AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಕುರಿತು ನಾನು ನೀಡಿದ ಹೇಳಿಕೆಗಳಿಗೆ ವಿಪರೀತ ಅರ್ಥ ಕಲ್ಪಿಸಲಾಗುತ್ತಿದೆ: ಬಿ ಶ್ರೀರಾಮುಲು

ಸಿದ್ದರಾಮಯ್ಯ ಕುರಿತು ನಾನು ನೀಡಿದ ಹೇಳಿಕೆಗಳಿಗೆ ವಿಪರೀತ ಅರ್ಥ ಕಲ್ಪಿಸಲಾಗುತ್ತಿದೆ: ಬಿ ಶ್ರೀರಾಮುಲು

TV9 Web
| Edited By: |

Updated on: Aug 17, 2022 | 2:51 PM

Share

ತಾನು ಹೇಳಿರುವುದಕ್ಕೆ ವಿಪರೀತ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ, ಅಂದಿದ್ದೇ ಒಂದು ವರದಿಯಾಗಿರುವುದು ಮತ್ತೊಂದು ಎಂದು ಅವರು ನಿನ್ನೆಯ ಪ್ಲೇಟ್ ಬದಲಾಯಿಸಿದರು.

ಬೆಂಗಳೂರು: ಸೋಮವಾರ ಮತ್ತು ಮಂಗಳವಾರ ಸಿದ್ದರಾಮಯ್ಯನವರ ಗುಣಗಾನ ಮಾಡುತ್ತಿದ್ದ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಬುಧವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಉಲ್ಟಾ ಹೊಡೆದರು. ತಾನು ಹೇಳಿರುವುದಕ್ಕೆ ವಿಪರೀತ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ, ಅಂದಿದ್ದೇ ಒಂದು ವರದಿಯಾಗಿರುವುದು ಮತ್ತೊಂದು ಎಂದು ಅವರು ನಿನ್ನೆಯ ಪ್ಲೇಟ್ ಬದಲಾಯಿಸಿದರು. ಪ್ರಾಯಶಃ ಹೈಕಮಾಂಡ್ ನಿಂದ (high command) ಅವರಿಗೆ ಎಚ್ಚರಿಕೆ ರವಾನೆಯಾಗಿರಬಹುದು.