Video: ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.
ಪ್ರಯಾಗ್ರಾಜ್, ಫೆಬ್ರವರಿ 27: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್
