AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಪಕ್ಷ ಸಪ್ತಮಿ, ಗುರುಗಳ ಲಹರಿ ಇರುವ ಗುರುವಾರ: ಈ ದಿನದ ರಾಶಿ ಭವಿಷ್ಯ ಇಲ್ಲಿದೆ

ಕೃಷ್ಣಪಕ್ಷ ಸಪ್ತಮಿ, ಗುರುಗಳ ಲಹರಿ ಇರುವ ಗುರುವಾರ: ಈ ದಿನದ ರಾಶಿ ಭವಿಷ್ಯ ಇಲ್ಲಿದೆ

ಗಣಪತಿ ಶರ್ಮಾ
|

Updated on: Sep 03, 2026 | 6:19 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 03-09-2026ರ ದಿನಭವಿಷ್ಯವನ್ನು ವಿವರಿಸಿದ್ದಾರೆ. ಕೃತಿಕಾ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಪ್ರಭಾವ, ರಾಹುಕಾಲ, ಸಂಕಲ್ಪ ಕಾಲ ಹಾಗೂ ಪ್ರತಿ ರಾಶಿಯವರಿಗೆ ಉದ್ಯೋಗ, ಆರೋಗ್ಯ, ಆರ್ಥಿಕ ಸ್ಥಿತಿ, ಸಂಬಂಧಗಳು, ಶುಭ ಬಣ್ಣ, ದಿಕ್ಕು ಮತ್ತು ಅದೃಷ್ಟ ಸಂಖ್ಯೆಗಳ ಕುರಿತು ಸಮಗ್ರ ಮಾಹಿತಿ ಇಲ್ಲಿದೆ. ಈ ದಿನದ ವಿಶೇಷ ಯೋಗಗಳನ್ನು ತಿಳಿದುಕೊಳ್ಳಿ.

ಇಂದು 2026ರ ಸೆಪ್ಟೆಂಬರ್ 3ರ, ಗುರುವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ, ವರ್ಷಋತು, ಕೃಷ್ಣಪಕ್ಷ ಸಪ್ತಮಿ, ಕೃತಿಕಾ ನಕ್ಷತ್ರ, ವ್ಯಾಗತ ಯೋಗ ಮತ್ತು ಭದ್ರಕರಣೆಗಳಿಂದ ಕೂಡಿದ್ದು, ಚಂದ್ರನು ಮೇಷ ರಾಶಿಯ ಕೃತಿಕಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಮಧ್ಯಾಹ್ನ 1:51ರಿಂದ 3:23ರವರೆಗೆ ರಾಹುಕಾಲ ಇರುತ್ತದೆ. ಗುರುವಾರವು ಗುರು ರಾಯರ ಲಹರಿಗಳಿರುವ ದಿನವಾಗಿದ್ದು, ಅವರ ಸ್ಮರಣೆ ಕಷ್ಟಗಳನ್ನು ನಿವಾರಿಸುತ್ತದೆ. ಇಂದು ದಶಫಲ ವ್ರತ ಮತ್ತು ಗದಗದಲ್ಲಿ ಬಸವೇಶ್ವರರಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಂದಿನ ರಾಶಿ ಭವಿಷ್ಯ ವಿವರಿಸಿದ್ದಾರೆ.

Follow Us