ್ದ ಆರ್ ಅಶೋಕ ಮತ್ತು ಎಡಕ್ಕಿದ್ದ ಎನ್ ರವಿಕುಮಾರ್ ಕೂಡ ನಗುತ್ತಿದ್ದರು.

ಬೆಂಗಳೂರು: ಬಿಜೆಪಿ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ವಾಕ್ಸಮರ ಜಾರಿಯಲ್ಲಿದೆ ಮಾರಾಯ್ರೇ. ಸ್ವಾತಂತ್ರ್ಯೋತ್ಸವ ಮುನ್ನಾ (eve of Independence Day) ದಿನವಾದ ಇಂದು ಬಿಜೆಪಿ ನಾಯಕರು ಸುದ್ದಿಗೋಷ್ಟಿಯೊಂದನ್ನು ನಡೆಸಿದರು. ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣ, ಶಿವಕಮಾರ ಶ್ರೀಮಂತಿಕೆಯನ್ನು ಲೇವಡಿ ಮಾಡುತ್ತಾ ಮಾತಾಡಿದರು. ನಗುತ್ತಲೇ ಶಿವಕುಮಾರ್ ರನ್ನು ತಿವಿದ ಬಿಜೆಪಿ ಶಾಸಕ, ಉಪ ಮುಖ್ಯಮಂತ್ರಿ ಹೇಗೆ ದಿಢೀರ್ ಅಗಿ ಶ್ರೀಮಂತರಾದರು, ಅವರ ಶ್ರೀಮಂತಿಕೆಯ ಗುಟ್ಟೇನು, ರಾಜ್ಯದಲ್ಲಿ ಅವರೊಬ್ಬರೇ ಶ್ರೀಮಂತರಾದರೆ ಹೇಗೆ? ಹಣ ಗಳಿಸುವ ಸೀಕ್ರೆಟ್ ಅವರು ಎಲ್ಲರಿಗೂ ಹೇಳಿಕೊಡಲಿ ಅಂತ ಅಶ್ವಥ್ ನಾರಾಯಣ ಹೇಳಿದರು. ಮುಂದುವರಿದು ಮಾತಾಡಿದ ಅವರು, ಶಿವಕುಮಾರ್ ರಾಷ್ಟ್ರದ ನಂಬರ್ ವನ್ ಕೃಷಿಕ ಅನಿಸಿಕೊಂಡಿದ್ದಾರೆ, ಅವರು ಭತ್ತ ನಾಟಿ ಮಾಡಿದರೆ ಬಂಗಾರದ ಅಕ್ಕಿ ಸಿಗುತ್ತದೆ, ರಾಗಿ ಬಿತ್ತಿದರೆ ಚಿನ್ನದ ರಾಗಿ ಬೆಳೆಯುತ್ತದೆ, ಹಾಗೆಯೇ, ಕಬ್ಬು ನಾಟಿ ಹೊನ್ನಿನ ಕಬ್ಬು ತೆಗೆಯುತ್ತಾರೆ ಎಂದು ನಗುತ್ತಾ ಹೇಳಿದಾಗ, ಅವರ ಬಲಭಾಗದಲ್ಲಿದ್ದ ಆರ್ ಅಶೋಕ ಮತ್ತು ಎಡಕ್ಕಿದ್ದ ಎನ್ ರವಿಕುಮಾರ್ ಕೂಡ ನಗುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?