AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಕಾಡಾ ಕಚೇರಿ ಆವರಣದಲ್ಲಿ ಹೊಸ ಕಚೇರಿ ಮಾಡಿಕೊಂಡು ಪೂಜೆ ನೆರವೇರಿಸಿದರು ಪರಿಷತ್ ಸದಸ್ಯ ಹೆಚ್ ವಿಶ್ವನಾಥ

ಮೈಸೂರು ಕಾಡಾ ಕಚೇರಿ ಆವರಣದಲ್ಲಿ ಹೊಸ ಕಚೇರಿ ಮಾಡಿಕೊಂಡು ಪೂಜೆ ನೆರವೇರಿಸಿದರು ಪರಿಷತ್ ಸದಸ್ಯ ಹೆಚ್ ವಿಶ್ವನಾಥ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 30, 2022 | 3:56 PM

ಅವರ ಹೊಸ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ, ಡಾ ಬಿ ಆರ್ ಅಂಬೇಡ್ಕರ್, ದೇವರಾಜ ಅರಸು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳನ್ನು ನೋಡಬಹುದು

Mysuru: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಅವರು ಮೈಸೂರು ಕಾಡಾ ಕಚೇರಿ (CADA Office) ಆವರಣದಲ್ಲಿ ಹೊಸಕಚೇರಿಯೊಂದನ್ನು ಮಾಡಿಕೊಂಡಿದ್ದು ಸೋಮವಾರ ಪೂಜೆ ಸಲ್ಲಿಸಿ ಅಫೀಸಿನೊಳಗೆ ಕಾಲಿಟ್ಟರು. ಅವರು ತಮ್ಮ ಕುರ್ಚಿಯಲ್ಲಿ ಆಸೀನರಾಗುವ ಮುನ್ನ ಅರ್ಚಕರೊಬ್ಬರು ಪೂಜಾ ಕೈಂಕರ್ಯಗಳನ್ನು ನೆರವರಿಸಿದರು. ಅವರ ಹೊಸ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ (Mahatma Gandhi), ಡಾ ಬಿ ಆರ್ ಅಂಬೇಡ್ಕರ್, ದೇವರಾಜ ಅರಸು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳನ್ನು ನೋಡಬಹುದು. ಕಚೇರಿಯನ್ನು ತಳಿರು-ತೋರಣ ಮತ್ತು ಬಲೂನುಗಳಿಂದ ಸಿಂಗರಿಸಲಾಗಿತ್ತು.

 ಇದನ್ನೂಓದಿ: ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ; ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

Published on: Jun 27, 2022 01:47 PM