ರಾಜ್ಯವನ್ನು ಲೂಟಿ ಮಾಡಿದವರೇ ನಿಶ್ಚಿಂತೆಯಿಂದ ಓಡಾಡುತ್ತಿರಬೇಕಾದರೆ ನಿರಪರಾಧಿಗಳಾದ ನಾವ್ಯಾಕೆ ಹೆದರೋಣ? ಡಾ ಕೆ ಸುಧಾಕರ್, ಬಿಜೆಪಿ ನಾಯಕ

ಸರ್ಕಾರವನ್ನು ಲೂಟಿ ಮಾಡಿದವರೇ ನಿರ್ಭಯದಿಂದ ಓಡುತ್ತಿರಬೇಕಾದರೆ ಏನೂ ಮಾಡದ ನಾವು ಯಾರಿಗ್ಯಾಕೆ ಹೆದರಬೇಕು ಎಂದು ಹೇಳಿದರು. ನಾವು ಜನರ ಬಳಿಗೆ ಹೋಗೋಣ, ಸರ್ಕಾರವೆಸಗಿರುವ ಪ್ರಮಾದಗಳನ್ನು ಅವರಿಗೆ ತಿಳಿಸಿ ಕಾಂಗ್ರೆಸ್ ಅದನ್ನು ಕಿತ್ತೊಗೆಯೋಣ ಅಂತ ಸುಧಾಕರ್ ಹೇಳಿದರು. ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಸುಧಾಕರ್ ಬೆಂಬಲಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ.

ರಾಜ್ಯವನ್ನು ಲೂಟಿ ಮಾಡಿದವರೇ ನಿಶ್ಚಿಂತೆಯಿಂದ ಓಡಾಡುತ್ತಿರಬೇಕಾದರೆ ನಿರಪರಾಧಿಗಳಾದ ನಾವ್ಯಾಕೆ ಹೆದರೋಣ? ಡಾ ಕೆ ಸುಧಾಕರ್, ಬಿಜೆಪಿ ನಾಯಕ
|

Updated on: Aug 29, 2023 | 5:39 PM

ಚಿಕ್ಕಬಳ್ಳಾಪುರ: ನಗರದಲ್ಲಿಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಬಿಜೆಪಿ ನಾಯಕ ಡಾ ಕೆ ಸುಧಾಕರ್ (Dr K Sudhakar) ತಮ್ಮೊಂದಿಗೆ ಅವರನ್ನು ಸಹ ಹುರಿದುಂಬಿಸುವ ಪ್ರಯತ್ನ ಮಾಡಿದರು. ಆದರೆ, ಚುನಾವಣೆಗಿಂತ (Assembly polls) ಮೊದಲು ಅವರ ನಡೆನುಡಿಯಲ್ಲಿ ಗೋಚರಿಸುತ್ತಿದ್ದ ಆತ್ಮವಿಶ್ವಾಸ (confidence) ಈಗ ಕಾಣದಾಗಿದೆ. ಅವರ ಮಾತು ಮತ್ತು ನೋಟಗಳಲ್ಲಿ ಜೀವಂತಿಕೆ ಇಲ್ಲ. ಕೋವಿಡ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡಿಸುವ ಬಗ್ಗೆ ಸರ್ಕಾರ ಮಾತಾಡಿರುವುದು ಸುಧಾಕರ್ ಅವರನ್ನು ಅಧೀರಗೊಳಿಸಿರುವುದು ಸುಳ್ಳಲ್ಲ. ತಮ್ಮಲ್ಲಿ ಮತ್ತು ಬೆಂಬಲಿಗರಲ್ಲಿ ಧೈರ್ಯ ತುಂಬಲು ಅವರು; ಸರ್ಕಾರವನ್ನು ಲೂಟಿ ಮಾಡಿದವರೇ ನಿರ್ಭಯದಿಂದ ಓಡುತ್ತಿರಬೇಕಾದರೆ ಏನೂ ಮಾಡದ ನಾವು ಯಾರಿಗ್ಯಾಕೆ ಹೆದರಬೇಕು ಎಂದು ಹೇಳಿದರು. ನಾವು ಜನರ ಬಳಿಗೆ ಹೋಗೋಣ, ಸರ್ಕಾರವೆಸಗಿರುವ ಪ್ರಮಾದಗಳನ್ನು ಅವರಿಗೆ ತಿಳಿಸಿ ಕಾಂಗ್ರೆಸ್ ಅದನ್ನು ಕಿತ್ತೊಗೆಯೋಣ ಅಂತ ಸುಧಾಕರ್ ಹೇಳಿದರು. ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಸುಧಾಕರ್ ಬೆಂಬಲಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್