‘ಸ್ನೇಹಿತ್ ನನ್ನ ಮಗನ ಕಾರನ್ನು ಅಡ್ಡಗಟ್ಟಿದ್ದು ನಿಜ’; ರಜತ್ ಗೌಡ ತಾಯಿ ಆರೋಪ
‘ಸ್ನೇಹಿತ್ ಚಿನ್ನದಂಥ ಹುಡುಗ. ಆತನ ತಪ್ಪಿಲ್ಲ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ರಜತ್ ಗೌಡ ಅವರ ತಾಯಿ ಮಂಜುಳಾ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadeesh) ಹಾಗೂ ರೇಖಾ ಜಗದೀಶ್ ಪುತ್ರ ಸ್ನೇಹಿತ್ ವಿಚಾರ ಸಾಕಷ್ಟು ಹೈಲೈಟ್ ಆಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಗದೀಶ್ ಹಾಗೂ ರೇಖಾ ಸ್ಪಷ್ಟನೆ ನೀಡಿದ್ದರು. ‘ಸ್ನೇಹಿತ್ ಚಿನ್ನದಂಥ ಹುಡುಗ. ಆತನ ತಪ್ಪಿಲ್ಲ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ರಜತ್ ಗೌಡ ಅವರ ತಾಯಿ ಮಂಜುಳಾ ಸ್ಪಷ್ಟನೆ ನೀಡಿದ್ದಾರೆ. ‘ಸ್ನೇಹಿತ್ ನನ್ನ ಮಗನ (ರಜತ್ ಗೌಡ) ಕಾರನ್ನು ಅಡ್ಡಗಟ್ಟಿದ್ದು ನಿಜ’ ಎಂದು ಹೇಳಿದ್ದಾರೆ.
Follow Us
Latest Videos
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು

