ನಾಗೇಂದ್ರ ರಾಜೀನಾಮೆ ಹಿಂದಿನ ಮರ್ಮವನ್ನು ಬಿಚ್ಚಿಟ್ಟ ಸಚಿವ ಬಾಲಕೃಷ್ಣ

Updated on: Aug 29, 2026 | 4:07 PM

ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ಸ್ವರೂಪ ಹೋರಾಟ ನಡೆಸಿದ್ದರಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರ. ಪಕ್ಷಕ್ಕೆ ಮುಜುಗರ ಉಂಟು ಆಗವಾರದು ಎಂದು ರಾಜೀನಾಮೆ ನೀಡಿದ್ದಾಗಿ ನಾಗೇಂದ್ರ ಹೇಳಿದ್ದರು. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ನಾವೇ ಬಿ.ನಾಗೇಂದ್ರ ರಾಜೀನಾಮೆ ಕೊಡಿಸಿದ್ದೇವೆ. ವಿರೋಧಿಗಳಿಗೆ ಆಹಾರ ಆಗೋದು ಬೇಡ ಎಂದು ರಾಜೀನಾಮೆ ಕೊಡಿಸಿದ್ದೇವೆ.

ಬೆಂಗಳೂರು, (ಆಗಸ್ಟ್ 29): ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ಸ್ವರೂಪ ಹೋರಾಟ ನಡೆಸಿದ್ದರಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರ. ಪಕ್ಷಕ್ಕೆ ಮುಜುಗರ ಉಂಟು ಆಗವಾರದು ಎಂದು ರಾಜೀನಾಮೆ ನೀಡಿದ್ದಾಗಿ ನಾಗೇಂದ್ರ ಹೇಳಿದ್ದರು. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ನಾವೇ ಬಿ.ನಾಗೇಂದ್ರ ರಾಜೀನಾಮೆ ಕೊಡಿಸಿದ್ದೇವೆ. ವಿರೋಧಿಗಳಿಗೆ ಆಹಾರ ಆಗೋದು ಬೇಡ ಎಂದು ರಾಜೀನಾಮೆ ಕೊಡಿಸಿದ್ದೇವೆ. ನಾಗೇಂದ್ರ ವಿರುದ್ಧ ಯಾವುದೇ ಆರೋಪ ಇಲ್ಲ. ನಾಗೇಂದ್ರ ಅವರು ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಮೊದಲು ಚಾರ್ಜ್​ಶೀಟ್​ನಲ್ಲಿ ನಾಗೇಂದ್ರ ಹೆಸರು ಇರಲಿಲ್ಲ . ಮಂತ್ರಿ ಆದ ಮೇಲೆ ಚಾರ್ಜ್​ಶೀಟ್​ನಲ್ಲಿ ಹೆಸರು ಸೇರಿಸಿದ್ದಾರೆ. ಬಿಜೆಪಿಯವರು ನಮ್ಮ ಮೇಲೆ ಗದಪ್ರಹಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 29, 2026 04:06 PM
Loading...
Unable to load recommendations.
Follow Us