AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಡ್ತೀನಿ ಎಂದ ಭವ್ಯಾ

ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಡ್ತೀನಿ ಎಂದ ಭವ್ಯಾ

ಮದನ್​ ಕುಮಾರ್​
|

Updated on: Nov 29, 2024 | 5:03 PM

ಉಗ್ರಂ ಮಂಜು ಅವರಿಗೆ ಬಿಗ್ ಬಾಸ್​ ಮನೆಯಲ್ಲಿ ಮಹಾರಾಜನ ಪಟ್ಟ ನೀಡಲಾಗಿದೆ. ಆದರೆ ಅವರ ವಿರುದ್ಧ ತ್ರಿವಿಕ್ರಮ್ ಮತ್ತು ರಜತ್ ಅವರು ತಿರುಗಿ ನಿಂತಿದ್ದಾರೆ. ‘ಹೊಡೆದು ಬಿಸಾಕೋಣ’ ಎಂದು ರಜತ್ ಹೇಳಿದ್ದಾರೆ. ‘ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆ’ ಎಂದು ಭವ್ಯಾ ಹೇಳಿದ್ದಾರೆ. ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂದು ರಜತ್ ಮತ್ತು ತ್ರಿವಿಕ್ರಮ್ ಅವರಿಗೆ ಬೇಸರ ಆಗಿದೆ.

ಬಿಗ್ ಬಾಸ್​ ಮನೆಯಲ್ಲಿ ಉಗ್ರಂ ಮಂಜು ಅವರಿಗೆ ಮಹಾರಾಜನ ಪಟ್ಟ ನೀಡಲಾಗಿದೆ. ಆದರೆ ಅವರ ವಿರುದ್ಧ ತ್ರಿವಿಕ್ರಮ್ ಮತ್ತು ರಜತ್ ತಿರುಗಿ ನಿಂತಿದ್ದಾರೆ. ‘ಹೊಡೆದು ಬಿಸಾಕೋಣ’ ಎಂದು ರಜತ್ ಹೇಳಿದ್ದಾರೆ. ‘ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆ’ ಎಂದು ಭವ್ಯಾ ಗೌಡ ಸಾಥ್​ ನೀಡಿದ್ದಾರೆ. ಈ ವಾರ ತಮ್ಮ ಶ್ರಮಕ್ಕೆ ತಕ್ಕ ಪ್ರತಿ ಫಲ ಸಿಕ್ಕಿಲ್ಲ ಎಂದು ತ್ರಿವಿಕ್ರಮ್ ಮತ್ತು ರಜತ್ ಅವರಿಗೆ ಬೇಸರ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.