AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೇತ್ರದ ದುಸ್ಥಿತಿಗೆ ಶಾಸಕ ಅರವಿಂದ ಲಿಂಬಾವಳಿಯನ್ನು ದೂಷಿಸುತ್ತಿರುವ ಮಹದೇವಪುರ ನಿವಾಸಿಗಳು

ಕ್ಷೇತ್ರದ ದುಸ್ಥಿತಿಗೆ ಶಾಸಕ ಅರವಿಂದ ಲಿಂಬಾವಳಿಯನ್ನು ದೂಷಿಸುತ್ತಿರುವ ಮಹದೇವಪುರ ನಿವಾಸಿಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 15, 2022 | 12:12 PM

Share

ಹಿರಿಯ ವ್ಯಕ್ತಿಯೊಬ್ಬರು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಯವರನ್ನು ನೇರವಾಗಿ ಹಳಿಯುತ್ತಿದ್ದಾರೆ. ಮಹದೇವಪುರದಲ್ಲಿ ರಾಜಾಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿಗಾಗಿಯೂ ಅವರನ್ನು ಶಾಸಕರನ್ನು ದೂಷಿಸುತ್ತಿದ್ದಾರೆ.

ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಮ್ ಪಿ ಅಧಿಕಾರಿಗಳು (BBMP officials) ಆರಂಭಿಸಿದ ಬಳಿಕ ಪ್ರತಿದಿನ ಭೂಮಾಲೀಕರು (land owners) ಮತ್ತು ಮನೆ ಮಾಲೀಕರೊಂದಿಗೆ ಜಗಳ ಮಾಡಬೇಕಾಗಿರುವ ಪ್ರಸಂಗ ಅವರಿಗೆ ಎದುರಾಗುತ್ತಿದೆ. ಮಹದೇವಪುರ ಮತಕ್ಷೇತ್ರದಲ್ಲಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದನ್ನು ವಿಡಿಯೋನಲ್ಲಿ ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಯವರನ್ನು (Arvind Limbavali) ನೇರವಾಗಿ ಹಳಿಯುತ್ತಿದ್ದಾರೆ. ಮಹದೇವಪುರದಲ್ಲಿ ರಾಜಾಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿಗಾಗಿಯೂ ಅವರನ್ನು ಶಾಸಕರನ್ನು ದೂಷಿಸುತ್ತಿದ್ದಾರೆ.