ವಿಷ್ಣು ಸಮಾಧಿ ನೆಲಸಮ, ವಿಷ್ಣು ಅಭಿಮಾನಿಗಳದ್ದೂ ತಪ್ಪಿದೆ ಎಂದ ಕೆ ಮಂಜು

Vishnuvardhan Samadhi: ಈಗ ಅಭಿಮಾನಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಮತ್ತೆ ವಿಷ್ಣು ಸ್ಮಾರಕ ಮರು ನಿರ್ಮಾಣಕ್ಕೆ ಯತ್ನ ಆರಂಭಿಸಿದ್ದಾರೆ. ವಿಷ್ಣುವರ್ಧನ್​ಗೆ ಆಪ್ತರಾಗಿದ್ದ ಕೆ ಮಂಜು ಈ ಬಗ್ಗೆ ಮಾತನಾಡಿ, ಸಮಾಧಿ ಧ್ವಂಸ ಪ್ರಕರಣದಲ್ಲಿ ವಿಷ್ಣು ಅಭಿಮಾನಿಗಳದ್ದೂ ತಪ್ಪಿದೆ ಎಂದಿದ್ದಾರೆ. ಕೆ ಮಂಜು ಹೇಳಿದ್ದೇನು? ಇಲ್ಲಿದೆ ನೋಡಿ ಕೆ ಮಂಜು ವಿಡಿಯೋ...

ವಿಷ್ಣುವರ್ಧನ್ (Vishnuvardhan) ಸಮಾಧಿಯನ್ನು ಬಾಲಣ್ಣ ಕುಟುಂಬಸ್ಥರು ನೆಲಸಮಗೊಳಿಸಿದ್ದಾರೆ. ಹೈಕೋರ್ಟ್ ಆದೇಶದ ಮೇರೆಗೆ ಈ ನೆಲಸಮ ಕಾರ್ಯ ನಡೆದಿದೆ. ಕಾನೂನಿನ ಪ್ರಕಾರ ಮತ್ತೆ ಅಭಿಮಾನ್ ಸ್ಟುಡಿಯೋನಲ್ಲಿ ಸಮಾಧಿ ನಿರ್ಮಾಣ ಬಹುತೇಕ ಅಸಾಧ್ಯ ಎಂಬಂತಾಗಿದೆ. ಆದರೆ ಈಗ ಅಭಿಮಾನಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಮತ್ತೆ ವಿಷ್ಣು ಸ್ಮಾರಕ ಮರು ನಿರ್ಮಾಣಕ್ಕೆ ಯತ್ನ ಆರಂಭಿಸಿದ್ದಾರೆ. ವಿಷ್ಣುವರ್ಧನ್​ಗೆ ಆಪ್ತರಾಗಿದ್ದ ಕೆ ಮಂಜು ಈ ಬಗ್ಗೆ ಮಾತನಾಡಿ, ಸಮಾಧಿ ಧ್ವಂಸ ಪ್ರಕರಣದಲ್ಲಿ ವಿಷ್ಣು ಅಭಿಮಾನಿಗಳದ್ದೂ ತಪ್ಪಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us