ನನಗೆ ಕಚ್ಚಿದ್ದು ಇದೇ ಹಾವು, ಚಿಕಿತ್ಸೆ ಕೊಡಿ ಎಂದು ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ

ವ್ಯಕ್ತಿಯೊಬ್ಬನ ಕಾಲಿನ ಹೆಬ್ಬರಳಿಗೆ ಹಾವು ಕಚ್ಚಿತ್ತು, ಆತ ತಡ ಮಾಡದೇ ಹಾವಿನ ಜತೆಯಲ್ಲೇ ಆಸ್ಪತ್ರೆಗೆ ಬಂದಿದ್ದಾನೆ. ತನಗೆ ಕಚ್ಚಿದ್ದು ಇದೇ ಹಾವು, ಬೇಗ ಚಿಕಿತ್ಸೆ ನೀಡಿ ಎಂದು ವೈದ್ಯರ ಬಳಿ ಮನವಿ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್​ ಖೇರಿಯಲ್ಲಿ ನಡೆದಿದೆ.

ನನಗೆ ಕಚ್ಚಿದ್ದು ಇದೇ ಹಾವು, ಚಿಕಿತ್ಸೆ ಕೊಡಿ ಎಂದು ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ
|

Updated on: Aug 25, 2024 | 11:20 AM

ವ್ಯಕ್ತಿಯೊಬ್ಬನ ಕಾಲಿನ ಹೆಬ್ಬರಳಿಗೆ ಹಾವು ಕಚ್ಚಿತ್ತು, ಆತ ತಡ ಮಾಡದೇ ಹಾವಿನ ಜತೆಯಲ್ಲೇ ಆಸ್ಪತ್ರೆಗೆ ಬಂದಿದ್ದಾನೆ. ತನಗೆ ಕಚ್ಚಿದ್ದು ಇದೇ ಹಾವು, ಬೇಗ ಚಿಕಿತ್ಸೆ ನೀಡಿ ಎಂದು ವೈದ್ಯರ ಬಳಿ ಮನವಿ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್​ ಖೇರಿಯಲ್ಲಿ ನಡೆದಿದೆ.
ಮನ್​ಹರಿ ಮಿಶ್ರಾ ಎಂಬಾತನಿಗೆ ಹಾವು ಕಚ್ಚಿತ್ತು, ಆದರೂ ಆತ ಗಾಬರಿಯಾಗಲಿಲ್ಲ, ಹಾವನ್ನು ಪ್ಲಾಸ್ಟಿಕ್ ಬಾಕ್ಸ್​ವೊಂದರಲ್ಲಿ ಹಾಕಿಕೊಂಡು ಬಂದಿದ್ದು ವೈದ್ಯರು ಅಚ್ಚರಿಗೊಂಡಿದ್ದಾರೆ..
ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ, ಈ ಸಂಪೂರ್ಣ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow us