Video: ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.
ಪ್ರಯಾಗ್ರಾಜ್, ಫೆಬ್ರವರಿ 27: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೋದಿ ಭೇಟಿ

ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ

ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
