AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ

ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ

Mangala RR
| Updated By: ಮದನ್​ ಕುಮಾರ್​|

Updated on: Jul 24, 2025 | 10:42 PM

Share

ಡಾ. ರಾಜ್​ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದು ಒಂದು ಕರಾಳ ಅಧ್ಯಾಯ. ಆ ಘಟನೆ ನಡೆದು 25 ವರ್ಷಗಳು ಕಳೆದಿವೆ. ಆದರೂ ಆ ಕಹಿ ಘಟನೆಯ ವಿವರಗಳನ್ನು ಅಣ್ಣಾವ್ರ ಅಳಿಯ ಗೋವಿಂದರಾಜು ಮೆರತಿಲ್ಲ. ಅಪಹರಣ ಆಗುವುದಕ್ಕೂ ಒಂದು ದಿನ ಮೊದಲು ಏನೆಲ್ಲಾ ಆಯಿತು ಎಂಬುದನ್ನು ಅವರು ವಿವರಿಸಿದ್ದಾರೆ.

ವರನಟ ಡಾ. ರಾಜ್​ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ (Dr Rajkumar Kidnap) ಮಾಡಿದ್ದು ಒಂದು ಕರಾಳ ಅಧ್ಯಾಯ. ಆ ಘಟನೆ ನಡೆದು 25 ವರ್ಷಗಳು ಕಳೆದಿವೆ. ಆದರೂ ಆ ಕಹಿ ಘಟನೆಯ ವಿವರಗಳನ್ನು ಅಣ್ಣಾವ್ರ ಅಳಿಯ ಗೋವಿಂದರಾಜು (Govindaraju) ಮೆರತಿಲ್ಲ. ಡಾ. ರಾಜ್ ಅಪಹರಣ ಆಗುವುದಕ್ಕೂ ಒಂದು ದಿನ ಮೊದಲು ಏನೆಲ್ಲಾ ಆಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ಗೋವಿಂದರಾಜು ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.