AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು, ಭರ್ಜರಿ ಆದಾಯ

ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು, ಭರ್ಜರಿ ಆದಾಯ

ನವೀನ್ ಕುಮಾರ್ ಟಿ
| Edited By: |

Updated on:Aug 21, 2026 | 2:43 PM

Share

ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಇದರಿಂದ ಜನರು ನೇರವಾಗಿ ರೈತರ ತೋಟದ ಮೊರೆ ಹೋಗಿದ್ದಾರೆ. ಹೌದು...ಮಾರಾಟಗಾರರು ರೈತರಿಂದ ಖರೀದಿಸಿ ತಂದು ದುಪ್ಪಟ್ಟು ದರಕ್ಕೆ ಮಾರುತ್ತಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲೇ ಜನರು ಹೂ ಖರೀದಿಸಿದ್ದು, ರೈತರು ಫುಲ್ ಖುಷ್ ಅಗಿದ್ದಾರೆ. ಮಾರುಕಟ್ಟೆಗೆ ಹಾಕುವ ಮುನ್ನವೆ ರೈತರ ತೋಟಗಳಲ್ಲಿದ್ದ ಹೂಗಳು ಖಾಲಿಯಾಗಿದ್ದು, ವರಮಹಾಲಕ್ಷ್ಮಿ ಹಬ್ಬದಲ್ಲಿ ಭರ್ಜರಿ ಆದಾಯ ಗಳಿಸಿದ್ದಾರೆ.

ಬೆಂಗಳೂರು, (ಆಗಸ್ಟ್ 21): ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಇದರಿಂದ ಜನರು ನೇರವಾಗಿ ರೈತರ ತೋಟದ ಮೊರೆ ಹೋಗಿದ್ದಾರೆ. ಹೌದು…ಮಾರಾಟಗಾರರು ರೈತರಿಂದ ಖರೀದಿಸಿ ತಂದು ದುಪ್ಪಟ್ಟು ದರಕ್ಕೆ ಮಾರುತ್ತಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲೇ ಜನರು ಹೂ ಖರೀದಿಸಿದ್ದು, ರೈತರು ಫುಲ್ ಖುಷ್ ಅಗಿದ್ದಾರೆ. ಮಾರುಕಟ್ಟೆಗೆ ಹಾಕುವ ಮುನ್ನವೆ ರೈತರ ತೋಟಗಳಲ್ಲಿದ್ದ ಹೂಗಳು ಖಾಲಿಯಾಗಿದ್ದು, ವರಮಹಾಲಕ್ಷ್ಮಿ ಹಬ್ಬದಲ್ಲಿ ಭರ್ಜರಿ ಆದಾಯ ಗಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 21, 2026 02:41 PM

Follow Us