ಮತ್ತೊಂದು ಬಾಲರಾಮನ ಮೂರ್ತಿ ಕೆತ್ತಿದ್ದು ನನ್ನ ಸೌಭಾಗ್ಯ- ಗಣೇಶ್ ಭಟ್
ಅಯೋಧ್ಯೆಯಿಂದ ದೇವನಹಳ್ಳಿ(Devanahalli)ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಬಾಲರಾಮನ ಮೂರ್ತಿ ಕೆತ್ತಿದ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಆಗಮಿಸಿದ್ದು, ಈ ವೇಳೆ ಶಿಲ್ಪಿ ಗಣೇಶ್ ಭಟ್ ಅವರಿಗೆ ಜನರು ಕೇಸರಿ ಪೇಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು.
ಬೆಂಗಳೂರು ಗ್ರಾಮಾಂತರ, ಜ.24: ಅಯೋಧ್ಯೆಯಿಂದ ದೇವನಹಳ್ಳಿ(Devanahalli)ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಬಾಲರಾಮನ ಮೂರ್ತಿ ಕೆತ್ತಿದ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಆಗಮಿಸಿದ್ದು, ಈ ವೇಳೆ ಶಿಲ್ಪಿ ಗಣೇಶ್ ಭಟ್ ಅವರಿಗೆ ಜನರು ಕೇಸರಿ ಪೇಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು‘ಮತ್ತೊಂದು ರಾಮನ ಮೂರ್ತಿ ಕೆತ್ತಿದ್ದು ನನ್ನ ಸೌಭಾಗ್ಯ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
