ಕ್ಷೇತ್ರದ ದುಸ್ಥಿತಿಗೆ ಶಾಸಕ ಅರವಿಂದ ಲಿಂಬಾವಳಿಯನ್ನು ದೂಷಿಸುತ್ತಿರುವ ಮಹದೇವಪುರ ನಿವಾಸಿಗಳು
ಹಿರಿಯ ವ್ಯಕ್ತಿಯೊಬ್ಬರು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಯವರನ್ನು ನೇರವಾಗಿ ಹಳಿಯುತ್ತಿದ್ದಾರೆ. ಮಹದೇವಪುರದಲ್ಲಿ ರಾಜಾಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿಗಾಗಿಯೂ ಅವರನ್ನು ಶಾಸಕರನ್ನು ದೂಷಿಸುತ್ತಿದ್ದಾರೆ.
ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಮ್ ಪಿ ಅಧಿಕಾರಿಗಳು (BBMP officials) ಆರಂಭಿಸಿದ ಬಳಿಕ ಪ್ರತಿದಿನ ಭೂಮಾಲೀಕರು (land owners) ಮತ್ತು ಮನೆ ಮಾಲೀಕರೊಂದಿಗೆ ಜಗಳ ಮಾಡಬೇಕಾಗಿರುವ ಪ್ರಸಂಗ ಅವರಿಗೆ ಎದುರಾಗುತ್ತಿದೆ. ಮಹದೇವಪುರ ಮತಕ್ಷೇತ್ರದಲ್ಲಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದನ್ನು ವಿಡಿಯೋನಲ್ಲಿ ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಯವರನ್ನು (Arvind Limbavali) ನೇರವಾಗಿ ಹಳಿಯುತ್ತಿದ್ದಾರೆ. ಮಹದೇವಪುರದಲ್ಲಿ ರಾಜಾಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿಗಾಗಿಯೂ ಅವರನ್ನು ಶಾಸಕರನ್ನು ದೂಷಿಸುತ್ತಿದ್ದಾರೆ.
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

