Video: ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.
ಪ್ರಯಾಗ್ರಾಜ್, ಫೆಬ್ರವರಿ 27: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

