ಗಣೇಶ ಚತುರ್ಥಿ: ಅಭಿಮನ್ಯು ನೇತೃತ್ವದ 9 ಗಜಪಡೆಗೆ ವಿಶೇಷ ಪೂಜೆ: ಮಳೆ ಅಡ್ಡಿ

ಗಣೇಶ ಚತುರ್ಥಿ ಹಿನ್ನೆಲೆ ಮೈಸೂರು ದಸರಾ ಗಜಪಡೆಗೆ ಇಂದು ಪೂಜೆ ಮಾಡಲಾಗಿದೆ. ಅರಮನೆ ಅಂಗಳದಲ್ಲಿ ಅಭಿಮನ್ಯು ನೇತೃತ್ವದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನ, ಭೀಮ, ವಿಜಯ ವರಲಕ್ಷ್ಮೀ, ಕಂಜನ್, ಗೋಪಿ, ಧನಂಜಯ, ಮಹೇಂದ್ರ ಆನೆಗಳಿಗೆ ಮೈಸೂರು ಅರಮನೆ ಅರ್ಚಕ ಪ್ರಹ್ಲಾದ್​ ಅವರಿಂದ ವಿಶೇಷ ಪೂಜೆ ಮಾಡಕಾಯಿತು,

ಗಣೇಶ ಚತುರ್ಥಿ: ಅಭಿಮನ್ಯು ನೇತೃತ್ವದ 9 ಗಜಪಡೆಗೆ ವಿಶೇಷ ಪೂಜೆ: ಮಳೆ ಅಡ್ಡಿ
| Updated By: Digi Tech Desk

Updated on:Sep 19, 2023 | 9:56 AM

ಮೈಸೂರು, ಸೆಪ್ಟೆಂಬರ್​​ 18: ಗಣೇಶ ಚತುರ್ಥಿ ಹಿನ್ನೆಲೆ ಮೈಸೂರು ದಸರಾ (mysore dasara) ಗಜಪಡೆಗೆ ಇಂದು ಪೂಜೆ ಮಾಡಲಾಗಿದೆ. ಅರಮನೆ ಅಂಗಳದಲ್ಲಿ ಅಭಿಮನ್ಯು ನೇತೃತ್ವದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನ, ಭೀಮ, ವಿಜಯ ವರಲಕ್ಷ್ಮೀ, ಕಂಜನ್, ಗೋಪಿ, ಧನಂಜಯ, ಮಹೇಂದ್ರ ಆನೆಗಳಿಗೆ ಮೈಸೂರು ಅರಮನೆ ಅರ್ಚಕ ಪ್ರಹ್ಲಾದ್​​ ನೇತೃತ್ವದಲ್ಲಿ ಹೂವಿನಹಾರ ಹಾಕಿ, ಕಬ್ಬು, ಸಿಹಿತಿನ್ನಿಸಿ ವಿಶೇಷ ಪೂಜೆ ಮಾಡಲಾಗಿದೆ. ಗಜಪಡೆ ಪೂಜೆ ಆರಂಭವಾಗುತ್ತಿದ್ದಂತೆ ಮಳೆ‌ ಆರಂಭವಾಯಿತು. ದಸರಾ ಗಜಪಡೆ ಪೂಜೆಯಲ್ಲಿ ಪೇಜಾವರ ಶ್ರೀ ಭಾಗಿಯಾಗಿದ್ದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 3:09 pm, Mon, 18 September 23

Follow us