ನನ್ನ ಮೇಲೆ ಪ್ರೀತಿ ಇಲ್ಲ ಎಂದ ಸಿಎಂ, ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ ಸಚಿವ
ಬೆಂಗಳೂರಿನ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದ ವೇಳೆ ಸಿಎಂ ಹಾಗೂ ಸಚಿವರ ನಡುವೆ ಸ್ವಾರಸ್ಯಕರ ಮಾತುಗಳು ನಡೆದ ಪ್ರಸಂಗ ನಡೆದಿದೆ. ಸಿಎಂ ಮೇಲೆ ಸಚಿವ ಸುಧಾಕರ್ ಗೆ ಹೆಚ್ಚಿನ ಪ್ರೀತಿ ಇದೆ ಎಂದು ಶಾಸಕ ಗೋವಿಂದಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ನನ್ನ ಮೇಲೆ ಪ್ರೀತಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಕೂಡಲೇ ಸಚಿವ ಸುಧಾಕರ್ ಬೆಳಗುತ್ತಿದ್ದ ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ನಿಮ್ಮ ಮೇಲೆ ತುಂಬ ಪ್ರೀತಿ ಇದೆ ಸರ್ ಎಂದಿದ್ದಾರೆ. ಬಳಿಕ ಸಿಎಂ, ಸುಧಾಕರ್ ತಲೆ ಸವರಿ ನಗೆ ಚಟಾಕೆ ಹಾರಿಸಿದರು.
ಬೆಂಗಳೂರು, (ಸೆಪ್ಟೆಂಬರ್ 26): ಬೆಂಗಳೂರಿನ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದ ವೇಳೆ ಸಿಎಂ ಹಾಗೂ ಸಚಿವರ ನಡುವೆ ಸ್ವಾರಸ್ಯಕರ ಮಾತುಗಳು ನಡೆದ ಪ್ರಸಂಗ ನಡೆದಿದೆ. ಸಿಎಂ ಮೇಲೆ ಸಚಿವ ಸುಧಾಕರ್ ಗೆ ಹೆಚ್ಚಿನ ಪ್ರೀತಿ ಇದೆ ಎಂದು ಶಾಸಕ ಗೋವಿಂದಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ನನ್ನ ಮೇಲೆ ಪ್ರೀತಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಕೂಡಲೇ ಸಚಿವ ಸುಧಾಕರ್ ಬೆಳಗುತ್ತಿದ್ದ ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ನಿಮ್ಮ ಮೇಲೆ ತುಂಬ ಪ್ರೀತಿ ಇದೆ ಸರ್ ಎಂದಿದ್ದಾರೆ. ಬಳಿಕ ಸಿಎಂ, ಸುಧಾಕರ್ ತಲೆ ಸವರಿ ನಗೆ ಚಟಾಕೆ ಹಾರಿಸಿದರು.
Latest Videos
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

